ಕೃಷ್ಣ ಲೀಲೆಗಳ ಸಾರಾಂಶ – 25 – ಕಂಸನ ಭಯ ಮತ್ತು ಪಿತೂರಿ
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಕೃಷ್ಣ ಮತ್ತು ನಪ್ಪಿನ್ನೈ ಪಿರಾಟ್ಟಿ (ನೀಳಾದೇವಿ) ಕಂಸನು ಕೃಷ್ಣನನ್ನು ಕೊಂದು ತಾನು ಪಾರಾಗಬಹುದು ಎಂದು ಭಾವಿಸಿ ಅನೇಕ ರಾಕ್ಷಸರನ್ನು ಕಳುಹಿಸಿದನು. ಆದರೆ ಆ ಎಲ್ಲಾ ರಾಕ್ಷಸರು ಕೃಷ್ಣನಿಂದ ಸಂಹರಿಸಲ್ಪಟ್ಟರು, ಮತ್ತು ಕಂಸನಿಗೆ ಕೇವಲ ಭಯ ಮತ್ತು ಹತಾಶೆ ಮಾತ್ರ ಉಳಿಯಿತು. ವಿಷ್ಣುವಿನ ಪರಮ ಭಕ್ತರಾದ ನಾರದರು ಕಂಸನ ಆಸ್ಥಾನಕ್ಕೆ ಬಂದರು. ಅವರು ಕಂಸನಿಗೆ, “ನಿನ್ನನ್ನು … Read more