ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೫೬

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಅಪ್ಪಿಲ್ಲೈ ಮತ್ತು ಅಪ್ಪಿಲ್ಲರ್ ಜೀಯರ್ ಅವರ ದೈವಿಕ ಪಾದಗಳ ಕೆಳಗೆ ಆಶ್ರಯ ಪಡೆಯುತ್ತಾರೆ ಏಳು ಗೋತ್ರಗಳ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ, ಎರುಂಬಿಯಪ್ಪಾ ಎರುಂಬಿಗೆ ಹೊರಡಲು ನಿರ್ಧರಿಸಿದರು , ಆದರೆ ಶಕುನಗಳು ಚೆನ್ನಾಗಿರಲಿಲ್ಲ. ಅವರು ಜೀಯರ್ ಮುಂದೆ ನಮಸ್ಕರಿಸಿದರು, ಅವರು ಸಂತೋಷದಿಂದ ಹೇಳಿದರು, “ಇಲ್ಲಿ ಒಂದು ಅದ್ಭುತ ಘಟನೆ ಸಂಭವಿಸಬೇಕು. ನೀವು ಒಳ್ಳೆಯ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೫೫

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಏತನ್ಮಧ್ಯೆ, ಎರುಂಬಿಯಪ್ಪಾ , ಅವರು ಅಲ್ಲಿದ್ದ ಸಮಯದಲ್ಲಿ, ಕೆಳಗಿನ ಶ್ಲೋಕಗೆ ಅನುಗುಣವಾಗಿ ಇತ್ತಂ ದಿನೇ ದಿನೇ ಕುರ್ವನ್ವೃತ್ತಿಮ್ ಪದ್ಯು: ಪ್ರಸಾಧಿನೀಮ್ಕ್ರುತೀರ್ ಕದಾಪಧಂ ಚಕ್ರೇ ಪ್ರಾಕ್ತನೀಮ್ ತತ್ರ ವರ್ತನೀಮ್ಇತ್ತಂ ದಿನೇ ದಿನೇ ಕುರ್ವನ್ವೃತ್ತಂ ಭರ್ತು: ಪ್ರಸಾಧಿನೀಮ್ಕೃತಿ ಕಂಠಾ ಪಧನ್ಜ್ ಚಕ್ರೇ ಪ್ರಾಕ್ತನೀಮ್ ತತ್ರ ವರ್ತನೀಮ್ (ಹೀಗೆ, ತನ್ನ ಸ್ವಾಮಿಯಾದ ಮಣವಾಳ ಮಾಮುನಿಯ ದಿವ್ಯ … Read more

ಮುಮುಕ್ಷುಪ್ಪಡಿ – ಸೂತ್ರಮ್ 60 ರಿಂದ 70

ಶ್ರೀಃ ಶ್ರೀಮತೇ ಶಟಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಸೂತ್ರಮ್ – 60 ಪರಿಚಯ: ನಮ್ಮ ಹಿಂದಿನ ಬೋಧಕರು ಈ ‘ಉ’ ಕಾರವು ಶ್ರೀ ಮಹಾಲಕ್ಷ್ಮಿಗೆ ನಮ್ಮ ದಾಸ್ಯತ್ವವನ್ನು ತಿಳಿಸುತ್ತದೆ ಎಂದೂ ಕೂಡ ಅಭಿಪ್ರಾಯವಿದೆ. ಪೆರಿಯ ಪಿರಾಟ್ಟಿಯರ್ಕು ಶೇಷಮ್ ಎಂಗಿಱದು ಎನ್ಱುಮ್ ಸೊಲ್ಲುವಾರ್ಗಳ್. ಸರಳ ಅರ್ಥ: ಅವರು ಹೇಳುತ್ತಾರೆ, ಶ್ರೀ ಮಹಾಲಕ್ಷ್ಮಿಗೆ ನಾವು ಸೇವಕರೆಂದೂ ಇದು ಸೂಚಿಸುತ್ತದೆ. ವ್ಯಾಖ್ಯಾನಮ್: ಭಗವತ್ ಶಾಸ್ತ್ರಮ್ ನಲ್ಲಿ (ಶ್ರೀ ಪಾಂಚರಾತ್ರಮ್) … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೫೪

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ನಂತರ,ಮಾಮುನಿಗಳ್ ಶ್ಲೋಕದಲ್ಲಿ ಹೇಳಿದಂತೆ ತತಸ್ ಸಜಮೂಲಜೀತಶ್ಯಾಮ ಕೋಮಲ ವಿಗ್ರಹೇಪೀಠಾಕೌಶೇಯಸಂ ವೀಧೇ ಪೀನವೃತ್ಥ ಚತುರ್ಭುಜೆಶಂಖಚಕ್ರ ಗಧಾಧರೆ ತುಂಗಾ ರತ್ನ ವಿಭೂಷಣೇಕಮಲಾ ಕೌಸ್ತುಭೋರಸ್ಕೆ ವಿಮಲಾಯತ ಲೋಚನೆಅಪರಾದಾಸಹೇ ನಿತ್ಯಂ ಧಹರಾಕಾಶ ಗೋಚರೇರೇಮೇದಾಮ್ನೀ ಯಥಾಕಾಶಂ ಯುಜ್ಞಾನೋಧ್ಯಾನ ಸಂಪದಾಶತತ್ರ ನಿಶ್ಚಲಂ ಚೇತ: ಚಿರೇಣ ವಿನಿವರ್ತಯನ್ (ಮಾಮುನಿಗಳು, ತಮ್ಮ ಧ್ಯಾನ ಸಮೃದ್ಧಿ (ಸಮೃದ್ಧಿ ಧ್ಯಾನ) ಮೂಲಕ ಪರಮಪ್ರಾಪ್ಯ ಪರಮಪುರುಷ (ಅಂತಿಮ … Read more

ಮುಮುಕ್ಷುಪ್ಪಡಿ – ಸೂತ್ರಮ್ 51 – 59

ಶ್ರೀಃ ಶ್ರೀಮತೇ ಶಟಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಸೂತ್ರಮ್ – 51 ಪರಿಚಯ: ಲೋಕಾಚಾರ್ಯರು ಇದರಿಂದ ಯಾವ ಅರ್ಥವನ್ನು ಸೂಚಿಸಲಾಗುತ್ತದೆ ಎಂದು 51ನೆಯ ಸೂತ್ರದಲ್ಲಿ ವಿವರಿಸಿದ್ದಾರೆ. ಇತ್ತಾಲ್ ಈಶ್ವರನುಕ್ಕು ಶೇಷಮ್ ಎಂಗಿಱದು. ಸರಳ ಅರ್ಥ:  ಇದರಿಂದಾಗಿ, ಆತ್ಮವು ಈಶ್ವರನಿಗೆ ಸೇವಕತ್ವವನ್ನು (ಶೇಷಮ್) ಸೂಚಿಸುತ್ತದೆ. ವ್ಯಾಖ್ಯಾನಮ್: ಇದು ಎಂಬುದು “ತಾದಾರ್ಥ್ಯೇ ಚತುರ್ಥಿ” (ನಾಲ್ಕನೆಯ ವಿಭಕ್ತಿ ಪ್ರತ್ಯಯವು ಇಲ್ಲಿ ‘ಇದು’ ಎಂದು ಸಂಬೋಧಿಸಲ್ಪಡುತ್ತದೆ) ಅರ್ಥವು ಆತ್ಮವು ಈಶ್ವರನಿಗೆ … Read more

ಮುಮುಕ್ಷುಪ್ಪಡಿ – ಸೂತ್ರಮ್ 42 ರಿಂದ 50

ಶ್ರೀಃ ಶ್ರೀಮತೇ ಶಟಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ  ಪೂರ್ಣ ಸರಣಿ << ಹಿಂದಿನ ಲೇಖನವನ್ನು ಸೂತ್ರಂ – 42  ಪರಿಚಯ : ಇದರ ಅರ್ಥವನ್ನು ಇನ್ನೂ ಬಲಪಡಿಸುವುದಕ್ಕಾಗಿ ಪಿರಾಟ್ಟಿಯ ಜೊತೆಗೆ ಅಕಾರ ಮತ್ತು ಮಕಾರ ಗಳಿಗೆ ಇರುವ ಸಂಬಂಧವನ್ನು ಈಶ್ವರ ಮತ್ತು ಚೇತನಗಳಿಗೆ ಅನುಗುಣವಾಗಿ  ಲೋಕಾಚಾರ್ಯರು ನಿರೂಪಸುತ್ತಾರೆ. ಭರ್ತಾ ವಿನ್ ಒಡೈ ಯ ಪಡುಕೈಯೈಯುಮ್ ಪ್ರಜೈಯಿನೊಡೈಯ ತೊಟ್ಟಿಲೈ ಯುಮ್ ವಿಡಾದೆ ಇರುಕ್ಕುಮ್ ಮಾತಾವೈ  ಪೋಲೆ ಪ್ರಥಮ ಚರಮ ಪದಂಗಳೈ ವಿಡಾದೇ ಇರುಕ್ಕುಮ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೫೩

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ತರುವಾಯ, ಶ್ಲೋಕದಲ್ಲಿ ಹೇಳಿದಂತೆ ಅಯಂಪುನ ಸ್ವಯಂವ್ಯಕ್ತ ಅನವತಾರಾನ್ ಅನುತ್ತಮಾನ್ನಿಧಾಯ ಹೃಧಿನೀರಂತರಂ ನಿಧ್ಯಾಯನ್ ಪ್ರತಭುದ್ಯತವಿಶೇಷೇನೇ ಶೀಶೇವೆಚ ಶೇಷಭೋಗ ವಿಭೂಷಣಂಅಮೇಯಮಾತ್ ಇಮಮ್ದಾಮಮ್ ರಮೇಶಂ ರಂಗಶಾಯಿನಮ್ಧ್ಯಾಯಂ ಧ್ಯಾಯಂ ವಪುಸ್ಥಸ್ಯ ಪಾಯಂ ಪಾಯಂ ಧಾಯೋಧತಿಮ್ಕಾಯಂ ಕಾಯಂ ಗುನಉಚ್ಚೈಸ್ ಸೋಯಮ್ ಥಧ್ಭೂಯಸಾನ್ವಭೂತ್ (ಮಣವಾಳ ಮಾಮುನಿಗಳು ತಮ್ಮ ದಿವ್ಯ ಕಣ್ಣುಗಳನ್ನು ತೆರೆದು, ಯಾವುದೇ ಅಡೆ ತಡೆಗಳು ಇಲ್ಲದೆ ಸ್ವಯಂವ್ಯಕ್ತ ರೂಪಗಳಾದ … Read more

ಮುಮುಕ್ಷುಪ್ಪಡಿ – ಸೂತ್ರಮ್ 36 ರಿಂದ 41

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಸೂತ್ರಮ್ – 36 ಪರಿಚಯ: ಎಂಪೆರುಮಾನರು ರಕ್ಷಕರಾಗಿರುವಾಗ, ರಕ್ಷಕತ್ವವೆಂದರೇನು? ಎಂದು ಲೋಕಾಚಾರ್ಯರು ಕೇಳುತ್ತಾರೆ ಮತ್ತು ಅದನ್ನು ಸೂತ್ರ 36ರಲ್ಲಿ ವಿವರಿಸುತ್ತಾರೆ: ರಕ್ಷಿಕ್ಕೈಯಾವದು ವಿರೋಧಿಯೈಪ್ ಪೋಕ್ಕುಗೈಯುಮ್ ಅಪೇಕ್ಷಿತ್ತದೈಕ್ ಕೊಡುಕ್ಕೈಯುಮ್ ಸರಳ ಅರ್ಥ: ರಕ್ಷಕತ್ವವೆಂಬುದು ವಿರೋಧಿಗಳನ್ನು ಪರಿಹರಿಸುವುದು ಮತ್ತು ಅಪೇಕ್ಷಿಸುವುದನ್ನು ಕೊಡುವುದು. ವ್ಯಾಖ್ಯಾನಮ್: ರಕ್ಷಣೆಯು ಎರಡು ಪ್ರಕಾರದ್ದಾಗಿದೆ. ಕೆಟ್ಟದ್ದನ್ನು ನಿವಾರಿಸುವುದು ಮತ್ತು ಒಳ್ಳೆಯದನ್ನು ದಯಪಾಲಿಸುವುದು. ಆದ್ದರಿಂದ ಈಶ್ವರನ ರಕ್ಷಕತ್ವವೆಂದರೆ … Read more

ಮುಮುಕ್ಷುಪ್ಪಡಿ – ಸೂತ್ರಮ್ 31 ರಿಂದ 35

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಸೂತ್ರಮ್ 31: ಪರಿಚಯ: ಈ ಮೂರೂ ಪದಗಳಲ್ಲಿ ಯಾವ ಪದವು ಅತ್ಯಂತ ಮಹತ್ವದ್ದು ಎಂಬ ಪ್ರಶ್ನೆಗೆ ಲೋಕಾಚಾರ್ಯರು ಉತ್ತರಿಸುತ್ತಾರೆ – ಇದರಲ್ಲಿ ಮುಖ್ಯವಾದದ್ದು ಪ್ರಣವಮ್, ಸೂತ್ರ 31ರಲ್ಲಿ. ಇದಿಲ್ ಮುದಱ್ಪದಮ್ ಪ್ರಣವಮ್. ಸರಳ ವಿವರಣೆ: ಈ ಮಂತ್ರದಲ್ಲಿ ಮೊದಲನೆಯ ಶಬ್ದವಾದ ಪ್ರಣವಮ್ ಬಹಳ ಮುಖ್ಯವದದ್ದು ಎಂದು. ವ್ಯಾಖ್ಯಾನಮ್: ನಾರಾಯನೋಪನಿಶತ್ ನಲ್ಲಿ ಶೃತಿ ಹೇಳಿರುವಂತೆ “ಓಮಿತ್ಯಗ್ರೇ ವ್ಯಾಹರೇತ್” … Read more

ಮುಮುಕ್ಷುಪ್ಪಡಿ – ಸೂತ್ರಮ್ 26 ರಿಂದ 30

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಸೂತ್ರಮ್ – 26: ಪರಿಚಯ: ಈಗ ಲೋಕಾಚಾರ್ಯರು ಈ ಮಂತ್ರದ ಅರ್ಥವನ್ನು ಎರಡು ವಿಧದಲ್ಲಿ ನೀಡಿದ್ದಾರೆ: ಇದು ತನ್ನಿಲ್ ಸೊಲ್ಲುಗಿಱ ಅರ್ಥಮ್ – ಸ್ವರೂಪಮುಮ್ ಸ್ವರೂಪಾನುರೂಪಮಾನ ಪ್ರಾಪ್ಯಮುಮ್, ಸ್ವರೂಪಮುಮ್ ಉಪಾಯಮುಮ್ ಪಲಮುಮ್ ಎನ್ನವುಮಾಮ್. ಸರಳ ಅರ್ಥ: ಈ ಮಂತ್ರದಿಂದ ತಿಳಿಯುವ ಅರ್ಥವೇನೆಂದರೆ ನಮ್ಮ ಮೂಲಸ್ವರೂಪವೇನೆಂದರೆ (ಸ್ವರೂಪ :  ಶೇಷತ್ವಮ್, ಸೇವಕತ್ವಮ್), ನಮ್ಮ ಗುರಿಯು (ಅದೇನೆಂದರೆ ಪ್ರಾಪ್ಯಮ್ … Read more