ಕೃಷ್ಣ ಲೀಲೆಗಳ ಸಾರಾಂಶ – 58 – ವೈದಿಕನ ಪುತ್ರರನ್ನು ಹಿಂತಿರುಗಿ ತರುವುದು
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಪರೀಕ್ಷಿತನಿಗೆ ಅನುಗ್ರಹ ಕೃಷ್ಣನು ಒಬ್ಬ ವೈದಿಕನ (ಬ್ರಾಹ್ಮಣನ) ಪುತ್ರರನ್ನು ಶ್ರೀವೈಕುಂಠದಿಂದ ಹೇಗೆ ಹಿಂತಿರುಗಿ ಕರೆತಂದನು ಎಂಬುದನ್ನು ನಾವೀಗ ಅನುಭವಿಸೋಣ. ಒಮ್ಮೆ ಕೃಷ್ಣ ಮತ್ತು ಅರ್ಜುನರು ಕೃಷ್ಣನ ಅರಮನೆಯಲ್ಲಿ ಕುಳಿತಿದ್ದಾಗ, ಒಬ್ಬ ಬ್ರಾಹ್ಮಣನು ದುಃಖಿತನಾಗಿ ಅಲ್ಲಿಗೆ ಬಂದನು. ಅವನು ಕೃಷ್ಣನ ಬಳಿ, “ನನಗೆ ಮೂವರು ಮಕ್ಕಳು ಹುಟ್ಟಿದರು, ಆದರೆ ಹುಟ್ಟಿದ ಕೂಡಲೇ ಪ್ರತಿಯೊಬ್ಬರೂ ಕಣ್ಮರೆಯಾದರು. ಈಗ … Read more