ಕೃಷ್ಣ ಲೀಲೆಗಳ ಸಾರಾಂಶ – 43 – ಜರಾಸಂಧನ ಸಂಹಾರ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ದ್ವಾರಕಾ ಜೀವನ ಮತ್ತು ನಾರದರ ಆನಂದ ಒಮ್ಮೆ ನಾರದರು ದ್ವಾರಕೆಗೆ ಭೇಟಿ ನೀಡಿದರು. ಶ್ರೀಕೃಷ್ಣನು ಅವರನ್ನು ಎದುರುಗೊಂಡು ಸ್ವಾಗತಿಸಿ, ಪೂಜಿಸಿ, ಉಪಚರಿಸಿದನು. ನಾರದರು ಎಲ್ಲಾ ಲೋಕಗಳಲ್ಲೂ ಸಂಚರಿಸುವವರಾದ್ದರಿಂದ, ಕೃಷ್ಣನು ಅವರನ್ನು “ಪಾಂಡವರು ಹೇಗಿದ್ದಾರೆ?” ಎಂದು ಕೇಳಿದನು. ಅದಕ್ಕೆ ನಾರದರು, “ಪಾಂಡವರಲ್ಲಿ ಹಿರಿಯನಾದ ಯುಧಿಷ್ಠಿರನು ಈಗ ರಾಜಸೂಯ ಯಾಗವನ್ನು ಮಾಡಲು ಬಯಸುತ್ತಿದ್ದಾನೆ” ಎಂದು ಉತ್ತರಿಸಿದರು. ಅಲ್ಲಿ … Read more

ಕೃಷ್ಣ ಲೀಲೆಗಳ ಸಾರಾಂಶ – 42 – ದ್ವಾರಕಾ ಜೀವನ ಮತ್ತು ನಾರದರ ಆನಂದ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಪೌಂಡ್ರಕ ಮತ್ತು ಸೀಮಾಲಿಕರ ವಧೆ ಸಾಂಬನು ಕೃಷ್ಣ ಮತ್ತು ಜಾಂಬವತಿಯರ ಪುತ್ರ. ದುರ್ಯೋಧನನ ಮಗಳಾದ ಲಕ್ಷ್ಮಣಾಳ ಸ್ವಯಂವರದ ಸಮಯದಲ್ಲಿ, ಸಾಂಬನು ಅವಳನ್ನು ಅಪಹರಿಸಿದನು. ಇದನ್ನು ಕಂಡು ಕೌರವರು ಅತ್ಯಂತ ಕೋಪಗೊಂಡು, ದೊಡ್ಡ ಸೈನ್ಯದೊಂದಿಗೆ ಸಾಂಬನ ಮೇಲೆ ದಾಳಿ ಮಾಡಲು ಬಂದರು. ಸಾಂಬನು ಏಕಾಂಗಿಯಾಗಿ ಹೋರಾಡಿ ಆ ಸೈನ್ಯವನ್ನು ಕಂಗೆಡಿಸಿದನು. ಅಂತಿಮವಾಗಿ, ಅವರೆಲ್ಲರೂ ಸೇರಿ ಹೇಗೋ … Read more

ಕೃಷ್ಣ ಲೀಲೆಗಳ ಸಾರಾಂಶ – 41 – ಪೌಂಡ್ರಕ ಮತ್ತು ಸೀಮಾಲಿಕರ ವಧೆ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಬಾಣಾಸುರನ ಗರ್ವ ಭಂಗ ವಾಸುದೇವ ಕೃಷ್ಣನ ಮಹಿಮೆಗಳನ್ನು ಕಂಡು, ಕರೂಶ ದೇಶದ ರಾಜನಾದ ಪೌಂಡ್ರಕನು ತಾನೇ ನಿಜವಾದ ವಾಸುದೇವ ಮತ್ತು ಪರಮಪುರುಷನೆಂದು ಭಾವಿಸಿದನು. ಕೃಷ್ಣನಂತೆಯೇ ಶಂಖ, ಚಕ್ರಗಳನ್ನು ಧರಿಸಿ ಅವನು ತಿರುಗಾಡುತ್ತಿದ್ದನು. ಒಮ್ಮೆ ದೂತನ ಮೂಲಕ ದ್ವಾರಕೆಗೆ ಈ ರೀತಿಯ ಸಂದೇಶ ಕಳುಹಿಸಿದನು: “ಕೃಷ್ಣ! ನಾನೇ ನಿಜವಾದ ವಾಸುದೇವ. ಎಲ್ಲರಿಗೂ ಆಶ್ರಯನಾಗಲು ನಾನೊಬ್ಬನೇ ಅರ್ಹ. … Read more

ಕೃಷ್ಣ ಲೀಲೆಗಳ ಸಾರಾಂಶ – 40 –ಬಾಣಾಸುರನ ಗರ್ವ ಭಂಗ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ನರಕಾಸುರ ಸಂಹಾರ ಅನಿರುದ್ಧನು ಶ್ರೀಕೃಷ್ಣನ ಮಗನಾದ ಪ್ರದ್ಯುಮ್ನನ ಪುತ್ರ. ಇವನು ಅತ್ಯಂತ ಸುಂದರನಾಗಿದ್ದನು. ಬಾಣಾಸುರನು ಮಹಾಬಲಿಯ ನೂರು ಜನ ಮಕ್ಕಳಲ್ಲಿ ಹಿರಿಯವನು. ಇವನು ಶೋಣಿತಪುರವನ್ನು ಆಳುತ್ತಿದ್ದನು. ಬಾಣಾಸುರನ ಮಗಳಾದ ಉಷೆ ಅನಿರುದ್ಧನನ್ನು ಬಯಸಿ, ಅವನನ್ನು ಗಾಂಧರ್ವ ವಿವಾಹವಾದಳು. ಇದರಿಂದ ಕೋಪಗೊಂಡ ಬಾಣನು ಅವರನ್ನು ಸೆರೆಮನೆಯಲ್ಲಿಟ್ಟನು. ಆ ಸಮಯದಲ್ಲಿ ಒಂದು ದೊಡ್ಡ ಯುದ್ಧ ನಡೆಯಿತು. ನಾವೀಗ … Read more

ಶ್ರೀವೈಷ್ಣವ ದಿನಚರಿ

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಶ್ರೀವೈಷ್ಣವರು ತಮ್ಮ ದೈನಂದಿನ ಜೀವನದಲ್ಲಿ ಶಿಸ್ತುಬದ್ಧ ಮತ್ತು ಪ್ರಮಾಣಿತ ದಿನಚರಿಯನ್ನು ಅನುಸರಿಸಬೇಕು. ಪ್ರತಿಯೊಂದು ಚಟುವಟಿಕೆಯೂ ನಮ್ಮ ಸಂಪ್ರದಾಯದ ಮೇಲೆ ಮಾತ್ರ ಕೇಂದ್ರೀಕೃತವಾಗಿರಬೇಕು ಏಳುವಿದರಿಂದ ಬೆಳಗಿನ ದಿನಚರಿಗಳು ಮಧ್ಯಾಹ್ನ/ಮಧ್ಯಾಹ್ನದ ದಿನಚರಿಗಳು ಸಂಜೆ ದಿನಚರಿ ರಾತ್ರಿ ಟಿಪ್ಪಣಿಗಳು: ಉಲ್ಲೇಖಗಳು: ಮೂಲ : https://granthams.koyil.org/2026/03/30/srivaishnava-daily-routine-english/ ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ ಆರ್ಕೈವ್ ಮಾಡಲಾಗಿದೆ – https://granthams.koyil.org ಪ್ರಮೇಯಮ್ (ಗುರಿ) – https://koyil.orgಪ್ರಮಾಣಮ್ (ಗ್ರಂಥಗಳು) … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೬೬

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಕಚ್ಚಿಯಲ್ಲಿ ಶಾಶ್ವತವಾಗಿ ಉಳಿಯಲು ಅಪ್ಪಾಚ್ಚಿಯಾರ್ ಅಣ್ಣಾಗೆ ಆದೇಶಿಸುವುದು ಆ ಸ್ಥಳದಲ್ಲಿರುವ ಎಲ್ಲಾ ಗಣ್ಯರು ಒಟ್ಟುಗೂಡಿ ಜೀಯರ್‌ಗೆ ಹೇಳಿದರು, “ಜೀಯರ್ ದಯೆಯಿಂದ ಇಲ್ಲಿಯೇ ಇದ್ದು ಮಂಗಳಾಶಾಸನ ಮಾಡಿದ್ದರಿಂದ, ಪೆರುಮಾಳರು ದೈವಿಕ ವೈಕಾಸಿ ಮಹೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ನಡೆಸಿದರು”.ಜೀಯರ್ ಅವರಿಗೆ ಬೆಂಬಲವಾಗಿ ನಿಂತು ಹಲವಾರು ಸೂಚನೆಗಳನ್ನು ನೀಡಿದರು. ಅಗತ್ಯವಾಗಿ ಕೈಗೊಳ್ಳಬೇಕಾದ ಚಟುವಟಿಕೆಗಳು, ಪರಸ್ಪರ ಪ್ರೀತಿಯಿಂದ … Read more

ಮುಮುಕ್ಷುಪ್ಪಡಿ – ಸೂತ್ರಮ್ 91 ರಿಂದ 96

ಶ್ರೀಃ ಶ್ರೀಮತೇ ಶಟಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಸೂತ್ರಮ್ – 91 ಪರಿಚಯ: ಅವನಲ್ಲಿ ಇರುವ ನಂಬಿಕೆ “ನಮಃ” ಎಂಬ ಪದದ ಒಳ ಅರ್ಥವನ್ನು ತಿಳಿದುಕೊಂಡ ಬಳಿಕ ಮತ್ತು ತಿಳಿದುಕೊಳ್ಳುವ ಮೊದಲು ಇರುವ ವ್ಯತ್ಯಾಸವನ್ನು ಈಗ ವಿವರಿಸಲಾಗಿದೆ: “ಈಶ್ವರ ತನಕ್ಕೇಯಾಯ್ ಇರುಕ್ಕುಮ್; ಅಚ್ಚಿತ್ತು ಪಿಱರ್ಕ್ಕೇಯಾಯ್ ಇರುಕ್ಕುಮ್; ಆತ್ಮಾ ತನಕ್ಕುಮ್ ಪಿಱರ್ಕ್ಕುಮ್ ಪೊದುವಾಯ್ ಇರುಕ್ಕುಮ್” ಎನ್ಱು ಮುಱ್ಪಟ್ಟ ನಿನೈವು; ಅಂಗನನ್ರಿಕ್ಕೇ, ಅಚ್ಚಿತ್ತೈ ಪೋಲೇ “ತನಕ್ಕೇಯಾಗ ಎನೈ … Read more

ಮುಮುಕ್ಷುಪ್ಪಡಿ – ಸೂತ್ರಮ್ 81 ರಿಂದ 90

ಶ್ರೀಃ ಶ್ರೀಮತೇ ಶಟಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಸೂತ್ರಮ್ – 81 ಪರಿಚಯ: ಉಕಾರವು ತನ್ನ ಸ್ವಂತಕ್ಕೆ ಮತ್ತು ಪರರಿಗೆ ಸೇವಕತ್ವವನ್ನು ನಿವಾರಿಸಿದರೆ, ಇದನ್ನು ವಿವರಣೆ ಸಹಿತವಾಗಿ ವಿವರಿಸದಿದ್ದರೂ, ಆತ್ಮವು ತನ್ನದ್ದಲ್ಲ ಎಂಬುದನ್ನು ಏಕೆ ವಿವರಿಸಬೇಕು? ಎಂಬ ಪ್ರಶ್ನೆಗೆ ಲೋಕಾಚಾರ್ಯರು ಹೀಗೆ ಉತ್ತರಿಸುತ್ತಾರೆ. ಪಿಱರ್ಕ್ಕು ಉರಿಯನಾನ ಅನ್ಱು ತನ್ ವೈಲಕ್ಷಣ್ಯತ್ತೈ ಕಾಟ್ಟಿ ಮೀಟ್ಕಲಾಮ್; ತನಕ್ಕು ಎನ್ನುಮನ್ಱು ಯೋಗ್ಯತೈಯುಮ್ ಕೂಡ ಅೞಿಯುಮ್. ಸರಳ ಅರ್ಥ: ಆತ್ಮವು … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೬೫

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಹಿಂದೆ ಹೇಳಿದ ಎರಡು ಶ್ಲೋಕಗಳನ್ನು ಪಠಿಸಿದ ನಂತರ, ಜೀಯರ್ ಬೆಟ್ಟವನ್ನು ಹತ್ತಿ ಪೇರ್ ಅರುಲಾಲನ್ ಪೇರರುಳನ ದಿವ್ಯ ಪಾದಗಳನ್ನು ಪೂಜಿಸಿ, “ಮಂಗಳಂ ವೇದಸೇವೇಧಿ ಮೇಧಿನಿ ಗೃಹಮೇಧಿನೇ ವರಧಾಯ ಧಯಾಧಾಮ್ನೇ ತೀರೋಧಾರಾಯ ಮಂಗಳಂ” (ಬ್ರಹ್ಮನ ಯಾಗಭೂಮಿಯಿಂದ (ಬ್ರಹ್ಮನು ಆಚರಣೆಯನ್ನು ನಡೆಸಿದ ಸ್ಥಳ) ದಯೆಯಿಂದ ಬಂದವನಿಗೆ, ಕರುಣಾ ಸಾಗರನಾದ ಪೇರ್ ಅರುಲಾಲನಿಗೆ, ತನ್ನನ್ನು ಪಡೆದವರ … Read more

ಕೃಷ್ಣ ಲೀಲೆಗಳ ಸಾರಾಂಶ – 39 – ನರಕಾಸುರ ಸಂಹಾರ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಕಾಳಿಂದಿ, ಮಿತ್ರವಿಂದಾ ,ಸತ್ಯಾ , ಭದ್ರಾ  ಮತ್ತು ಲಕ್ಷ್ಮಣಾ ರೊಡನೆ ಕೃ ಷ್ಣನ ಕಲ್ಯಾಣ ಕೃಷ್ಣ ಮತ್ತು ಸತ್ಯಭಾಮೆಯರು ನರಕಾಸುರನನ್ನು ಸಂಹರಿಸಿದ ಲೀಲೆಯನ್ನು ನಾವೀಗ ಅನುಭವಿಸೋಣ. ನರಕಾಸುರನು ಭಗವಾನ್ ವರಾಹ ಮತ್ತು ಭೂಮಿದೇವಿಯರಿಗೆ ಜನಿಸಿದವನು ಎಂದು ಹೇಳಲಾಗುತ್ತದೆ. ಆದರೆ ದುಷ್ಟ ಸ್ನೇಹಿತರ ಸಹವಾಸದಿಂದ ಅವನು ರಾಕ್ಷಸ ಪ್ರವೃತ್ತಿಯನ್ನು ಹೊಂದಿದನು. ಅವನು ಮಾನವರನ್ನು ಮತ್ತು ದೇವತೆಗಳನ್ನೂ … Read more