ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೮೦
ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಇಲೈಯಾಳ್ವಾರ್ ಪಿಳ್ಳೈ ಮತ್ತು ರಾಮಾನುಜ ಧಾಸರ್ ತೀರ್ಥಯಾತ್ರೆ ಕೈಗೊಳ್ಳುತ್ತಾರೆ ಚಕ್ರವರ್ತಿತ್ತಿರುಮಗನ್ (ಶ್ರೀ ರಾಮ) ತಮ್ಮ ಪಾದುಕೆಗಳನ್ನು ಭರತಾಳ್ವಾರರಿಗೆ ನೀಡಿದಾಗ, ಇಳೈಯಪೆರುಮಾಳ್ (ಲಕ್ಷ್ಮಣ) ಅವುಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಇಳೈಯಪೆರುಮಾಳ್ ಎಂಬ ದಿವ್ಯ ನಾಮವನ್ನು ಹೊಂದಿರುವ ಇಳೈಯಾಳ್ವಾರ್ ಪಿಳ್ಳೈ, ಜೀಯರ್ ಪಾದುಕೆಗಳನ್ನು ಪಡೆದಾಗ ಅವರು ಜನರಿಗೆ ಸಂತೋಷದ ಹಬ್ಬವನ್ನು ಉಂಟುಮಾಡಿದರು. ರಾಮಾನುಜ ದಾಸರಿಗೆ ದಿವ್ಯ … Read more