ಕೃಷ್ಣ ಲೀಲೆಗಳ ಸಾರಾಂಶ – 53 – ಮಹಾಭಾರತ ಯುದ್ಧ – ಭಾಗ ೧
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಗೀತೋಪದೇಶ ಭಗವಂತನು ಗೀತೋಪದೇಶವನ್ನು ನೀಡಿದ ನಂತರ ಯುದ್ಧ ಪ್ರಾರಂಭವಾಯಿತು. ಅದೊಂದು ಬೃಹತ್ ಯುದ್ಧವಾಗಿದ್ದು, ಅನೇಕ ಮಹಾನ್ ಯೋಧರು ಅದರಲ್ಲಿ ಭಾಗವಹಿಸಿದ್ದರು. ಈ ಯುದ್ಧವು ಹದಿನೆಂಟು ದಿನಗಳ ಕಾಲ ನಡೆಯಿತು. ಯೋಧರು ಹಗಲಿನಲ್ಲಿ ಹೋರಾಡುವುದು ಮತ್ತು ರಾತ್ರಿಯಲ್ಲಿ ವಿಶ್ರಾಂತಿ ಪಡೆಯುವ ರೀತಿಯಲ್ಲಿ ಇದನ್ನು ಆಯೋಜಿಸಲಾಗಿತ್ತು. ಪಾಂಡವರ ಸೈನ್ಯಕ್ಕೆ ದೃಷ್ಟದ್ಯುಮ್ನನು ಸೇನಾಧಿಪತಿಯಾಗಿದ್ದನು. ಕೌರವರ ಸೈನ್ಯಕ್ಕೆ ಭೀಷ್ಮರು ಸೇನಾಧಿಪತಿಯಾಗಿದ್ದರು. … Read more