ಕೃಷ್ಣ ಲೀಲೆಗಳ ಸಾರಾಂಶ – 50 – ಪಾಂಡವ ದೂತ – ಭಾಗ ೨
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ವಿದುರಾಳ್ವಾನ್ ಮತ್ತು ಕೃಷ್ಣನ ಅನುಗ್ರಹ ಕೌರವರ ರಾಜಸಭೆಯಲ್ಲಿ ನಂತರ ಏನಾಯಿತು ಎಂಬುದನ್ನು ನಾವೀಗ ಅನುಭವಿಸೋಣ. ಕೃಷ್ಣನು ದೂತನಾಗಿ ಬಂದಾಗ, ಧೃತರಾಷ್ಟ್ರನು ಅವನಿಗೆ ಸಾಕಷ್ಟು ಸಂಪತ್ತನ್ನು ನೀಡಿ ಕೌರವರ ಪಕ್ಷಕ್ಕೆ ಸೇರಿಸಿಕೊಳ್ಳಬಹುದೆಂದು ಭಾವಿಸಿದನು. ಆದರೆ ಆ ರೀತಿ ಯೋಚಿಸುವುದು ತಪ್ಪು ಎಂದು ನಂತರ ಅವನಿಗೆ ಅರಿವಾಯಿತು. ಕೃಷ್ಣನ ಬರುವಿಕೆಯ ಬಗ್ಗೆ ದುರ್ಯೋಧನನಿಗೆ ತಿಳಿದಿದ್ದರಿಂದ, ಅವನು ಒಂದು … Read more