ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೪೭
ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಆಂಡಪೆರುಮಾಳ್ ಕಂದಾಡೈ ಅಣ್ಣನ್ ಅಡಿಯಲ್ಲಿ ಆಶ್ರಯ ಪಡೆಯುತ್ತಾರೆ ಒಂದು ದಿನ ಜೀಯರ್ ಸುಧಾಸತ್ವಂ ಅಣ್ಣನನ್ನು ಕರೆದು ದಯೆಯಿಂದ ಹೇಳಿದರು, “ಮಧುರಕವಿ ಆಳ್ವಾರರು ನಮ್ಮಾಳ್ವಾರರ ಕಡೆಗೆ ಇದ್ದಂತೆ, ದೇವರೀರ್ ಅಣ್ಣನ ಕಡೆಗೆ ಇದ್ದಾರೆ, ಅವರು ತುಂಬಾ ಇಷ್ಟಪಟ್ಟ ವ್ಯಕ್ತಿ. ಒಬ್ಬ ವ್ಯಕ್ತಿಯು ಈ ಲೋಕದಲ್ಲಿ ಇರುವವರೆಗೂ ಮಾತ್ರ ತನ್ನ ಆಚಾರ್ಯರಿಗೆ ಸೇವೆ ಸಲ್ಲಿಸಬಹುದು. … Read more