ಕೃಷ್ಣ ಲೀಲೆಗಳ ಸಾರಾಂಶ – 50 – ಪಾಂಡವ ದೂತ – ಭಾಗ ೨

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ವಿದುರಾಳ್ವಾನ್ ಮತ್ತು ಕೃಷ್ಣನ ಅನುಗ್ರಹ ಕೌರವರ ರಾಜಸಭೆಯಲ್ಲಿ ನಂತರ ಏನಾಯಿತು ಎಂಬುದನ್ನು ನಾವೀಗ ಅನುಭವಿಸೋಣ. ಕೃಷ್ಣನು ದೂತನಾಗಿ ಬಂದಾಗ, ಧೃತರಾಷ್ಟ್ರನು ಅವನಿಗೆ ಸಾಕಷ್ಟು ಸಂಪತ್ತನ್ನು ನೀಡಿ ಕೌರವರ ಪಕ್ಷಕ್ಕೆ ಸೇರಿಸಿಕೊಳ್ಳಬಹುದೆಂದು ಭಾವಿಸಿದನು. ಆದರೆ ಆ ರೀತಿ ಯೋಚಿಸುವುದು ತಪ್ಪು ಎಂದು ನಂತರ ಅವನಿಗೆ ಅರಿವಾಯಿತು. ಕೃಷ್ಣನ ಬರುವಿಕೆಯ ಬಗ್ಗೆ ದುರ್ಯೋಧನನಿಗೆ ತಿಳಿದಿದ್ದರಿಂದ, ಅವನು ಒಂದು … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೭೮

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ತಿರುಮಾಲಿರುಂಜೋಲೈ ಅಳಗರು ಈ ತನಿಯನ್ ಅನ್ನು ಹರಡುತ್ತಾರೆ ಮಣವಾಳ ಮಾಮುನಿಗಳ ದಿವ್ಯ ಪಾದಗಳೊಂದಿಗೆ ಸಂಪರ್ಕ ಹೊಂದಿದ್ದ ಒಬ್ಬ ಜೀಯರ್, ಅಳಗರ್ ತಿರುಮಲೈ (ತಿರುಮಾಲಿರುಂಜೋಲೈ) ನಲ್ಲಿ ಎಲ್ಲಾ ಕೈಂಕರ್ಯಗಳನ್ನು ನಡೆಸುತ್ತಿದ್ದರು. ಅವರು ತಮ್ಮ ಆಚಾರ್ಯರಾದ ಪೆರಿಯ ಜೀಯರ್ ಅವರ ಆತ್ಮಗುಣಗಳು (ಆತ್ಮದ ಗುಣಗಳು) ಮತ್ತು ವಿಗ್ರಹಗುಣಗಳು (ದೈವಿಕ ರೂಪದ ಸೌಂದರ್ಯ) ಗಳನ್ನು ನಿರಂತರವಾಗಿ … Read more

ಕೃಷ್ಣ ಲೀಲೆಗಳ ಸಾರಾಂಶ – 49 –ವಿದುರಾಳ್ವಾನ್ ಮತ್ತು ಕೃಷ್ಣನ ಅನುಗ್ರಹ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಪಾಂಡವ ದೂತ – ಭಾಗ ೧ ಪಾಂಡು ಮತ್ತು ವಿದುರರು ಧೃತರಾಷ್ಟ್ರನ ಕಿರಿಯ ಸಹೋದರರು. ವಿದುರನು ಶ್ರೀ ಕೃಷ್ಣನ ಪರಮ ಭಕ್ತನಾಗಿದ್ದನು. ನಮ್ಮ ಸಂಪ್ರದಾಯದಲ್ಲಿ ಅವನ ಭಕ್ತಿ ಎಷ್ಟು ಶ್ರೇಷ್ಠವೆಂದರೆ, ಅವನನ್ನು ‘ವಿದುರಾಳ್ವಾನ್’ ಎಂದು ಕರೆಯಲಾಗುತ್ತದೆ. ಕೃಷ್ಣನು ಪಾಂಡವ ದೂತನಾಗಿ ಹಸ್ತಿನಾಪುರಕ್ಕೆ ಬಂದಾಗ, ಅವನು ವಿದುರನ ಮೇಲೆ ವಿಶೇಷ ಕೃಪೆಯನ್ನು ತೋರಿದನು. ನಾವೀಗ ಆ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೭೭

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ತಿರುವೇಂಗಡಮುಡೈಯಾನ್ ಈ ತನಿಯನ್ ಅನ್ನು ಎಲ್ಲೆಡೆಗೂ ಹರಡುತ್ತಾರೆ ಕೆಲವೊಮ್ಮೆ ಈ ತನಿಯನ್ ಅಸ್ತಿತ್ವಕ್ಕೆ ಬರುವ ಮೊದಲು, ಮುಮುಕ್ಷು (ಮೋಕ್ಷ (ಶ್ರೀವೈಕುಂಠಂ) ಪಡೆಯುವ ಬಯಕೆ ಹೊಂದಿರುವ) ಒಬ್ಬ ವ್ಯಕ್ತಿಯು ವಿವಿಧ ಸ್ಥಳಗಳಲ್ಲಿ ಸಂಚರಿಸುತ್ತಿದ್ದನು, ನಿರಂತರವಾಗಿ ಎಂಪೆರುಮಾನನ ಬಗ್ಗೆ ಯೋಚಿಸುತ್ತಿದ್ದರು . ಅವರನ್ನು ಮೇಲಕ್ಕೆತ್ತಲು, ಸರ್ವೇಶ್ವರನು ಅವನಿಗೆ ಈ ತನಿಯನನ್ನು ಕಲಿಸಿದರು . ಆ … Read more

ಕೃಷ್ಣ ಲೀಲೆಗಳ ಸಾರಾಂಶ – 48 – ಪಾಂಡವ ದೂತ – ಭಾಗ ೧

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ದ್ರೌಪದಿಗೆ ಒಲಿದ ಶ್ರೀಕೃಷ್ಣನ ಅನುಗ್ರಹ ಕೃಷ್ಣನು ಪ್ರಕಟಿಸಿದ ಅತ್ಯಂತ ಅದ್ಭುತವಾದ ಗುಣಗಳಲ್ಲಿ ‘ಆಶ್ರಿತ ಪಾರತಂತ್ರ್ಯ’ ಕೂಡ ಒಂದು – ಅಂದರೆ ತನ್ನನ್ನೇ ಆಶ್ರಯಿಸಿದ ಭಕ್ತರ ಮಾತುಗಳಿಗೆ ಸಂಪೂರ್ಣವಾಗಿ ಅಧೀನನಾಗಿರುವುದು. ಈ ಗುಣವನ್ನು ನಾವು ಎರಡು ಸಂದರ್ಭಗಳಲ್ಲಿ ಕಾಣಬಹುದು – ಮೊದಲನೆಯದು, ಪಾಂಡವರ ಪರವಾಗಿ ದೂತನಾಗಿ (ರಾಯಭಾರಿಯಾಗಿ) ಹೋದದ್ದು ಮತ್ತು ಎರಡನೆಯದು, ಅರ್ಜುನನಿಗೆ ಸಾರಥಿಯಾಗಿದ್ದು. ಇವುಗಳಲ್ಲಿ, … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೭೬

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಅಣ್ಣನ ತಿರುಮಾಳಿಗೈಯಲ್ಲಿ ನಡೆದ ಅದ್ಭುತ ಘಟನೆ ಈಡು ಉತ್ಸವದ ಶ್ರೀರಾಮರಾಯರನ್ನು ವೀಕ್ಷಿಸಲು ಎಲ್ಲಾ ಜನರು ದೇವಸ್ಥಾನದಲ್ಲಿ ಜಮಾಯಿಸಿದಾಗ, ಕಂದಾಡೈ ಅಣ್ಣನ ದೇವಿ (ಪತ್ನಿ) ಮತ್ತು [ಸಂಪ್ರದಾಯದಲ್ಲಿ] ಬಹಳಷ್ಟು ಜ್ಞಾನವುಳ್ಳ ಇತರ ಹೆಂಗಸರು ಒಟ್ಟಿಗೆ, ದಿವ್ಯನಾಥರ ನಿವಾಸದಲ್ಲಿ ಜೀಯರ ಮಹಿಮೆಗಳನ್ನು ಹೇಳುತ್ತಿದ್ದರು. ಆ ಸಮಯದಲ್ಲಿ, ಒಬ್ಬ ಬ್ರಹ್ಮಚಾರಿ (ಇನ್ನೂ ಮದುವೆಯಾಗದ ವಿದ್ಯಾರ್ಥಿ) ಒಂದು … Read more

ಕೃಷ್ಣ ಲೀಲೆಗಳ ಸಾರಾಂಶ – 47 – ದ್ರೌಪದಿಗೆ ಒಲಿದ ಶ್ರೀಕೃಷ್ಣನ ಅನುಗ್ರಹ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಸುಧಾಮನಿಗೆ ಕೃಷ್ಣನ ಅನುಗ್ರಹ ಯುಧಿಷ್ಠಿರನ ರಾಜಸೂಯ ಯಾಗ ಮುಗಿದ ನಂತರ, ದುರ್ಯೋಧನನು ಮಯನು ನಿರ್ಮಿಸಿದ ಅರಮನೆಯಲ್ಲಿ ಸಂಚರಿಸುತ್ತಿದ್ದನು. ಆ ಅರಮನೆಯ ಅದ್ಭುತ ವಾಸ್ತುಶಿಲ್ಪವನ್ನು ಕಂಡು ಅವನು ಮೈಮರೆತನು. ಪಾಂಡವರಿಗೆ ಇಂತಹ ಅರಮನೆ ಇದೆಯಲ್ಲ ಎಂದು ಅಸೂಯೆ ಪಟ್ಟನು. ಕೆಲವು ಕಡೆಗಳಲ್ಲಿ, ಅವನು ನೆಲವನ್ನು ನೀರೆಂದು ಭಾವಿಸಿ ಎಚ್ಚರಿಕೆಯಿಂದ ನಡೆದನು; ಇನ್ನು ಕೆಲವು ಕಡೆ ನೀರನ್ನು … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೭೫

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಭಗವದ್ವಿಷಯ ಸಾಟ್ರುಮರೈ ಮೊದಲಿನಂತೆಯೇ, ಎಂಪೆರುಮಾನ್ ದಯಾಳುತನದಿಂದ ಪರಾಂಕುಶ ಪರಕಾಲ ಭಟ್ಟನಾಥ ಯತಿವರರ್ (ನಮ್ಮಾಳ್ವಾರ್, ತಿರುಮಂಗೈ ಆಳ್ವಾರ್, ಪೆರಿಯಾಳ್ವಾರ್ ಮತ್ತು ರಾಮಾನುಜರ್ ಕ್ರಮವಾಗಿ) ಮತ್ತು ಇತರರೊಂದಿಗೆ ದಿವ್ಯಪ್ರಬಂಧದ ವ್ಯಾಖ್ಯಾನವನ್ನು ಕೇಳಲು ಮತ್ತು ಜೀಯರ್ ಅವರನ್ನು ಸ್ತುತಿಸಲು ಬಂದರು. ಅವರು ಜೀಯರ್ ಅವರ ಮಹಿಮೆಗಳನ್ನು ಎತ್ತಿ ತೋರಿಸಲು ಬಯಸಿದ್ದರು ಮತ್ತು ಅದನ್ನು ಸ್ವತಃ ಮಾಡಲು … Read more

ಕೃಷ್ಣ ಲೀಲೆಗಳ ಸಾರಾಂಶ – 46 – ಸುಧಾಮನಿಗೆ ಕೃಷ್ಣನ ಅನುಗ್ರಹ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಸಾಲ್ವ ಮತ್ತು ದಂತವಕ್ರರ ವಧೆ ಕೃಷ್ಣನು ಸಾಂದೀಪನಿ ಮುನಿಗಳ ಬಳಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ, ಸುಧಾಮನು ಅವನ ಸಹಪಾಠಿಯಾಗಿದ್ದನು. ಇವನನ್ನು ಕುಚೇಲ ಎಂದೂ ಕರೆಯುತ್ತಾರೆ. ಕೃಷ್ಣ ಮತ್ತು ಸುಧಾಮ ಅತ್ಯಂತ ಆಪ್ತ ಮಿತ್ರರಾಗಿದ್ದರು. ಸುಧಾಮನು ತನ್ನ ಹೆಂಡತಿಯೊಂದಿಗೆ ಬಡತನದ ಜೀವನ ನಡೆಸುತ್ತಿದ್ದನು. ಒಮ್ಮೆ ಅವನ ಹೆಂಡತಿ ಅವನೊಂದಿಗೆ, “ನಮಗೆ ಊಟಕ್ಕೂ ಕಷ್ಟವಾಗುತ್ತಿದೆ. ನಿಮ್ಮ ಮಿತ್ರ ಕೃಷ್ಣನು … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೭೪

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ನಂಪೆರುಮಾಳ್ ಪೆರಿಯ ಜೀಯರ್ ಅವರಿಗೆ ಭಗವತ್ ವಿಷಯದ ಕುರಿತು ಕಾಲಾಕ್ಷೇಪಂ ನಡೆಸಲು ಆದೇಶಿಸುತ್ತಾರೆ ಶ್ಲೋಕಗಳಿಗೆ ಅನುಗುಣವಾಗಿ ತಾತ: ಕಧಾಚಿತ್ ಆಹೂಯ ತಮೇನಂ ಮುನಿಪುಂಗವಂ!ಸತ್ಕ್ರುತಮ್ ಸಾಧುಸತ್ಕ್ರುತ್ಯ ಚರಣಾಬ್ಜ ಸಮರ್ಪಣಾತ್ಸನ್ನಿತೌ ಮೇನಿಷೀತೀತಿ ಶಶಸಮುರಾಶಸನಃಮಹಾನ್ಪ್ರಸಾಧ ಇತ್ಯಸ್ಯ ಶಾಸನಂ ಶಿರಸಾವಹನ್ತದೈವತ್ರ ವ್ಯಾಖ್ಯಾತುಂ ತತ್ಕ್ಷಣಾತ್ ಉಪಚಕ್ರಮೇಶ್ರೀಮತಿ ಶ್ರೀಪತಿಸ್ಸ್ವಾಮಿ ಮಂಟಪೇ ಮಹತಿಸ್ವಯಂತದ್ವಂಥಸ್ಯ ಪ್ರಬಂಧಸ್ಯ ವ್ಯಕ್ತಹಂತೇನೈವ ಧರ್ಶಿನಂಶಟವೈರಿಮುಖೈ: ಶ್ರುಣ್ವನ್ ದೇಸಿಕೈರ್ಧಿವ್ಯಾಧರ್ಶನೈ:ಅತ ಧಿವ್ಯಮುನೆಸ್ತಸ್ಯ … Read more