ಕೃಷ್ಣ ಲೀಲೆಗಳ ಸಾರಾಂಶ – 44 – ಶಿಶುಪಾಲನ ಶಿರಶ್ಛೇದ
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಜರಾಸಂಧನ ಸಂಹಾರ ಯುಧಿಷ್ಠಿರನು ಕೃಷ್ಣನ ನೇತೃತ್ವದಲ್ಲಿ ರಾಜಸೂಯ ಯಾಗವನ್ನು ಪ್ರಾರಂಭಿಸಿದನು. ಅವನು ಅನೇಕ ಋಷಿಮುನಿಗಳು ಮತ್ತು ಹಿರಿಯರನ್ನು ಇದರಲ್ಲಿ ತೊಡಗಿಸಿಕೊಂಡು ಯಾಗವನ್ನು ಆರಂಭಿಸಿದನು. ಯಾಗದಲ್ಲಿ, ಅಗ್ರಪೂಜೆಯನ್ನು (ಮೊದಲ ಮರ್ಯಾದೆಯನ್ನು) ಯಾರಿಗೆ ಸಲ್ಲಿಸಬೇಕು ಎಂಬ ಪ್ರಶ್ನೆ ಉದ್ಭವಿಸಿತು. ಆ ಸಮಯದಲ್ಲಿ, ಮೊದಲು ಸಹದೇವನು ಕೃಷ್ಣನ ಹಿರಿಮೆಯನ್ನು ಸ್ಪಷ್ಟವಾಗಿ ವಿವರಿಸುತ್ತಾ, “ಪರಮಾತ್ಮನಾದ ಕೃಷ್ಣನಿಗೇ ಅಗ್ರಪೂಜೆ ಸಲ್ಲಬೇಕು” ಎಂದು … Read more