ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೭೬

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಅಣ್ಣನ ತಿರುಮಾಳಿಗೈಯಲ್ಲಿ ನಡೆದ ಅದ್ಭುತ ಘಟನೆ ಈಡು ಉತ್ಸವದ ಶ್ರೀರಾಮರಾಯರನ್ನು ವೀಕ್ಷಿಸಲು ಎಲ್ಲಾ ಜನರು ದೇವಸ್ಥಾನದಲ್ಲಿ ಜಮಾಯಿಸಿದಾಗ, ಕಂದಾಡೈ ಅಣ್ಣನ ದೇವಿ (ಪತ್ನಿ) ಮತ್ತು [ಸಂಪ್ರದಾಯದಲ್ಲಿ] ಬಹಳಷ್ಟು ಜ್ಞಾನವುಳ್ಳ ಇತರ ಹೆಂಗಸರು ಒಟ್ಟಿಗೆ, ದಿವ್ಯನಾಥರ ನಿವಾಸದಲ್ಲಿ ಜೀಯರ ಮಹಿಮೆಗಳನ್ನು ಹೇಳುತ್ತಿದ್ದರು. ಆ ಸಮಯದಲ್ಲಿ, ಒಬ್ಬ ಬ್ರಹ್ಮಚಾರಿ (ಇನ್ನೂ ಮದುವೆಯಾಗದ ವಿದ್ಯಾರ್ಥಿ) ಒಂದು … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೭೫

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಭಗವದ್ವಿಷಯ ಸಾಟ್ರುಮರೈ ಮೊದಲಿನಂತೆಯೇ, ಎಂಪೆರುಮಾನ್ ದಯಾಳುತನದಿಂದ ಪರಾಂಕುಶ ಪರಕಾಲ ಭಟ್ಟನಾಥ ಯತಿವರರ್ (ನಮ್ಮಾಳ್ವಾರ್, ತಿರುಮಂಗೈ ಆಳ್ವಾರ್, ಪೆರಿಯಾಳ್ವಾರ್ ಮತ್ತು ರಾಮಾನುಜರ್ ಕ್ರಮವಾಗಿ) ಮತ್ತು ಇತರರೊಂದಿಗೆ ದಿವ್ಯಪ್ರಬಂಧದ ವ್ಯಾಖ್ಯಾನವನ್ನು ಕೇಳಲು ಮತ್ತು ಜೀಯರ್ ಅವರನ್ನು ಸ್ತುತಿಸಲು ಬಂದರು. ಅವರು ಜೀಯರ್ ಅವರ ಮಹಿಮೆಗಳನ್ನು ಎತ್ತಿ ತೋರಿಸಲು ಬಯಸಿದ್ದರು ಮತ್ತು ಅದನ್ನು ಸ್ವತಃ ಮಾಡಲು … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೭೪

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ನಂಪೆರುಮಾಳ್ ಪೆರಿಯ ಜೀಯರ್ ಅವರಿಗೆ ಭಗವತ್ ವಿಷಯದ ಕುರಿತು ಕಾಲಾಕ್ಷೇಪಂ ನಡೆಸಲು ಆದೇಶಿಸುತ್ತಾರೆ ಶ್ಲೋಕಗಳಿಗೆ ಅನುಗುಣವಾಗಿ ತಾತ: ಕಧಾಚಿತ್ ಆಹೂಯ ತಮೇನಂ ಮುನಿಪುಂಗವಂ!ಸತ್ಕ್ರುತಮ್ ಸಾಧುಸತ್ಕ್ರುತ್ಯ ಚರಣಾಬ್ಜ ಸಮರ್ಪಣಾತ್ಸನ್ನಿತೌ ಮೇನಿಷೀತೀತಿ ಶಶಸಮುರಾಶಸನಃಮಹಾನ್ಪ್ರಸಾಧ ಇತ್ಯಸ್ಯ ಶಾಸನಂ ಶಿರಸಾವಹನ್ತದೈವತ್ರ ವ್ಯಾಖ್ಯಾತುಂ ತತ್ಕ್ಷಣಾತ್ ಉಪಚಕ್ರಮೇಶ್ರೀಮತಿ ಶ್ರೀಪತಿಸ್ಸ್ವಾಮಿ ಮಂಟಪೇ ಮಹತಿಸ್ವಯಂತದ್ವಂಥಸ್ಯ ಪ್ರಬಂಧಸ್ಯ ವ್ಯಕ್ತಹಂತೇನೈವ ಧರ್ಶಿನಂಶಟವೈರಿಮುಖೈ: ಶ್ರುಣ್ವನ್ ದೇಸಿಕೈರ್ಧಿವ್ಯಾಧರ್ಶನೈ:ಅತ ಧಿವ್ಯಮುನೆಸ್ತಸ್ಯ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೭೩

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಈ ಪಾಶುರಗಳಲ್ಲಿ ಹೇಳಿರುವಂತೆ, ಅವರು ತಾವು ಪಡೆದ ಭಾಗ್ಯದ ಮಹತ್ತರತೆಯನ್ನು ಪ್ರತಿದಿನ ಧ್ಯಾನಿಸುತ್ತಿದ್ದರು. ಶ್ಲೋಕದಲ್ಲಿ ಉಲ್ಲೇಖಿಸಿರುವಂತೆ ಅವರು ಶ್ರೇಷ್ಠ ವ್ಯಕ್ತಿಗಳ ದಿವ್ಯ ಸಭೆಯನ್ನು ಪೂಜಿಸುತ್ತಲೇ ಇದ್ದರು. ಅಂಥ: ಸ್ವಾ೦ತಂ ಕಮಪಿಮಧುರಂ ಮಂತ್ರಂ ಆವರ್ತಯಂತಿಮ್ ಉತ್ಯಧ್ಭಾಷ್ಪಸ್ಥಿಮಿತನಯನಾಮುಜ್ಜಿತಾ ಶೇಷವೃತ್ತಿಮ್ವ್ಯಾಖ್ಯಾಗರ್ಭಮ್ ವರವರಮುನೇ ತ್ವನ್ಮುಖಮ್ ವೀಕ್ಷಮಾಣಾಮ್ ಕೋಣೆಲೀನ:ಕ್ವಚಿತ್ ಅಣುರಸೌ ಸಂಸತಮ್ತಾಮ್ ಉಪಾಸ್ಥಾಮ್ ಓ ಮಣವಾಳ ಮಾಮುನಿ! (ಶ್ರೇಷ್ಠ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೭೨

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಆಚಾರ್ಯ ಸ್ಥಾನಗಳಲ್ಲಿ ಪ್ರಧಾನ ಶಿಷ್ಯರಿಗೆ ಜೀಯರ್ ದೈವಿಕ ಪಟ್ಟಾಭಿಷೇಕವನ್ನು ನೆರವೇರಿಸುತ್ತಾರೆ. ಒಂದು ದಿನ, ಜೀಯರ್ ಪ್ರತಿವಾಧಿ ಭಯಂಕರಮ್ ಅಣ್ಣಾ ಅವರನ್ನು ಕರೆದು, ಶ್ರೀಭಾಷ್ಯ೦ (ವ್ಯಾಸ ಮಹರ್ಷಿಗಳ ಬ್ರಹ್ಮಸೂತ್ರಕ್ಕೆ ರಾಮಾನುಜರು ಬರೆದ ವ್ಯಾಖ್ಯಾನ) ಅನ್ನು ಕಂದಾಡೈ ಅಣ್ಣನ್, ಪೋರೇಟ್ರು ನಾಯನಾರ್, ಅನಂತಯ್ಯನಪ್ಪಯ್ಯ , ಎಂಪೆರುಮಾನಾರ್ ಜೀಯರ್ ನಾಯನಾರ್ ಹಾಗು ಕಂದಾಡೈ ನಾಯನ್ ಅವರಿಗೆ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೭೧

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ತಿರುಮಂಗೈ ಆಳ್ವಾರರಿಗೆ ಮಂಗಳಾಶಾಸನವನ್ನು ಮಾಡಿದ ನಂತರ, ಜೀಯರ್ ಅವರು ತಿರುಮಂಗೈ ಆಳ್ವಾರರಿಗೆ ತುಂಬಾ ಪ್ರಿಯರಾದ ವಯಲಾಲಿ ಮಣವಾಳನ್ (ತಿರುವಾಳಿತ್ತಿರುನಗರಿಯಲ್ಲಿ ಎಂಪೆರುಮಾನ್) ಅವರನ್ನು ಪೂಜಿಸಿದರು. ನಂತರ ಅವರು ಕರುಣೆಯಿಂದ ತಿರುಮಣನ್ಗೋಲ್ಲೈಗೆ ಹೋದರು (ಪೆರುಮಾಳ್ ತಿರುಮಂಗೈ ಆಳ್ವಾರರಿಗೆ ತಿರುಮಂತ್ರವನ್ನು (ಅಷ್ಟಾಕ್ಷರಿ) ಕಲಿಸಿದ ಸ್ಥಳ) ಮತ್ತು ಕೆಳಗಿನ ಪಾಸುರಂವನ್ನು ರಚಿಸಿದರು: ಇದೋ ತಿರುವರಸು? ಇದೋ ಮಣನ್ಗೋಲ್ಲೈ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೭೦

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ತಿರುವಾಲಿ ತಿರುನಗರಿಯಲ್ಲಿ ತಿರುಮಂಗೈ ಆಳ್ವಾರರನ್ನು ಪೂಜಿಸಿದ ಜೀಯರ್ ತರುವಾಯ, ಶ್ಲೋಕದಲ್ಲಿ ಉಲ್ಲೇಖಿಸಿದಂತೆ ಅಹಿರಾಜಶೈಲಂಪಿತೋ ನಿರಂತರಂ ಬೃತನಾಶತೇನಸವಿಲೋಕಯನ್ ತತಃಅವರುಹ್ಯ ದಿವ್ಯನಗರಂ ರಮಾಸ್ಪದಂ ಭುಜಗೇಶಯಂ ಪುನರುಪೇತ್ಯ ಪುರುಷಮ್ (ಆ ಮಣವಾಳ ಮಾಮುನಿಗಳು ತಮ್ಮ ಶಿಷ್ಯರ ಪರಿವಾರದೊಂದಿಗೆ, ಕಣ್ಣು ಮುಚ್ಚದೆ ತಿರುಮಲೈನ ನಾಲ್ಕು ಬದಿಗಳನ್ನು ನೋಡಿ, ಬೆಟ್ಟಗಳನ್ನು ಹತ್ತಿ ಕೆಳ ತಿರುಪತಿಯ ದಿವ್ಯ ಪಟ್ಟಣವನ್ನು ತಲುಪಿದರು. … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೬೯

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ತಿರುಮಲೈ ಓழுಗು , ತಿರುಮಲೈ ದೇವಸ್ಥಾನವು ದೇವಾಲಯದಲ್ಲಿನ ಘಟನೆಗಳು ಮತ್ತು ಆಚರಣೆಗಳ ಕುರಿತು ನಿರ್ವಹಿಸುತ್ತಿರುವ ಮತ್ತು ನವೀಕರಿಸಿದ ಒಂದು ಗ್ರಂಥವು [ಮಣವಾಳ ಮಾಮುನಿಗಳು ಬರೆದ ಸಿರಿಯ ಕೇಳ್ವಿ ಜೀಯರ್] ಈ ನೇಮಕಾತಿಯ ಬಗ್ಗೆ ವಿವರಿಸುತ್ತದೆ. ರಾಮಾನುಜರ ಕಾಲದಲ್ಲಿ, ತಿರುವೇಂಗಡಮುಡೈಯಾನ್ ಅವರ ಸಂಪತ್ತನ್ನು ರಕ್ಷಿಸಲು ಮತ್ತು ನಿರ್ವಹಿಸಲು, ರಾಮಾನುಜರು ಈ ಉದ್ದೇಶಕ್ಕಾಗಿ ಶ್ರೀಸೇನಾಪತಿ … Read more

ವಾರ್ಥಮಾಲೈ – ಭಾಗ 1 – ವಾರ್ಥೈ 1 – 3

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ವಾರ್ಥಮಾಲೈ ಈ ಲೇಖನವು ಪುತ್ತೂರು ಸ್ವಾಮಿಗಳ ಸರಳ ವಿವರಣೆಯ ಸಹಾಯದಿಂದ ಮಾಡಲಾದ ಈ ವಾರ್ಥಮಾಲೈ ಗ್ರಂಥದ ಕುರಿತಾದ ಶ್ರೀ ಉ ವೇ ಸಾರಥಿ ತೋತಾದ್ರಿ ಸ್ವಾಮಿಯವರ ತಮಿಳು ಕಾಲಕ್ಷೇಪದಿಂದ ತೆಗೆದುಕೊಳ್ಳಲ್ಪಟ್ಟಿದೆ. ವಾರ್ಥೈ 1 ವೇಲುಕ್ಕುಡಿ ಶ್ರೀ ಶ್ರೀ ಉ ವೇ ವರಧಾಚಾರ್ಯ ಸ್ವಾಮಿಯವರಿಂದ ಮೊದಲ ವಾರ್ಥೈ ಸಾರಾಂಶ ಸ್ವರೂಪ ಪುರುಷಾರ್ಥ, ಉಪಾಯ ಜ್ಞಾನಾವಶ್ಯಕಥೈ. ಶ್ರೀವೈಷ್ಣವ ಸಂಸಾರಿ ಸಾಮ್ಯಮ್. ಶ್ರೀವೈಷ್ಣವ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೬೮

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ನಂತರ ಜೀಯರ್ ಪಾಸುರವನ್ನು ರಚಿಸಿ ಪಠಿಸಿದರು. ತಿರುಮಗಳ್ ಮರುವುಮ್ ಇರುಪದಂ ಮಲರು೦ ಮುழನ್ದಾಲ್ಗಳುಂ ಕುರಂಗುಂ ತಂಗು ಚೆಕ್ಕರ್ ಅಮ್ಮಾಮುಗಿಲ್ ಪೋಲತ್ ತಿರುವರೈಚ್ ಚೆಮ್ಬೊನಮ್ಬರಮುಂ ಅರುಮೈಸೆರ್ ಸೀರಾವುಮ್ ಅಯನೈತ್ ಥಾನ್ಧಧೋರ್ ಉನ್ಧಿಯುಂ ಅಮುಧಮಾರ್ ಉಧರಬಂಧನಂ ಅಲರ್ಮೇಳ್ ಮಂಗೈ ಉರೈ ತಿರುಮಾರ್ವಮುಂ ಆರಮುಮ್ ಪಧಕ್ಕಾ ನನ್ನಿರೈಯುಂ ಪೆರುವರೈ ಅನೈಯ ಬುಯಂ ಒರು ನಾಂಗುಂ ಪಿರಂಗದಾಲಾழிಯುಂ … Read more