ಕೃಷ್ಣ ಲೀಲೆಗಳ ಸಾರಾಂಶ – 48 – ಪಾಂಡವ ದೂತ – ಭಾಗ ೧
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ದ್ರೌಪದಿಗೆ ಒಲಿದ ಶ್ರೀಕೃಷ್ಣನ ಅನುಗ್ರಹ ಕೃಷ್ಣನು ಪ್ರಕಟಿಸಿದ ಅತ್ಯಂತ ಅದ್ಭುತವಾದ ಗುಣಗಳಲ್ಲಿ ‘ಆಶ್ರಿತ ಪಾರತಂತ್ರ್ಯ’ ಕೂಡ ಒಂದು – ಅಂದರೆ ತನ್ನನ್ನೇ ಆಶ್ರಯಿಸಿದ ಭಕ್ತರ ಮಾತುಗಳಿಗೆ ಸಂಪೂರ್ಣವಾಗಿ ಅಧೀನನಾಗಿರುವುದು. ಈ ಗುಣವನ್ನು ನಾವು ಎರಡು ಸಂದರ್ಭಗಳಲ್ಲಿ ಕಾಣಬಹುದು – ಮೊದಲನೆಯದು, ಪಾಂಡವರ ಪರವಾಗಿ ದೂತನಾಗಿ (ರಾಯಭಾರಿಯಾಗಿ) ಹೋದದ್ದು ಮತ್ತು ಎರಡನೆಯದು, ಅರ್ಜುನನಿಗೆ ಸಾರಥಿಯಾಗಿದ್ದು. ಇವುಗಳಲ್ಲಿ, … Read more