ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೬೬
ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಕಚ್ಚಿಯಲ್ಲಿ ಶಾಶ್ವತವಾಗಿ ಉಳಿಯಲು ಅಪ್ಪಾಚ್ಚಿಯಾರ್ ಅಣ್ಣಾಗೆ ಆದೇಶಿಸುವುದು ಆ ಸ್ಥಳದಲ್ಲಿರುವ ಎಲ್ಲಾ ಗಣ್ಯರು ಒಟ್ಟುಗೂಡಿ ಜೀಯರ್ಗೆ ಹೇಳಿದರು, “ಜೀಯರ್ ದಯೆಯಿಂದ ಇಲ್ಲಿಯೇ ಇದ್ದು ಮಂಗಳಾಶಾಸನ ಮಾಡಿದ್ದರಿಂದ, ಪೆರುಮಾಳರು ದೈವಿಕ ವೈಕಾಸಿ ಮಹೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ನಡೆಸಿದರು”.ಜೀಯರ್ ಅವರಿಗೆ ಬೆಂಬಲವಾಗಿ ನಿಂತು ಹಲವಾರು ಸೂಚನೆಗಳನ್ನು ನೀಡಿದರು. ಅಗತ್ಯವಾಗಿ ಕೈಗೊಳ್ಳಬೇಕಾದ ಚಟುವಟಿಕೆಗಳು, ಪರಸ್ಪರ ಪ್ರೀತಿಯಿಂದ … Read more