ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೯೩
ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಜೀಯರ್ ಕರುಣೆಯಿಂದ ಆಚಾರ್ಯ ಹೃದಯಂ ಎನ್ನುವ ಗ್ರಂಥಕ್ಕೆ ವ್ಯಾಖ್ಯನವನ್ನು ಬರೆಯುತ್ತಾರೆ ತರುವಾಯ, ಜೀಯರ್ ತಮ್ಮ ದಿವ್ಯ ದೇಹದಲ್ಲಿನ ದೌರ್ಬಲ್ಯವನ್ನು ಲೆಕ್ಕಿಸದೆ, ಆಚಾರ್ಯ ಹೃದಯಂ (ಪಿಳ್ಳೈ ಲೋಕಾಚಾರ್ಯರ ಕಿರಿಯ ಸಹೋದರ ಅழಗಿಯ ಮಣವಾಳ ಪೆರುಮಾಳ್ ನಾಯನಾರ್ ರಚಿಸಿದ ಪ್ರಬಂಧಂ) ಗಾಗಿ ವ್ಯಾಖ್ಯಾನವನ್ನು ಬರೆಯಲು ತಮ್ಮ ದಿವ್ಯ ಮನಸ್ಸಿನಲ್ಲಿ ನಿರ್ಧರಿಸಿದರು.ಅವರು ದೈವಿಕ ಆಸನದ ಮೇಲೆ … Read more