ಕೃಷ್ಣ ಲೀಲೆಗಳ ಸಾರಾಂಶ – 54 – ಸಹಸ್ರನಾಮ
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಮಹಾಭಾರತ ಯುದ್ಧ – ಭಾಗ ೧ ಮಹಾಭಾರತದಲ್ಲಿ, ಕೃಷ್ಣನಿಂದ ಉಪದೇಶಿಸಲ್ಪಟ್ಟ ಶ್ರೀಗೀತೆ ಹೇಗೆ ಪ್ರಮುಖವೋ, ಹಾಗೆಯೇ ಕೃಷ್ಣನ ಮಹಿಮೆಯನ್ನು ಸಾರುವ ಶ್ರೀ ಸಹಸ್ರನಾಮವೂ ಒಂದು ಪ್ರಮುಖ ಭಾಗವಾಗಿದೆ. ನಾವೀಗ ಅದರ ಬಗ್ಗೆ ಆನಂದಿಸೋಣ. ಕೃಷ್ಣನ ಆಜ್ಞೆಯಂತೆ, ಅರ್ಜುನನು ಭೀಷ್ಮರನ್ನು ಶರಶಯ್ಕೆಯಲ್ಲಿ (ಬಾಣಗಳ ಹಾಸಿಗೆಯ ಮೇಲೆ) ಮಲಗಿಸಿದ ನಂತರ, ಅತ್ಯಂತ ದುಃಖಿತನಾದನು. ಭಗವಂತನಲ್ಲಿ ಅತೀವ ಭಕ್ತಿಯುಳ್ಳ, … Read more