ಕೃಷ್ಣ ಲೀಲೆಗಳ ಸಾರಾಂಶ – 39 – ನರಕಾಸುರ ಸಂಹಾರ
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಕಾಳಿಂದಿ, ಮಿತ್ರವಿಂದಾ ,ಸತ್ಯಾ , ಭದ್ರಾ ಮತ್ತು ಲಕ್ಷ್ಮಣಾ ರೊಡನೆ ಕೃ ಷ್ಣನ ಕಲ್ಯಾಣ ಕೃಷ್ಣ ಮತ್ತು ಸತ್ಯಭಾಮೆಯರು ನರಕಾಸುರನನ್ನು ಸಂಹರಿಸಿದ ಲೀಲೆಯನ್ನು ನಾವೀಗ ಅನುಭವಿಸೋಣ. ನರಕಾಸುರನು ಭಗವಾನ್ ವರಾಹ ಮತ್ತು ಭೂಮಿದೇವಿಯರಿಗೆ ಜನಿಸಿದವನು ಎಂದು ಹೇಳಲಾಗುತ್ತದೆ. ಆದರೆ ದುಷ್ಟ ಸ್ನೇಹಿತರ ಸಹವಾಸದಿಂದ ಅವನು ರಾಕ್ಷಸ ಪ್ರವೃತ್ತಿಯನ್ನು ಹೊಂದಿದನು. ಅವನು ಮಾನವರನ್ನು ಮತ್ತು ದೇವತೆಗಳನ್ನೂ … Read more