ಕೃಷ್ಣ ಲೀಲೆಗಳ ಸಾರಾಂಶ– 18 –ಗೋಪಿಕೆಯರ ವಸ್ತ್ರಾಪಹರಣ ಮತ್ತು ಅದರ ಸಾರ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ವೇಣುಗೋಪಾಲನ ವೇಣುಗಾನ ಕೃಷ್ಣನ ಲೀಲೆಗಳಲ್ಲಿ, ಗೋಪಿಕೆಯರ ವಸ್ತ್ರಾಪಹರಣವು (ಬಟ್ಟೆಗಳನ್ನು ಕದಿಯುವುದು) ಒಂದು ಪ್ರಮುಖವಾದ ಲೀಲೆ. ಬನ್ನಿ, ಈ ಲೀಲೆ ಮತ್ತು ಅದರ ಹಿಂದಿರುವ ಸಾರವನ್ನು ತಿಳಿಯೋಣ. ಕೃಷ್ಣನಿಗೆ ಗೋಪಿಕೆಯರ ಮೇಲೆ ಅಪಾರ ಪ್ರೀತಿ ಇತ್ತು. ಅವರಿಗೂ ಕೃಷ್ಣನೆಂದರೆ ಪಂಚಪ್ರಾಣ. ಆದರೂ, ಅವನು ಆಗಾಗ್ಗೆ ಅವರ ಜಡೆ ಎಳೆಯುವುದು, ಬಟ್ಟೆಗಳನ್ನು ಎಳೆಯುವುದು ಮುಂತಾದ ತುಂಟಾಟಗಳನ್ನು ಮಾಡಿ … Read more

ಕೃಷ್ಣ ಲೀಲೆಗಳ ಸಾರಾಂಶ – 17 – ವೇಣುಗೋಪಾಲನ ವೇಣುಗಾನ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಕೃಷ್ಣನು ಗೋಪಾಲಕನಾಗಿ ಆಡಿದ ಲೀಲೆ ಶ್ರೀಕೃಷ್ಣನ ಅತ್ಯಂತ ಪ್ರಸಿದ್ಧ ಲೀಲೆಗಳಲ್ಲಿ ವೇಣುಗಾನವೂ ಒಂದು. ಕೃಷ್ಣನನ್ನು ನೆನೆಸಿಕೊಂಡಾಗಲೆಲ್ಲಾ ಕೊಳಲಿನ ನೆನಪಾಗಲಿ ಎಂಬಂತೆ, ಅವನು ಯಾವಾಗಲೂ ತನ್ನ ಕೈಯಲ್ಲಿ ಅಥವಾ ಸೊಂಟದಲ್ಲಿ ಕೊಳಲನ್ನು ಇಟ್ಟುಕೊಂಡಿರುತ್ತಿದ್ದನು. ಸಾಮಾನ್ಯವಾಗಿ, ಗೋಪಾಲಕರು (ಗೊಲ್ಲರು) ತಮ್ಮೊಂದಿಗೆ ಕೊಳಲನ್ನು ಕೊಂಡೊಯ್ಯುತ್ತಿದ್ದರು. ಕೃಷ್ಣನು ಕೊಳಲನ್ನು ಊದುವ ಮೂಲಕ ಎರಡು ಕಾರ್ಯಗಳನ್ನು ಸಾಧಿಸುತ್ತಿದ್ದನು: ೧.ಮೊದಲನೆಯದಾಗಿ, ಹಸುಗಳನ್ನು ಮೇಯಿಸುವಾಗ, … Read more

ಕೃಷ್ಣ ಲೀಲೆಗಳ ಸಾರಾಂಶ – 16 – ಕೃಷ್ಣನು ಗೋಪಾಲಕನಾಗಿ ಆಡಿದ ಲೀಲೆ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಪ್ರಲಂಬಾಸುರನ ವಧೆ ಬಾಲ್ಯದಲ್ಲಿ ಶ್ರೀಕೃಷ್ಣನಿಗೆ ಹಸುಗಳನ್ನು ಮೇಯಿಸುವುದು ಅತ್ಯಂತ ಪ್ರಿಯವಾದ ಲೀಲೆಗಳಲ್ಲಿ ಒಂದಾಗಿತ್ತು. ನಮ್ಮಾಳ್ವಾರರು ತಮ್ಮ ತಿರುವಾಯ್ಮೊಳಿಯಲ್ಲಿ “ತಿವತ್ತಿಲುಂ ಪಶು ನಿರೈ ಮೇಯ್ಪ್ಪು ವತ್ತಿ” (ಪರಮಪದದಲ್ಲಿರುವುದಕ್ಕಿಂತಲೂ ಹಸುಗಳನ್ನು ಮೇಯಿಸುವುದು ಕೃಷ್ಣನಿಗೆ ಹೆಚ್ಚು ಸಂತೋಷವನ್ನು ನೀಡುತ್ತದೆ) ಎಂದು ಹೇಳುತ್ತಾರೆ. ತಿರುಮಂಗೈ ಆಳ್ವಾರರು ಕೂಡ ತಿರುನೆಡುಂದಾಂಡಗಂನಲ್ಲಿ “ಕನ್ರು ಮೇಯ್ತ್ತು ಇನಿದುಗಂದ ಕಾಳಾಯ್” (ಕರುಗಳನ್ನು ಮೇಯಿಸಿ ಅತ್ಯಂತ ಆನಂದವನ್ನು … Read more

ಕೃಷ್ಣ ಲೀಲೆಗಳ ಸಾರಾಂಶ – 15 – ಪ್ರಲಂಬಾಸುರನ ವಧೆ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಕಾಳಿಂಗ ಮರ್ದನ ಘಟನೆ ಕೃಷ್ಣ  ಮತ್ತು ಬಲರಾಮರು  ತಮ್ಮ ಸ್ನೇಹಿತರೊಂದಿಗೆ ವೃಂದಾವನದಲ್ಲಿ ಸಂತೋಷದಿಂದ ಆಡುತ್ತಿದ್ದರು. ಒಂದು ದಿನ, ಪ್ರಲಂಬ ಎಂಬ ರಾಕ್ಷಸನು ಗೋಪಾಲಕನ ವೇಷದಲ್ಲಿ ಅವರ ಗುಂಪಿಗೆ ಸೇರಿಕೊಂಡನು. ಹೇಗಾದರೂ ಕೃಷ್ಣನನ್ನು ಕೊಲ್ಲಬೇಕು ಎಂದು ಅವನು ಯೋಚಿಸುತ್ತಿದ್ದನು. ಅವನನ್ನು ನೋಡಿದ ಬಲರಾಮನು ಅವನನ್ನು ಕೊಲ್ಲಲು ನಿರ್ಧರಿಸಿದನು. ಆ ಸಮಯದಲ್ಲಿ, ಅವರು ಒಂದು ಕ್ರೀಡೆಯನ್ನು ಆಡಲು … Read more

ಕೃಷ್ಣ ಲೀಲೆಗಳ ಸಾರಾಂಶ – 14 – ಕಾಳಿಂಗ ಮರ್ದನ ಘಟನೆ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಧೇನುಕಾಸುರ ವಧೆ ಯಮುನಾ ನದಿಯ ದಡದಲ್ಲಿರುವ ಒಂದು ಕೊಳದಲ್ಲಿ, ಕಾಳಿಂಗ ಎಂಬ ಹೆಸರಿನ ಸರ್ಪವು ತನ್ನ ಕುಟುಂಬದೊಂದಿಗೆ ವಾಸಿಸುತ್ತಿತ್ತು. ಅದು ದುಷ್ಟ ಬುದ್ಧಿಯನ್ನು ಹೊಂದಿತ್ತು. ನಿರಂತರವಾಗಿ ವಿಷವನ್ನು ಉಗುಳುವುದರ ಮೂಲಕ, ಅದು ಕೊಳವನ್ನು ಸಮೀಪಿಸದಂತೆ ಎಲ್ಲರನ್ನು ತಡೆಯುತ್ತಿತ್ತು. ಯಾರಾದರೂ ಹತ್ತಿರ ಬಂದರೆ, ಅವರು ವಿಷಪೂರಿತ ಗಾಳಿಯನ್ನು ಉಸಿರಾಡಿ ಮೂರ್ಛೆ ಹೋಗುತ್ತಿದ್ದರು. ದನಕರುಗಳಿಗೂ ಇದೇ ಸ್ಥಿತಿ. … Read more

ಕೃಷ್ಣ ಲೀಲೆಗಳ ಸಾರಾಂಶ – 13 – ಧೇನುಕಾಸುರ ವಧೆ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಬ್ರಹ್ಮನ ಗರ್ವಭಂಗ ಕೃಷ್ಣ ಮತ್ತು ಬಲರಾಮ ತಮ್ಮ ಗೆಳೆಯರೊಂದಿಗೆ ಕಾಡಿನಲ್ಲಿ ಸಂತೋಷದಿಂದ ಆಡುತ್ತಿದ್ದರು. ಒಮ್ಮೆ ಹಾಗೆ ಆಡುತ್ತಿರುವಾಗ, ಅವರ ಗೆಳೆಯರಾದ ಗೋಪಾಲಕರು, ತಾಳವನ ಎಂಬ ಸ್ಥಳದಲ್ಲಿ (ತಾಳೆ ಮರಗಳ ತೋಪು) ಸಿಹಿ ಹಣ್ಣುಗಳು ಹೇರಳವಾಗಿವೆ ಎಂದು ಹೇಳಿದರು. ಆದರೆ ಅಲ್ಲಿ ಧೇನುಕಾಸುರ ಎಂಬ ಕತ್ತೆಯ ರೂಪದಲ್ಲಿರುವ ರಾಕ್ಷಸನಿಂದ ತೊಂದರೆಯಾಗುತ್ತಿದೆ ಎಂದರು. ಈ ಧೇನುಕ ಕೃಷ್ಣನ … Read more

ಕೃಷ್ಣ ಲೀಲೆಗಳ ಸಾರಾಂಶ – 12 – ಬ್ರಹ್ಮನ ಗರ್ವಭಂಗ 

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಅಘಾಸುರ ವಧೆ ಅಘಾಸುರನನ್ನು ಕೊಂದ ಕೃಷ್ಣನ ಬಗ್ಗೆ ದೇವತೆಗಳೆಲ್ಲರೂ ಸಂತೋಷದಿಂದ ಗುಣಗಾನ ಮಾಡಿದರು. ಇದನ್ನು ಕೇಳಿದ ಬ್ರಹ್ಮನು ತಕ್ಷಣವೇ ವೃಂದಾವನಕ್ಕೆ ಇಳಿದು ಬಂದು, ಎಲ್ಲವನ್ನೂ ನೋಡಿ ಆಶ್ಚರ್ಯಗೊಂಡನು. ಸಾಮಾನ್ಯವಾಗಿ ಭಗವಂತನಲ್ಲಿ ಭಕ್ತಿಯುಳ್ಳ ಬ್ರಹ್ಮನಲ್ಲಿ ಆ ಸಮಯದಲ್ಲಿ ತಮೋಗುಣ (ಅಜ್ಞಾನದ ಗುಣ) ಉದಯಿಸಿ, ಕೃಷ್ಣನ ಬಗ್ಗೆ ಅಸೂಯೆಗೊಂಡನು. “ಒಂದು ಸಣ್ಣ ಹುಡುಗನಿಗಾಗಿ ಇಷ್ಟೊಂದು ಆಚರಣೆ ಏಕೆ?” … Read more

ಕೃಷ್ಣ ಲೀಲೆಗಳ ಸಾರಾಂಶ – 11 – ಅಘಾಸುರ ವಧೆ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ದಧಿಭಾಂಡನು ಪಡೆದ ಆಶೀರ್ವಾದ ಕೃಷ್ಣನು ಐದು ವರ್ಷದ ಬಾಲಕನಾಗಿದ್ದಾಗ, ಇತರ ಗೋಪಾಲಕರೊಂದಿಗೆ ಕಾಡಿಗೆ ಹೋಗಿ ಅಲ್ಲಿ ದನಕರುಗಳನ್ನು ಮೇಯಿಸುತ್ತಿದ್ದನು. ವೃಂದಾವನದಲ್ಲಿ ಹಚ್ಚ ಹಸಿರಿನ ಹುಲ್ಲುಗಾವಲುಗಳಿದ್ದ ಕಾರಣ, ಅವರು ಸಂತೋಷದಿಂದ ಕಾಡಿಗೆ ಹೋಗಿ ಅಲ್ಲಿ ಓಡಾಡುತ್ತಾ ಆಟವಾಡುತ್ತಿದ್ದರು ಮತ್ತೆ ಸಂಜೆ ಮನೆಗೆ ಹಿಂದಿರುಗುತ್ತಿದ್ದರು. ತಾಯಿ ಯಶೋದೆ ಮತ್ತು ಇತರ ಗೋಪಿಯರು ಮೊಸರನ್ನ, ಉಪ್ಪಿನಕಾಯಿ ಮುಂತಾದ ಪ್ರಸಾದಗಳನ್ನು … Read more

ಕೃಷ್ಣ ಲೀಲೆಗಳ ಸಾರಾಂಶ – 10 –ದಧಿಭಾಂಡನು ಪಡೆದ ಆಶೀರ್ವಾದ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಕೃಷ್ಣನ ವೃಂದಾವನ ಪ್ರವೇಶ ಮತ್ತು ದೈತ್ಯರ ವಧೆ ಕೃಷ್ಣಾವತಾರದ ಲೀಲೆಗಳಲ್ಲಿ ಅನೇಕ ಆಹ್ಲಾದಕರ ಅನುಭವಗಳು ಮತ್ತು ಅದ್ಭುತ ತತ್ತ್ವಗಳು ಕಂಡುಬರುತ್ತವೆ. ಅವುಗಳಲ್ಲಿ ಒಂದು ಅದ್ಭುತ ಲೀಲೆ ಎಂದರೆ ಕೃಷ್ಣನು ಒಬ್ಬ ಕುಂಬಾರ ಮತ್ತು ಅವನ ಮಡಕೆಗೆ ಮೋಕ್ಷವನ್ನು ಪ್ರಧಾನ ಮಾಡಿದ್ದು. ಈ ಘಟನೆಯ ಮೂಲವನ್ನು ಇತಿಹಾಸಗಳು ಮತ್ತು ಪುರಾಣಗಳಲ್ಲಿ ಪತ್ತೆಹಚ್ಚಲು ನಮಗೆ ಸಾಧ್ಯವಾಗಿಲ್ಲ. ಆದರೂ, … Read more

ಕೃಷ್ಣ ಲೀಲೆಗಳ ಸಾರಾಂಶ – 9 – ಕೃಷ್ಣನ ವೃಂದಾವನ ಪ್ರವೇಶ ಮತ್ತು ದೈತ್ಯರ ವಧೆ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಯಮಳಾರ್ಜುನರ ಶಾಪ ವಿಮೋಚನೆ ಗೋಕುಲದಲ್ಲಿ ನಿರಂತರ ತೊಂದರೆಗಳಿದ್ದ ಕಾರಣ, ನಂದಗೋಪರು ಮತ್ತು ಇತರ ಹಿರಿಯ ಗೋಪಾಲಕರು ಗೋಕುಲದಿಂದ ಬೃಂದಾವನಕ್ಕೆ ಹೋಗಲು ನಿರ್ಧರಿಸಿದರು. ಅವರು ಎತ್ತಿನ ಗಾಡಿಗಳಲ್ಲಿ ಪ್ರಯಾಣಿಸಿ ವೃಂದಾವನವನ್ನು ತಲುಪಿದರು. ವೃಂದಾವನವು ಸುಂದರವಾದ ಸಸ್ಯಶ್ಯಾಮಲ ಸ್ಥಳ. ಇದು ಜಾನುವಾರುಗಳನ್ನು ಮೇಯಿಸಲು ಸೂಕ್ತವಾದ ಸ್ಥಳವಾಗಿತ್ತು. ಆದ್ದರಿಂದ ಅವರು ಅದನ್ನು ತಮಗೆ ಸೂಕ್ತವಾದ ಸ್ಥಳವೆಂದು ಪರಿಗಣಿಸಿ ವೃಂದಾವನವನ್ನು … Read more