ಕೃಷ್ಣ ಲೀಲೆಗಳ ಸಾರಾಂಶ – 45 – ಸಾಲ್ವ ಮತ್ತು ದಂತವಕ್ರರ ವಧೆ
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಶಿಶುಪಾಲನ ಶಿರಶ್ಛೇದ ಕೃಷ್ಣನು ರುಕ್ಮಿಣಿಯನ್ನು ಅಪಹರಿಸಿಕೊಂಡು ಹೋಗುವಾಗ ನಡೆದ ಯುದ್ಧದಲ್ಲಿ ಸೋತು ಓಡಿಹೋದ ರಾಜನೇ ಸಾಲ್ವ. ಅವನು ಹೇಗಾದರೂ ಮಾಡಿ ಕೃಷ್ಣ ಮತ್ತು ಯಾದವರನ್ನು ಕೊಲ್ಲುವುದಾಗಿ ಪ್ರತಿಜ್ಞೆ ಮಾಡಿದನು. ಅವನು ರುದ್ರನನ್ನು (ಶಿವನನ್ನು) ಕುರಿತು ಒಂದು ವರ್ಷ ತಪಸ್ಸು ಮಾಡಿದನು. ಪ್ರಸನ್ನನಾದ ರುದ್ರನು ಸಾಲ್ವನಿಗೆ ವರವನ್ನು ಕೇಳಲು ಹೇಳಿದನು. ಸಾಲ್ವನು ಆಕಾಶದಲ್ಲಿ ಹಾರಾಡುವ ನಗರವನ್ನು … Read more