ಕೃಷ್ಣ ಲೀಲೆಗಳ ಸಾರಾಂಶ – 49 –ವಿದುರಾಳ್ವಾನ್ ಮತ್ತು ಕೃಷ್ಣನ ಅನುಗ್ರಹ
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಪಾಂಡವ ದೂತ – ಭಾಗ ೧ ಪಾಂಡು ಮತ್ತು ವಿದುರರು ಧೃತರಾಷ್ಟ್ರನ ಕಿರಿಯ ಸಹೋದರರು. ವಿದುರನು ಶ್ರೀ ಕೃಷ್ಣನ ಪರಮ ಭಕ್ತನಾಗಿದ್ದನು. ನಮ್ಮ ಸಂಪ್ರದಾಯದಲ್ಲಿ ಅವನ ಭಕ್ತಿ ಎಷ್ಟು ಶ್ರೇಷ್ಠವೆಂದರೆ, ಅವನನ್ನು ‘ವಿದುರಾಳ್ವಾನ್’ ಎಂದು ಕರೆಯಲಾಗುತ್ತದೆ. ಕೃಷ್ಣನು ಪಾಂಡವ ದೂತನಾಗಿ ಹಸ್ತಿನಾಪುರಕ್ಕೆ ಬಂದಾಗ, ಅವನು ವಿದುರನ ಮೇಲೆ ವಿಶೇಷ ಕೃಪೆಯನ್ನು ತೋರಿದನು. ನಾವೀಗ ಆ … Read more