ಅನಧ್ಯಯನ ಕಾಲ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಅಧ್ಯಯನ ಅಂದರೆ ಕಲಿಕೆ, ಅಭ್ಯಸಿಸು, ಪಠಿಸು, ಮನನಮಾಡು ಇತ್ಯಾದಿ. ವೇದವನ್ನು ಆಚಾರ್ಯರಿಂದ ಕೇಳುವ ಮೂಲಕ ಮತ್ತು ಅದನ್ನು ಪುನರಾವರ್ತಿಸುವ ಮೂಲಕ ಅವರ ಅಡಿಯಲ್ಲಿ ಅಧ್ಯಯನ ಮಾಡಲಾಗುತ್ತದೆ. ದೈನಂದಿನ ಅನುಷ್ಟಾನಗಳ ಭಾಗವಾಗಿ ವೇದ ಮಂತ್ರಗಳನ್ನು ನಿಯಮಿತವಾಗಿ ಪಠಿಸಲಾಗುತ್ತದೆ. ಅನಧ್ಯಯನ ಎಂದರೆ ಕಲಿಕೆ/ಪಾಠ ಮಾಡುವುದನ್ನು ತಡೆಯುವುದು, ವಿರಾಮ ನೀಡುವುದು. ವರ್ಷದ ಕೆಲವು ಸಮಯಗಳಲ್ಲಿ ವೇದವನ್ನು ಪಠಿಸುವುದಿಲ್ಲ. ಈ ಸಮಯವನ್ನು ಶಾಸ್ತ್ರದ ಇತರ ಭಾಗಗಳಾದ ಸ್ಮೃತಿ, ಇತಿಹಾಸಗಳು, ಪುರಾಣಗಳು … Read more

೧೦೮ ದಿವ್ಯ ದೇಶಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಸರ್ವೇಶ್ವರನಾದ  ಶ್ರೀಮಾನ್ ನಾರಾಯಣನ ದಿವ್ಯ ನಿವಾಸಗಳನ್ನು ಆಳ್ವಾರರು  ತಮ್ಮ ಪದ್ಯಗಳಲ್ಲಿ ಹಾಡಿ ಅನುಭವಿಸಿರುವುದರಿಂದ ಆ ಪುಣ್ಯ ಕ್ಷೇತ್ರಗಳಿಗೆ ದಿವ್ಯದೇಶಗಳೆಂದು  ಕರೆಯಲಾಗುತ್ತದೆ. ಈ ಸ್ಥಳಗಳು ಎಂಬೆರುಮಾನನಿಗೆ ಬಹಳ ಪ್ರಿಯವಾದವುಗಳು, ಹಾಗಾಗಿ ಇವುಗಳನ್ನು ಆನಂದದಿಂದ ಅನುಗ್ರಹಿಸಿದ ನೆಲಗಳು (ಉಹಂದರುಳಿನ ನಿಲಂಗಳ್) ಎಂದು ಕರೆಯುತ್ತಾರೆ. ಚೋಳನಾಡು (ಶ್ರೀರಂಗದ ಸುತ್ತಮುತ್ತ) ೧. ತಿರುವರಂಗಮ್ (ಶ್ರೀರಂಗ) ೨. ತಿರುಕ್ಕೋಳಿ (ಉರೈಯೂರ್, ನಿಚುಲಾಪುರಿ) ೩.  ತಿರುಕ್ಕರಂಬನೂರ್ (ಉತ್ತಮರ್ ಕೋಯಿಲ್) ೪. ತಿರುವೆಳ್ಳರೈ  ೫. … Read more

ಆಳ್ವಾರ್ ತಿರುನಗರಿಯ ವೈಭವ – ಪ್ರಾಚೀನ ಇತಿಹಾಸ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮ: ಆಳ್ವಾರ್ ತಿರುನಗರಿಯ ವೈಭವ ಶ್ರೀ ಕುರುಗಾಪುರಿ ಕ್ಷೇತ್ರವು, ಆದಿ ಕ್ಷೇತ್ರವೆಂದೂ ಕರೆಯಲ್ಪಡುವ ಆಳ್ವಾರ್ ತಿರುನಗರಿ ಒಂದು ಪುಣ್ಯ ಕ್ಷೇತ್ರ. ಈ ಕ್ಷೇತ್ರವು ಎಮ್ಬೆರುಮಾನ್ ಶ್ರೀಮನ್ ನಾರಾಯಣನು ತನ್ನ ಲೀಲಾ ವಿನೋದಕ್ಕಾಗಿ ರಚಿಸಿ, ಕ್ಷೇತ್ರದ ಗರಿಮೆಯನ್ನು ಪ್ರಕಟಿಸಿದನು. ಸೃಷ್ಟಿಯ ಸಮಯದಲ್ಲಿ, ಬ್ರಹ್ಮಾಂಡವನ್ನು ಸೃಷ್ಟಿಸಿದ ನಂತರ, ಅವನು ಮೊದಲು ನಾನ್ಮುಗನ್(ನಾಲ್ಕು ಮುಖಗಳುಳ್ಳವನು) ಎಂದು ಕರೆಯಲ್ಪಡುವ ಬ್ರಹ್ಮನನ್ನು ಸೃಷ್ಟಿಸುತ್ತಾನೆ , ನಂತರ ಅವನ … Read more

ಅಂತಿಮೋಪಾಯ ನಿಷ್ಠೈ – 3 – ಶಿಷ್ಯ ಲಕ್ಷಣಮ್

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಅಂತಿಮೋಪಾಯ ನಿಷ್ಠೈ << ಹಿಂದಿನ ಲೇಖನವನ್ನು ಶಿಷ್ಯ ಲಕ್ಶಣದ ಬಗ್ಗೆ ಹೆಚ್ಚು ವಿವರಗಳು: ರಾಮಾನುಸ ನೂಱ್ಱಂತಾದಿ 28 – ಇರಾಮಾನುಸನ್ ಪುಗೞ್ ಅನ್ಱಿ ಎನ್ ವಾಯ್ ಕೊಂಜಿಪ್ ಪರವಕಿಲ್ಲಾತು, ಎನ್ನ ವಾೞ್ವಿನ್ಱು ಕೂಡಿಯತೇ- ಶ್ರೀರಾಮಾನುಜರ ಕಲ್ಯಾಣಗುಣಗಳನ್ನೆ ಸ್ತುತಿಸಿತ್ತಿರುವ ನನ್ನ ಜೀವನವು ಈಗ ಎಷ್ಟು ವಿಲಕ್ಷಣವಾಗಿದೆ. ರಾಮಾನುಸ ನೂಱ್ಱಂತಾದಿ 45 – ಪೇಱೊನ್ಱು ಮಱ್ಱಿಲ್ಲೈ ನಿನ್ ಚರಣನ್ಱಿ, ಅಪ್ಪೇರಳಿತ್ತಱ್ಕು ಆಱೊನ್ಱುಮ್ ಇಲ್ಲೈ ಮಱ್ಱಚ್ ಚರಣನ್ಱಿ … Read more

ಅಂತಿಮೋಪಾಯ ನಿಷ್ಠೈ – 2 – ಆಚಾರ್ಯ ಲಕ್ಷಣಮ್/ವೈಭವಮ್

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಅಂತಿಮೋಪಾಯ ನಿಷ್ಠೈ << ಹಿಂದಿನ ಲೇಖನವನ್ನು ಆಚಾರ್ಯ ವೈಭವವು ವಿವರಿಸಲ್ಪಡುತ್ತಿದೆ– ಆಚರ್ಯನನ್ನು ಆಶ್ರಯಿಸುವುದರ ಪೂರ್ವವಿದ್ದ ಅನಾದಿಕಾಲವು ಅನಂತ ಅಂಧಕಾರದ ರಾತ್ರಿಯಹಾಗೆ ಹಾಗು ನಿಜವಾದ ಆಚಾರ್ಯಾಶ್ರಯಣವು ನಿಜವಾದ ಸೂರ್ಯೋದಯ. ಇದನ್ನೇ ” ಪುಣ್ಯಾಮ್ಭೋಜ ವಿಕಾಸಾಯ ಪಾಪಧ್ವಾನ್ತ ಕ್ಷಯಾಯ ಚ; ಶ್ರೀಮಾನ್ ಆವಿರಬೂತ್ಬೂಮೌ ರಾಮಾನುಜ ದಿವಾಕರಃ “ಯಲ್ಲಿ ತಿಳಿಯುತ್ತೇವೆ– ಸೂರ್ಯನನ್ನು ಕಂಡ ತವರೆಯು ಅರಳಿದಂತೆಯೆ, ನಮ್ಮ ಪಾಪಗಳು ಹಾಗು ಎಲ್ಲಾ ಅಂಧಕಾರವೂ “ರಾಮಾನುಜ“ರೆಂಬ ದಿವಕರದ ಆಗಮದಿಂದ … Read more

ಅಂತಿಮೋಪಾಯ ನಿಷ್ಠೈ – 1 – ಆಚಾರ್ಯ / ಶಿಷ್ಯ ಲಕ್ಷಣಮ್

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಅಂತಿಮೋಪಾಯ ನಿಷ್ಠೈ ಮಣವಾಳ ಮಾಮುನಿಗಳಿನ ತನಿಯನ್ (ಪೆರಿಯ ಪೆರುಮಾಳ್ ರಚಿತ) ಶ್ರೀಶೈಲೇಶ ದಯಾ ಪಾತ್ರಮ್ ಧೀಭಕ್ತ್ಯಾದಿ ಗುಣಾರ್ಣವಮ್ |ಯತೀನ್ದ್ರ ಪ್ರವಣಮ್ ವಂದೇ ರಮ್ಯ ಜಾಮಾತರಮ್ ಮುನಿಮ್ || ಪೊನ್ನಡಿಕ್ಕಾಲ್ ಜೀಯರ್ ತನಿಯನ್ (ದೊಡ್ಡಯನ್ಗಾರ್ ಅಪ್ಪೈ ರಚಿತ) ರಮ್ಯ ಜಾಮಾತೃ ಯೋಗೀನ್ದ್ರ ಪಾದರೇಖಾ ಮಯಮ್ ಸದಾ |ತತಾ ಯತ್ತಾತ್ಮ ಸತ್ತಾದಿಮ್ ರಾಮಾನುಜ ಮುನಿಮ್ ಭಜೇ ಪರವಸ್ತು ಪಟ್ಟರ್ಪಿರಾನ್ ಜೀಯರ್ ತನಿಯನ್ಗಳು ರಮ್ಯ ಜಾಮಾತೃ ಯೋಗೀನ್ದ್ರ … Read more

ಶ್ರೀ ರಾಮಾನುಜ ವೈಭವ

ಶ್ರೀಃ  ಶ್ರೀಮತೇ ಶಠಕೋಪಾಯ ನಮಃ  ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಉಪದೇಶ ರತ್ತಿನ ಮಾಲೈಯಿನಲ್ಲಿ, ಮಣವಾಳ ಮಾಮುನಿಗಳು , ಶ್ರೀ ರಂಗನಾಥನು ಎಲ್ಲರೂ ನಮ್ಮ ಸಂಪ್ರದಾಯಕ್ಕೆ ರಾಮಾನುಜರು ನೀಡಿದ ಕೊಡುಗೆಯನ್ನು ಸದಾ ಸ್ಮರಿಸಲು ನಮ್ಮ ಸಂಪ್ರದಾಯವನ್ನು ಎಮ್ಪೆರುಮಾನಾರ್ ದರಿಸನಮ್ (ರಾಮಾನುಜ ದರ್ಶನಮ್) ಎಂಬ ಹೆಸರನ್ನು ನೀಡಿದ್ದಾರೆ .ರಾಮಾನುಜರು ಈ ಸಂಪ್ರದಾಯದ ಸ್ಥಾಪಕಾಚಾರ್ಯರಲ್ಲ, ಸಂಪ್ರದಾಯದ ಒಬ್ಬರೇ ಆಚಾರ್ಯರಲ್ಲ, ಆದರೆ ಇವರು ಈ ಸಂಪ್ರದಾಯವನ್ನು ಸದಾ ನೆಲೆಸುವಂತೆ ದೈಢವಾಗಿ ಸ್ಥಾಪಿಸಿದ ಕಾರಣದಿಂದ … Read more