ಕೃಷ್ಣ ಲೀಲೆಗಳ ಸಾರಾಂಶ – 41 – ಪೌಂಡ್ರಕ ಮತ್ತು ಸೀಮಾಲಿಕರ ವಧೆ
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಬಾಣಾಸುರನ ಗರ್ವ ಭಂಗ ವಾಸುದೇವ ಕೃಷ್ಣನ ಮಹಿಮೆಗಳನ್ನು ಕಂಡು, ಕರೂಶ ದೇಶದ ರಾಜನಾದ ಪೌಂಡ್ರಕನು ತಾನೇ ನಿಜವಾದ ವಾಸುದೇವ ಮತ್ತು ಪರಮಪುರುಷನೆಂದು ಭಾವಿಸಿದನು. ಕೃಷ್ಣನಂತೆಯೇ ಶಂಖ, ಚಕ್ರಗಳನ್ನು ಧರಿಸಿ ಅವನು ತಿರುಗಾಡುತ್ತಿದ್ದನು. ಒಮ್ಮೆ ದೂತನ ಮೂಲಕ ದ್ವಾರಕೆಗೆ ಈ ರೀತಿಯ ಸಂದೇಶ ಕಳುಹಿಸಿದನು: “ಕೃಷ್ಣ! ನಾನೇ ನಿಜವಾದ ವಾಸುದೇವ. ಎಲ್ಲರಿಗೂ ಆಶ್ರಯನಾಗಲು ನಾನೊಬ್ಬನೇ ಅರ್ಹ. … Read more