ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೭೪

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ನಂಪೆರುಮಾಳ್ ಪೆರಿಯ ಜೀಯರ್ ಅವರಿಗೆ ಭಗವತ್ ವಿಷಯದ ಕುರಿತು ಕಾಲಾಕ್ಷೇಪಂ ನಡೆಸಲು ಆದೇಶಿಸುತ್ತಾರೆ ಶ್ಲೋಕಗಳಿಗೆ ಅನುಗುಣವಾಗಿ ತಾತ: ಕಧಾಚಿತ್ ಆಹೂಯ ತಮೇನಂ ಮುನಿಪುಂಗವಂ!ಸತ್ಕ್ರುತಮ್ ಸಾಧುಸತ್ಕ್ರುತ್ಯ ಚರಣಾಬ್ಜ ಸಮರ್ಪಣಾತ್ಸನ್ನಿತೌ ಮೇನಿಷೀತೀತಿ ಶಶಸಮುರಾಶಸನಃಮಹಾನ್ಪ್ರಸಾಧ ಇತ್ಯಸ್ಯ ಶಾಸನಂ ಶಿರಸಾವಹನ್ತದೈವತ್ರ ವ್ಯಾಖ್ಯಾತುಂ ತತ್ಕ್ಷಣಾತ್ ಉಪಚಕ್ರಮೇಶ್ರೀಮತಿ ಶ್ರೀಪತಿಸ್ಸ್ವಾಮಿ ಮಂಟಪೇ ಮಹತಿಸ್ವಯಂತದ್ವಂಥಸ್ಯ ಪ್ರಬಂಧಸ್ಯ ವ್ಯಕ್ತಹಂತೇನೈವ ಧರ್ಶಿನಂಶಟವೈರಿಮುಖೈ: ಶ್ರುಣ್ವನ್ ದೇಸಿಕೈರ್ಧಿವ್ಯಾಧರ್ಶನೈ:ಅತ ಧಿವ್ಯಮುನೆಸ್ತಸ್ಯ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೭೩

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಈ ಪಾಶುರಗಳಲ್ಲಿ ಹೇಳಿರುವಂತೆ, ಅವರು ತಾವು ಪಡೆದ ಭಾಗ್ಯದ ಮಹತ್ತರತೆಯನ್ನು ಪ್ರತಿದಿನ ಧ್ಯಾನಿಸುತ್ತಿದ್ದರು. ಶ್ಲೋಕದಲ್ಲಿ ಉಲ್ಲೇಖಿಸಿರುವಂತೆ ಅವರು ಶ್ರೇಷ್ಠ ವ್ಯಕ್ತಿಗಳ ದಿವ್ಯ ಸಭೆಯನ್ನು ಪೂಜಿಸುತ್ತಲೇ ಇದ್ದರು. ಅಂಥ: ಸ್ವಾ೦ತಂ ಕಮಪಿಮಧುರಂ ಮಂತ್ರಂ ಆವರ್ತಯಂತಿಮ್ ಉತ್ಯಧ್ಭಾಷ್ಪಸ್ಥಿಮಿತನಯನಾಮುಜ್ಜಿತಾ ಶೇಷವೃತ್ತಿಮ್ವ್ಯಾಖ್ಯಾಗರ್ಭಮ್ ವರವರಮುನೇ ತ್ವನ್ಮುಖಮ್ ವೀಕ್ಷಮಾಣಾಮ್ ಕೋಣೆಲೀನ:ಕ್ವಚಿತ್ ಅಣುರಸೌ ಸಂಸತಮ್ತಾಮ್ ಉಪಾಸ್ಥಾಮ್ ಓ ಮಣವಾಳ ಮಾಮುನಿ! (ಶ್ರೇಷ್ಠ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೭೨

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಆಚಾರ್ಯ ಸ್ಥಾನಗಳಲ್ಲಿ ಪ್ರಧಾನ ಶಿಷ್ಯರಿಗೆ ಜೀಯರ್ ದೈವಿಕ ಪಟ್ಟಾಭಿಷೇಕವನ್ನು ನೆರವೇರಿಸುತ್ತಾರೆ. ಒಂದು ದಿನ, ಜೀಯರ್ ಪ್ರತಿವಾಧಿ ಭಯಂಕರಮ್ ಅಣ್ಣಾ ಅವರನ್ನು ಕರೆದು, ಶ್ರೀಭಾಷ್ಯ೦ (ವ್ಯಾಸ ಮಹರ್ಷಿಗಳ ಬ್ರಹ್ಮಸೂತ್ರಕ್ಕೆ ರಾಮಾನುಜರು ಬರೆದ ವ್ಯಾಖ್ಯಾನ) ಅನ್ನು ಕಂದಾಡೈ ಅಣ್ಣನ್, ಪೋರೇಟ್ರು ನಾಯನಾರ್, ಅನಂತಯ್ಯನಪ್ಪಯ್ಯ , ಎಂಪೆರುಮಾನಾರ್ ಜೀಯರ್ ನಾಯನಾರ್ ಹಾಗು ಕಂದಾಡೈ ನಾಯನ್ ಅವರಿಗೆ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೭೧

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ತಿರುಮಂಗೈ ಆಳ್ವಾರರಿಗೆ ಮಂಗಳಾಶಾಸನವನ್ನು ಮಾಡಿದ ನಂತರ, ಜೀಯರ್ ಅವರು ತಿರುಮಂಗೈ ಆಳ್ವಾರರಿಗೆ ತುಂಬಾ ಪ್ರಿಯರಾದ ವಯಲಾಲಿ ಮಣವಾಳನ್ (ತಿರುವಾಳಿತ್ತಿರುನಗರಿಯಲ್ಲಿ ಎಂಪೆರುಮಾನ್) ಅವರನ್ನು ಪೂಜಿಸಿದರು. ನಂತರ ಅವರು ಕರುಣೆಯಿಂದ ತಿರುಮಣನ್ಗೋಲ್ಲೈಗೆ ಹೋದರು (ಪೆರುಮಾಳ್ ತಿರುಮಂಗೈ ಆಳ್ವಾರರಿಗೆ ತಿರುಮಂತ್ರವನ್ನು (ಅಷ್ಟಾಕ್ಷರಿ) ಕಲಿಸಿದ ಸ್ಥಳ) ಮತ್ತು ಕೆಳಗಿನ ಪಾಸುರಂವನ್ನು ರಚಿಸಿದರು: ಇದೋ ತಿರುವರಸು? ಇದೋ ಮಣನ್ಗೋಲ್ಲೈ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೭೦

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ತಿರುವಾಲಿ ತಿರುನಗರಿಯಲ್ಲಿ ತಿರುಮಂಗೈ ಆಳ್ವಾರರನ್ನು ಪೂಜಿಸಿದ ಜೀಯರ್ ತರುವಾಯ, ಶ್ಲೋಕದಲ್ಲಿ ಉಲ್ಲೇಖಿಸಿದಂತೆ ಅಹಿರಾಜಶೈಲಂಪಿತೋ ನಿರಂತರಂ ಬೃತನಾಶತೇನಸವಿಲೋಕಯನ್ ತತಃಅವರುಹ್ಯ ದಿವ್ಯನಗರಂ ರಮಾಸ್ಪದಂ ಭುಜಗೇಶಯಂ ಪುನರುಪೇತ್ಯ ಪುರುಷಮ್ (ಆ ಮಣವಾಳ ಮಾಮುನಿಗಳು ತಮ್ಮ ಶಿಷ್ಯರ ಪರಿವಾರದೊಂದಿಗೆ, ಕಣ್ಣು ಮುಚ್ಚದೆ ತಿರುಮಲೈನ ನಾಲ್ಕು ಬದಿಗಳನ್ನು ನೋಡಿ, ಬೆಟ್ಟಗಳನ್ನು ಹತ್ತಿ ಕೆಳ ತಿರುಪತಿಯ ದಿವ್ಯ ಪಟ್ಟಣವನ್ನು ತಲುಪಿದರು. … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೬೯

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ತಿರುಮಲೈ ಓழுಗು , ತಿರುಮಲೈ ದೇವಸ್ಥಾನವು ದೇವಾಲಯದಲ್ಲಿನ ಘಟನೆಗಳು ಮತ್ತು ಆಚರಣೆಗಳ ಕುರಿತು ನಿರ್ವಹಿಸುತ್ತಿರುವ ಮತ್ತು ನವೀಕರಿಸಿದ ಒಂದು ಗ್ರಂಥವು [ಮಣವಾಳ ಮಾಮುನಿಗಳು ಬರೆದ ಸಿರಿಯ ಕೇಳ್ವಿ ಜೀಯರ್] ಈ ನೇಮಕಾತಿಯ ಬಗ್ಗೆ ವಿವರಿಸುತ್ತದೆ. ರಾಮಾನುಜರ ಕಾಲದಲ್ಲಿ, ತಿರುವೇಂಗಡಮುಡೈಯಾನ್ ಅವರ ಸಂಪತ್ತನ್ನು ರಕ್ಷಿಸಲು ಮತ್ತು ನಿರ್ವಹಿಸಲು, ರಾಮಾನುಜರು ಈ ಉದ್ದೇಶಕ್ಕಾಗಿ ಶ್ರೀಸೇನಾಪತಿ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೬೮

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ನಂತರ ಜೀಯರ್ ಪಾಸುರವನ್ನು ರಚಿಸಿ ಪಠಿಸಿದರು. ತಿರುಮಗಳ್ ಮರುವುಮ್ ಇರುಪದಂ ಮಲರು೦ ಮುழನ್ದಾಲ್ಗಳುಂ ಕುರಂಗುಂ ತಂಗು ಚೆಕ್ಕರ್ ಅಮ್ಮಾಮುಗಿಲ್ ಪೋಲತ್ ತಿರುವರೈಚ್ ಚೆಮ್ಬೊನಮ್ಬರಮುಂ ಅರುಮೈಸೆರ್ ಸೀರಾವುಮ್ ಅಯನೈತ್ ಥಾನ್ಧಧೋರ್ ಉನ್ಧಿಯುಂ ಅಮುಧಮಾರ್ ಉಧರಬಂಧನಂ ಅಲರ್ಮೇಳ್ ಮಂಗೈ ಉರೈ ತಿರುಮಾರ್ವಮುಂ ಆರಮುಮ್ ಪಧಕ್ಕಾ ನನ್ನಿರೈಯುಂ ಪೆರುವರೈ ಅನೈಯ ಬುಯಂ ಒರು ನಾಂಗುಂ ಪಿರಂಗದಾಲಾழிಯುಂ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೬೭

ಶ್ರೀ: ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ನಂತರ ಜೀಯರ್ ಶ್ರೀವೈಷ್ಣವರ ಜೊತೆಯಲ್ಲಿ ಮುಂದುವರೆದು, ತಿರುಮಲೈನ ತಪ್ಪಲನ್ನು ತಲುಪಿ, ನಮ್ಮಾಳ್ವಾರ್ ಮತ್ತು ಇತರ ಆಳ್ವಾರರನ್ನು ಪೂಜಿಸಿದರು. ನಂತರ ಅವರು ತಿರುವಾಯ್ಮೋಳಿ ನೂಟ್ರು ಅಂದಾದಿ 60 “ಉಲಗುಯ್ಯ ಉಲಗುಯ್ಯ ಮಾಲ್ ನಿನ್ಡ್ರ … ಮಗಿಲ್ಮಾರನ್ ತಾಲಿನೈಯೇ ಉನ್ ಚರಣಾಗ ನೆನ್ಜಮೆ ಉಲ್” ಎಂಬ ಪಾಸುರಂಗಳನ್ನು ಪಠಿಸಿದರು (ಓ ಹೃದಯವೇ! ಆನಂದದಾಯಕವಾದ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೬೬

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಕಚ್ಚಿಯಲ್ಲಿ ಶಾಶ್ವತವಾಗಿ ಉಳಿಯಲು ಅಪ್ಪಾಚ್ಚಿಯಾರ್ ಅಣ್ಣಾಗೆ ಆದೇಶಿಸುವುದು ಆ ಸ್ಥಳದಲ್ಲಿರುವ ಎಲ್ಲಾ ಗಣ್ಯರು ಒಟ್ಟುಗೂಡಿ ಜೀಯರ್‌ಗೆ ಹೇಳಿದರು, “ಜೀಯರ್ ದಯೆಯಿಂದ ಇಲ್ಲಿಯೇ ಇದ್ದು ಮಂಗಳಾಶಾಸನ ಮಾಡಿದ್ದರಿಂದ, ಪೆರುಮಾಳರು ದೈವಿಕ ವೈಕಾಸಿ ಮಹೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ನಡೆಸಿದರು”.ಜೀಯರ್ ಅವರಿಗೆ ಬೆಂಬಲವಾಗಿ ನಿಂತು ಹಲವಾರು ಸೂಚನೆಗಳನ್ನು ನೀಡಿದರು. ಅಗತ್ಯವಾಗಿ ಕೈಗೊಳ್ಳಬೇಕಾದ ಚಟುವಟಿಕೆಗಳು, ಪರಸ್ಪರ ಪ್ರೀತಿಯಿಂದ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೬೫

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಹಿಂದೆ ಹೇಳಿದ ಎರಡು ಶ್ಲೋಕಗಳನ್ನು ಪಠಿಸಿದ ನಂತರ, ಜೀಯರ್ ಬೆಟ್ಟವನ್ನು ಹತ್ತಿ ಪೇರ್ ಅರುಲಾಲನ್ ಪೇರರುಳನ ದಿವ್ಯ ಪಾದಗಳನ್ನು ಪೂಜಿಸಿ, “ಮಂಗಳಂ ವೇದಸೇವೇಧಿ ಮೇಧಿನಿ ಗೃಹಮೇಧಿನೇ ವರಧಾಯ ಧಯಾಧಾಮ್ನೇ ತೀರೋಧಾರಾಯ ಮಂಗಳಂ” (ಬ್ರಹ್ಮನ ಯಾಗಭೂಮಿಯಿಂದ (ಬ್ರಹ್ಮನು ಆಚರಣೆಯನ್ನು ನಡೆಸಿದ ಸ್ಥಳ) ದಯೆಯಿಂದ ಬಂದವನಿಗೆ, ಕರುಣಾ ಸಾಗರನಾದ ಪೇರ್ ಅರುಲಾಲನಿಗೆ, ತನ್ನನ್ನು ಪಡೆದವರ … Read more