ಕೃಷ್ಣ ಲೀಲೆಗಳ ಸಾರಾಂಶ – 56 –ಮಹಾಭಾರತ ಯುದ್ಧ – ಭಾಗ ೩
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಮಹಾಭಾರತ ಯುದ್ಧ – ಭಾಗ ೨ ಶ್ರೇಷ್ಠ ಯೋಧರಾದ ದ್ರೋಣರನ್ನು ಸಂಹರಿಸುವ ಮಾರ್ಗವನ್ನು ಕೃಷ್ಣನು ಪಾಂಡವರಿಗೆ ಬೋಧಿಸಿದನು. ದ್ರೋಣರಿಗೆ ತಮ್ಮ ಮಗನಾದ ಅಶ್ವತ್ಥಾಮನ ಮೇಲೆ ಅತಿಯಾದ ವ್ಯಾಮೋಹವಿತ್ತು. ಅಶ್ವತ್ಥಾಮನು ಮರಣಹೊಂದಿದರೆ, ದ್ರೋಣರು ತಾನಾಗಿಯೇ ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ ಎಂಬುದು ಕೃಷ್ಣನ ಲೆಕ್ಕಾಚಾರವಾಗಿತ್ತು. ಆದರೆ ಅಶ್ವತ್ಥಾಮನು ದೀರ್ಘಾಯುಷ್ಯವುಳ್ಳ ಚಿರಂಜೀವಿಯಾಗಿದ್ದರಿಂದ, ಅವನನ್ನು ಸುಲಭವಾಗಿ ಕೊಲ್ಲಲು ಸಾಧ್ಯವಿರಲಿಲ್ಲ. ಆದ್ದರಿಂದ, … Read more