ಕೃಷ್ಣ ಲೀಲೆಗಳ ಸಾರಾಂಶ – 44 – ಶಿಶುಪಾಲನ ಶಿರಶ್ಛೇದ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಜರಾಸಂಧನ ಸಂಹಾರ ಯುಧಿಷ್ಠಿರನು ಕೃಷ್ಣನ ನೇತೃತ್ವದಲ್ಲಿ ರಾಜಸೂಯ ಯಾಗವನ್ನು ಪ್ರಾರಂಭಿಸಿದನು. ಅವನು ಅನೇಕ ಋಷಿಮುನಿಗಳು ಮತ್ತು ಹಿರಿಯರನ್ನು ಇದರಲ್ಲಿ ತೊಡಗಿಸಿಕೊಂಡು ಯಾಗವನ್ನು ಆರಂಭಿಸಿದನು. ಯಾಗದಲ್ಲಿ, ಅಗ್ರಪೂಜೆಯನ್ನು (ಮೊದಲ ಮರ್ಯಾದೆಯನ್ನು) ಯಾರಿಗೆ ಸಲ್ಲಿಸಬೇಕು ಎಂಬ ಪ್ರಶ್ನೆ ಉದ್ಭವಿಸಿತು. ಆ ಸಮಯದಲ್ಲಿ, ಮೊದಲು ಸಹದೇವನು ಕೃಷ್ಣನ ಹಿರಿಮೆಯನ್ನು ಸ್ಪಷ್ಟವಾಗಿ ವಿವರಿಸುತ್ತಾ, “ಪರಮಾತ್ಮನಾದ ಕೃಷ್ಣನಿಗೇ ಅಗ್ರಪೂಜೆ ಸಲ್ಲಬೇಕು” ಎಂದು … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೭೦

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ತಿರುವಾಲಿ ತಿರುನಗರಿಯಲ್ಲಿ ತಿರುಮಂಗೈ ಆಳ್ವಾರರನ್ನು ಪೂಜಿಸಿದ ಜೀಯರ್ ತರುವಾಯ, ಶ್ಲೋಕದಲ್ಲಿ ಉಲ್ಲೇಖಿಸಿದಂತೆ ಅಹಿರಾಜಶೈಲಂಪಿತೋ ನಿರಂತರಂ ಬೃತನಾಶತೇನಸವಿಲೋಕಯನ್ ತತಃಅವರುಹ್ಯ ದಿವ್ಯನಗರಂ ರಮಾಸ್ಪದಂ ಭುಜಗೇಶಯಂ ಪುನರುಪೇತ್ಯ ಪುರುಷಮ್ (ಆ ಮಣವಾಳ ಮಾಮುನಿಗಳು ತಮ್ಮ ಶಿಷ್ಯರ ಪರಿವಾರದೊಂದಿಗೆ, ಕಣ್ಣು ಮುಚ್ಚದೆ ತಿರುಮಲೈನ ನಾಲ್ಕು ಬದಿಗಳನ್ನು ನೋಡಿ, ಬೆಟ್ಟಗಳನ್ನು ಹತ್ತಿ ಕೆಳ ತಿರುಪತಿಯ ದಿವ್ಯ ಪಟ್ಟಣವನ್ನು ತಲುಪಿದರು. … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೬೯

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ತಿರುಮಲೈ ಓழுಗು , ತಿರುಮಲೈ ದೇವಸ್ಥಾನವು ದೇವಾಲಯದಲ್ಲಿನ ಘಟನೆಗಳು ಮತ್ತು ಆಚರಣೆಗಳ ಕುರಿತು ನಿರ್ವಹಿಸುತ್ತಿರುವ ಮತ್ತು ನವೀಕರಿಸಿದ ಒಂದು ಗ್ರಂಥವು [ಮಣವಾಳ ಮಾಮುನಿಗಳು ಬರೆದ ಸಿರಿಯ ಕೇಳ್ವಿ ಜೀಯರ್] ಈ ನೇಮಕಾತಿಯ ಬಗ್ಗೆ ವಿವರಿಸುತ್ತದೆ. ರಾಮಾನುಜರ ಕಾಲದಲ್ಲಿ, ತಿರುವೇಂಗಡಮುಡೈಯಾನ್ ಅವರ ಸಂಪತ್ತನ್ನು ರಕ್ಷಿಸಲು ಮತ್ತು ನಿರ್ವಹಿಸಲು, ರಾಮಾನುಜರು ಈ ಉದ್ದೇಶಕ್ಕಾಗಿ ಶ್ರೀಸೇನಾಪತಿ … Read more

ವಾರ್ಥಮಾಲೈ – ಭಾಗ 1 – ವಾರ್ಥೈ 1 – 3

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ವಾರ್ಥಮಾಲೈ ಈ ಲೇಖನವು ಪುತ್ತೂರು ಸ್ವಾಮಿಗಳ ಸರಳ ವಿವರಣೆಯ ಸಹಾಯದಿಂದ ಮಾಡಲಾದ ಈ ವಾರ್ಥಮಾಲೈ ಗ್ರಂಥದ ಕುರಿತಾದ ಶ್ರೀ ಉ ವೇ ಸಾರಥಿ ತೋತಾದ್ರಿ ಸ್ವಾಮಿಯವರ ತಮಿಳು ಕಾಲಕ್ಷೇಪದಿಂದ ತೆಗೆದುಕೊಳ್ಳಲ್ಪಟ್ಟಿದೆ. ವಾರ್ಥೈ 1 ವೇಲುಕ್ಕುಡಿ ಶ್ರೀ ಶ್ರೀ ಉ ವೇ ವರಧಾಚಾರ್ಯ ಸ್ವಾಮಿಯವರಿಂದ ಮೊದಲ ವಾರ್ಥೈ ಸಾರಾಂಶ ಸ್ವರೂಪ ಪುರುಷಾರ್ಥ, ಉಪಾಯ ಜ್ಞಾನಾವಶ್ಯಕಥೈ. ಶ್ರೀವೈಷ್ಣವ ಸಂಸಾರಿ ಸಾಮ್ಯಮ್. ಶ್ರೀವೈಷ್ಣವ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೬೮

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ನಂತರ ಜೀಯರ್ ಪಾಸುರವನ್ನು ರಚಿಸಿ ಪಠಿಸಿದರು. ತಿರುಮಗಳ್ ಮರುವುಮ್ ಇರುಪದಂ ಮಲರು೦ ಮುழನ್ದಾಲ್ಗಳುಂ ಕುರಂಗುಂ ತಂಗು ಚೆಕ್ಕರ್ ಅಮ್ಮಾಮುಗಿಲ್ ಪೋಲತ್ ತಿರುವರೈಚ್ ಚೆಮ್ಬೊನಮ್ಬರಮುಂ ಅರುಮೈಸೆರ್ ಸೀರಾವುಮ್ ಅಯನೈತ್ ಥಾನ್ಧಧೋರ್ ಉನ್ಧಿಯುಂ ಅಮುಧಮಾರ್ ಉಧರಬಂಧನಂ ಅಲರ್ಮೇಳ್ ಮಂಗೈ ಉರೈ ತಿರುಮಾರ್ವಮುಂ ಆರಮುಮ್ ಪಧಕ್ಕಾ ನನ್ನಿರೈಯುಂ ಪೆರುವರೈ ಅನೈಯ ಬುಯಂ ಒರು ನಾಂಗುಂ ಪಿರಂಗದಾಲಾழிಯುಂ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೬೭

ಶ್ರೀ: ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ನಂತರ ಜೀಯರ್ ಶ್ರೀವೈಷ್ಣವರ ಜೊತೆಯಲ್ಲಿ ಮುಂದುವರೆದು, ತಿರುಮಲೈನ ತಪ್ಪಲನ್ನು ತಲುಪಿ, ನಮ್ಮಾಳ್ವಾರ್ ಮತ್ತು ಇತರ ಆಳ್ವಾರರನ್ನು ಪೂಜಿಸಿದರು. ನಂತರ ಅವರು ತಿರುವಾಯ್ಮೋಳಿ ನೂಟ್ರು ಅಂದಾದಿ 60 “ಉಲಗುಯ್ಯ ಉಲಗುಯ್ಯ ಮಾಲ್ ನಿನ್ಡ್ರ … ಮಗಿಲ್ಮಾರನ್ ತಾಲಿನೈಯೇ ಉನ್ ಚರಣಾಗ ನೆನ್ಜಮೆ ಉಲ್” ಎಂಬ ಪಾಸುರಂಗಳನ್ನು ಪಠಿಸಿದರು (ಓ ಹೃದಯವೇ! ಆನಂದದಾಯಕವಾದ … Read more

ಕೃಷ್ಣ ಲೀಲೆಗಳ ಸಾರಾಂಶ – 43 – ಜರಾಸಂಧನ ಸಂಹಾರ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ದ್ವಾರಕಾ ಜೀವನ ಮತ್ತು ನಾರದರ ಆನಂದ ಒಮ್ಮೆ ನಾರದರು ದ್ವಾರಕೆಗೆ ಭೇಟಿ ನೀಡಿದರು. ಶ್ರೀಕೃಷ್ಣನು ಅವರನ್ನು ಎದುರುಗೊಂಡು ಸ್ವಾಗತಿಸಿ, ಪೂಜಿಸಿ, ಉಪಚರಿಸಿದನು. ನಾರದರು ಎಲ್ಲಾ ಲೋಕಗಳಲ್ಲೂ ಸಂಚರಿಸುವವರಾದ್ದರಿಂದ, ಕೃಷ್ಣನು ಅವರನ್ನು “ಪಾಂಡವರು ಹೇಗಿದ್ದಾರೆ?” ಎಂದು ಕೇಳಿದನು. ಅದಕ್ಕೆ ನಾರದರು, “ಪಾಂಡವರಲ್ಲಿ ಹಿರಿಯನಾದ ಯುಧಿಷ್ಠಿರನು ಈಗ ರಾಜಸೂಯ ಯಾಗವನ್ನು ಮಾಡಲು ಬಯಸುತ್ತಿದ್ದಾನೆ” ಎಂದು ಉತ್ತರಿಸಿದರು. ಅಲ್ಲಿ … Read more

ಕೃಷ್ಣ ಲೀಲೆಗಳ ಸಾರಾಂಶ – 42 – ದ್ವಾರಕಾ ಜೀವನ ಮತ್ತು ನಾರದರ ಆನಂದ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಪೌಂಡ್ರಕ ಮತ್ತು ಸೀಮಾಲಿಕರ ವಧೆ ಸಾಂಬನು ಕೃಷ್ಣ ಮತ್ತು ಜಾಂಬವತಿಯರ ಪುತ್ರ. ದುರ್ಯೋಧನನ ಮಗಳಾದ ಲಕ್ಷ್ಮಣಾಳ ಸ್ವಯಂವರದ ಸಮಯದಲ್ಲಿ, ಸಾಂಬನು ಅವಳನ್ನು ಅಪಹರಿಸಿದನು. ಇದನ್ನು ಕಂಡು ಕೌರವರು ಅತ್ಯಂತ ಕೋಪಗೊಂಡು, ದೊಡ್ಡ ಸೈನ್ಯದೊಂದಿಗೆ ಸಾಂಬನ ಮೇಲೆ ದಾಳಿ ಮಾಡಲು ಬಂದರು. ಸಾಂಬನು ಏಕಾಂಗಿಯಾಗಿ ಹೋರಾಡಿ ಆ ಸೈನ್ಯವನ್ನು ಕಂಗೆಡಿಸಿದನು. ಅಂತಿಮವಾಗಿ, ಅವರೆಲ್ಲರೂ ಸೇರಿ ಹೇಗೋ … Read more

ಕೃಷ್ಣ ಲೀಲೆಗಳ ಸಾರಾಂಶ – 41 – ಪೌಂಡ್ರಕ ಮತ್ತು ಸೀಮಾಲಿಕರ ವಧೆ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಬಾಣಾಸುರನ ಗರ್ವ ಭಂಗ ವಾಸುದೇವ ಕೃಷ್ಣನ ಮಹಿಮೆಗಳನ್ನು ಕಂಡು, ಕರೂಶ ದೇಶದ ರಾಜನಾದ ಪೌಂಡ್ರಕನು ತಾನೇ ನಿಜವಾದ ವಾಸುದೇವ ಮತ್ತು ಪರಮಪುರುಷನೆಂದು ಭಾವಿಸಿದನು. ಕೃಷ್ಣನಂತೆಯೇ ಶಂಖ, ಚಕ್ರಗಳನ್ನು ಧರಿಸಿ ಅವನು ತಿರುಗಾಡುತ್ತಿದ್ದನು. ಒಮ್ಮೆ ದೂತನ ಮೂಲಕ ದ್ವಾರಕೆಗೆ ಈ ರೀತಿಯ ಸಂದೇಶ ಕಳುಹಿಸಿದನು: “ಕೃಷ್ಣ! ನಾನೇ ನಿಜವಾದ ವಾಸುದೇವ. ಎಲ್ಲರಿಗೂ ಆಶ್ರಯನಾಗಲು ನಾನೊಬ್ಬನೇ ಅರ್ಹ. … Read more

ಕೃಷ್ಣ ಲೀಲೆಗಳ ಸಾರಾಂಶ – 40 –ಬಾಣಾಸುರನ ಗರ್ವ ಭಂಗ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ನರಕಾಸುರ ಸಂಹಾರ ಅನಿರುದ್ಧನು ಶ್ರೀಕೃಷ್ಣನ ಮಗನಾದ ಪ್ರದ್ಯುಮ್ನನ ಪುತ್ರ. ಇವನು ಅತ್ಯಂತ ಸುಂದರನಾಗಿದ್ದನು. ಬಾಣಾಸುರನು ಮಹಾಬಲಿಯ ನೂರು ಜನ ಮಕ್ಕಳಲ್ಲಿ ಹಿರಿಯವನು. ಇವನು ಶೋಣಿತಪುರವನ್ನು ಆಳುತ್ತಿದ್ದನು. ಬಾಣಾಸುರನ ಮಗಳಾದ ಉಷೆ ಅನಿರುದ್ಧನನ್ನು ಬಯಸಿ, ಅವನನ್ನು ಗಾಂಧರ್ವ ವಿವಾಹವಾದಳು. ಇದರಿಂದ ಕೋಪಗೊಂಡ ಬಾಣನು ಅವರನ್ನು ಸೆರೆಮನೆಯಲ್ಲಿಟ್ಟನು. ಆ ಸಮಯದಲ್ಲಿ ಒಂದು ದೊಡ್ಡ ಯುದ್ಧ ನಡೆಯಿತು. ನಾವೀಗ … Read more