ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೯೨
ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಶಿಷ್ಯರ ಮೂಲಕ ದಿವ್ಯದೇಶಗಳಲ್ಲಿ ಕೈಂಕರ್ಯಗಳನ್ನು ನಡೆಸುತ್ತಾರೆ. ತರುವಾಯ, ಜೀಯರ್ ಅವರ ದೈವಿಕ ಪಾದಗಳ ಅಡಿಯಲ್ಲಿ ಆಶ್ರಯ ಪಡೆದಿದ್ದ ಮಹಾಬಲಿ ವಾಣ ನಾಥನು ತಿರುಮಲೈ ಥಂಢಾನ್ ತೋழಪ್ಪರ್ (ತಿರುಮಲೈ ತೋழಝಪ್ಪರ್) ಅವರನ್ನು ಪ್ರಾಥಮಿಕ ವ್ಯಕ್ತಿಯಾಗಿ ಇಟ್ಟುಕೊಂಡು, ತಿರುಮಾಲಿರುಂಜೋಲೈಗೆ ಎಲ್ಲಾ ರೀತಿಯ ಕೈಂಕರ್ಯಗಳನ್ನು ನಡೆಸಿದರು.ಅವರ ಪ್ರಯತ್ನದಿಂದಾಗಿ, ಅழಗರ್ ಕೋಯಿಲ್ನಲ್ಲಿ ಕೈಂಕರ್ಯವು ಹೇರಳವಾಯಿತು. ಕೋಯಿಲ್ (ಶ್ರೀರಂಗಂ), … Read more