ಕೃಷ್ಣ ಲೀಲೆಗಳ ಸಾರಾಂಶ – 40 –ಬಾಣಾಸುರನ ಗರ್ವ ಭಂಗ
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ನರಕಾಸುರ ಸಂಹಾರ ಅನಿರುದ್ಧನು ಶ್ರೀಕೃಷ್ಣನ ಮಗನಾದ ಪ್ರದ್ಯುಮ್ನನ ಪುತ್ರ. ಇವನು ಅತ್ಯಂತ ಸುಂದರನಾಗಿದ್ದನು. ಬಾಣಾಸುರನು ಮಹಾಬಲಿಯ ನೂರು ಜನ ಮಕ್ಕಳಲ್ಲಿ ಹಿರಿಯವನು. ಇವನು ಶೋಣಿತಪುರವನ್ನು ಆಳುತ್ತಿದ್ದನು. ಬಾಣಾಸುರನ ಮಗಳಾದ ಉಷೆ ಅನಿರುದ್ಧನನ್ನು ಬಯಸಿ, ಅವನನ್ನು ಗಾಂಧರ್ವ ವಿವಾಹವಾದಳು. ಇದರಿಂದ ಕೋಪಗೊಂಡ ಬಾಣನು ಅವರನ್ನು ಸೆರೆಮನೆಯಲ್ಲಿಟ್ಟನು. ಆ ಸಮಯದಲ್ಲಿ ಒಂದು ದೊಡ್ಡ ಯುದ್ಧ ನಡೆಯಿತು. ನಾವೀಗ … Read more