ಕೃಷ್ಣ ಲೀಲೆಗಳ ಸಾರಾಂಶ– 18 –ಗೋಪಿಕೆಯರ ವಸ್ತ್ರಾಪಹರಣ ಮತ್ತು ಅದರ ಸಾರ
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ವೇಣುಗೋಪಾಲನ ವೇಣುಗಾನ ಕೃಷ್ಣನ ಲೀಲೆಗಳಲ್ಲಿ, ಗೋಪಿಕೆಯರ ವಸ್ತ್ರಾಪಹರಣವು (ಬಟ್ಟೆಗಳನ್ನು ಕದಿಯುವುದು) ಒಂದು ಪ್ರಮುಖವಾದ ಲೀಲೆ. ಬನ್ನಿ, ಈ ಲೀಲೆ ಮತ್ತು ಅದರ ಹಿಂದಿರುವ ಸಾರವನ್ನು ತಿಳಿಯೋಣ. ಕೃಷ್ಣನಿಗೆ ಗೋಪಿಕೆಯರ ಮೇಲೆ ಅಪಾರ ಪ್ರೀತಿ ಇತ್ತು. ಅವರಿಗೂ ಕೃಷ್ಣನೆಂದರೆ ಪಂಚಪ್ರಾಣ. ಆದರೂ, ಅವನು ಆಗಾಗ್ಗೆ ಅವರ ಜಡೆ ಎಳೆಯುವುದು, ಬಟ್ಟೆಗಳನ್ನು ಎಳೆಯುವುದು ಮುಂತಾದ ತುಂಟಾಟಗಳನ್ನು ಮಾಡಿ … Read more