ಕೃಷ್ಣ ಲೀಲೆಗಳ ಸಾರಾಂಶ – 8 –ಯಮಳಾರ್ಜುನರ ಶಾಪ ವಿಮೋಚನೆ
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ನವನೀತ ಚೋರ ಕೃಷ್ಣ ಹಿಂದಿನ ಕಥೆಯಲ್ಲಿ ಯಶೋದೆಯು ಕೃಷ್ಣನನ್ನು ಹೇಗೆ ಬಂಧಿಸಿದಳು ಎಂದು ನಾವು ಆನಂದಿಸಿದೆವು. ಒಮ್ಮೆ, ಕೃಷ್ಣನನ್ನು ಒರಳಿಗೆ ಕಟ್ಟುಹಾಕಿ, ಅವಳು ತನ್ನ ಮನೆಕೆಲಸಗಳನ್ನು ಮಾಡಲು ಹೋದಳು. ಆ ಸಮಯದಲ್ಲಿ ಕೃಷ್ಣನು ದಿಗ್ಭ್ರಮೆಗೊಂಡನು, ಏನೂ ಮಾಡಲು ಸಾಧ್ಯವಾಗದೆ ಕಂಗಾಲಾದನು. ಕೊನೆಗೆ, ಅವನು ಒರಳನ್ನು ಎಳೆದುಕೊಂಡು ತೆವಳಿ ಹೋಗಲು ನಿರ್ಧರಿಸಿದನು. ಅವನು ಒರಳನ್ನು ಕೆಡವಿ, … Read more