ಶ್ರೀವೈಷ್ಣವಕ್ಕೆ ಒಂದು ಸರಳ ಮಾರ್ಗದರ್ಶಿ – ದಿನಚರಿಯಲ್ಲಿ ಪ್ರಮುಖವಾದ ಅಂಶಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀ ವಾನಾಚಲಮಹಾಮುನಯೇ ನಮಃ ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ << ತಪ್ಪಿಸಬೇಕಾದ ಅಪಚಾರಗಳು ಶ್ರೀವೈಷ್ಣವರಿಗೆ ತಮ್ಮ ದೈನಂದಿನ ಜೀವನದಲ್ಲಿ ಅರ್ಥಮಾಡಿಕೊಳ್ಳಲು ಮತ್ತು ಅನುಸರಿಸಲು ಈ ಕೆಳಗಿನ ಅಂಶಗಳು ಪ್ರಯೋಜನಕಾರಿಯಾಗಿವೆ: ೧. ಶ್ರೀವೈಷ್ಣವರನ್ನು, ಅವರ ವರ್ಣ, ಆಶ್ರಮ, ಜ್ಞಾನ, ಇತ್ಯಾದಿಗಳನ್ನು ಪರಿಗಣಿಸದೆ ಗೌರವದಿಂದ ಕಾಣುವುದು. ಭಗವಂತನು ತನ್ನ ಭಕ್ತರಿಂದ ಮೊದಲು ನಿರೀಕ್ಷಿಸುವುದು ಇತರ ಭಾಗವತರನ್ನು ಗೌರವದಿಂದ ಕಾಣುವುದು. ೨. ಪ್ರತಿಷ್ಠೆ ಮತ್ತು ಸ್ವಂತಿಕೆಯಿಲ್ಲದೆ ಸರಳವಾದ ಜೀವನವನ್ನು ನಡೆಸುವುದು. ನಾವು … Read more

ಶ್ರೀವೈಷ್ಣವಕ್ಕೆ ಒಂದು ಸರಳ ಮಾರ್ಗದರ್ಶಿ – ತಪ್ಪಿಸಬೇಕಾದ ಅಪಚಾರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀ ವಾನಾಚಲಮಹಾಮುನಯೇ ನಮಃ ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ << ಅರ್ಥಪಂಚಕಮ್ ಚಾಂಡಿಲಿ – ಗರುಡ ಪ್ರಸಂಗ (ಗರುಡಳ್ವಾರ್ ಚಾಂಡಿಲಿಯು ಪವಿತ್ರ ಕ್ಷೇತ್ರವನ್ನು ಬಿಟ್ಟು ಒಂದು ನಿರ್ಜನವಾದ ಪ್ರದೇಶದಲ್ಲಿ ವಾಸಿಸುತ್ತಿರುವ ಬಗ್ಗೆ ಯೋಚಿಸುವಾಗ ಅವರ ರೆಕ್ಕೆಗಳು ತಕ್ಷಣವೇ ಉರಿದು ಬೀಳುತ್ತವೆ) ಈ ಲೇಖನದಲ್ಲಿ ನಾವು ಶ್ರೀವೈಷ್ಣವರು ತಪ್ಪಿಸಬೇಕಾದ ವಿವಿಧ ಅಪಚಾರಗಳ ಬಗ್ಗೆ ತಿಳಿದುಕೊಳ್ಳೋಣ. ಶ್ರೀವೈಷ್ಣವರಿಗೆ ಶಾಸ್ತ್ರವೇ ಆಧಾರ – ನಮ್ಮ ಪ್ರತಿಯೊಂದು ಕ್ರಿಯೆಗೂ ನಾವು ಶಾಸ್ತ್ರವನ್ನು … Read more

ಶ್ರೀವೈಷ್ಣವಕ್ಕೆ ಒಂದು ಸರಳ ಮಾರ್ಗದರ್ಶಿ – ರಹಸ್ಯ ತ್ರಯ – ಮೂರು ರಹಸ್ಯಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀ ವಾನಾಚಲಮಹಾಮುನಯೇ ನಮಃ ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ << ದಿವ್ಯಪ್ರಬಂಧಗಳು ಮತ್ತು ದಿವ್ಯದೇಶಗಳು ಪಂಚಸಂಸ್ಕಾರದ ಒಂದು ಭಾಗವಾಗಿ ಮಂತ್ರೋಪದೇಶವು ಮಾಡಲ್ಪಡುತ್ತದೆ. ಅದರಲ್ಲಿ, ೩ ರಹಸ್ಯಗಳು ಆಚಾರ್ಯರಿಂದ ಶಿಷ್ಯರಿಗೆ ಬೋಧಿಸಲ್ಪಡುತ್ತವೆ. ಅವುಗಳೆಂದರೆ: ತಿರುಮಂತ್ರ – ನಾರಾಯಣ ಋಷಿಯು ನರ ಋಷಿಗೆ (ಇಬ್ಬರೂ ಭಗವಂತನ ಅವತಾರಗಳು) ಬದರಿಕಾಶ್ರಮದಲ್ಲಿ ಪ್ರಕಟಪಡಿಸಿದುದು. ಓಂ ನಮೋ ನಾರಾಯಣಾಯ  ಸರಳ ಅರ್ಥ: ಭಗವಂತನ ಸ್ವಾಮ್ಯದಲ್ಲಿರುವ ಜೀವಾತ್ಮನು ಕೇವಲ ಭಗವಂತನ ಸಂತೋಷಕ್ಕಾಗಿಯೇ ಜೀವಿಸಬೇಕು, ಅವನು ಎಲ್ಲರ … Read more

ಶ್ರೀವೈಷ್ಣವಕ್ಕೆ ಒಂದು ಸರಳ ಮಾರ್ಗದರ್ಶಿ – ದಿವ್ಯಪ್ರಬಂಧಗಳು ಮತ್ತು ದಿವ್ಯದೇಶಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀ ವಾನಾಚಲಮಹಾಮುನಯೇ ನಮಃ ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ << ಗುರುಪರಂಪರೆ ಶ್ರೀಮನ್ ನಾರಾಯಣ ಶ್ರೀದೇವಿ (ಶ್ರೀ ಮಹಾಲಕ್ಷ್ಮಿ), ಭೂದೇವಿ, ನೀಳಾದೇವಿ ಮತ್ತು ನಿತ್ಯಸೂರಿಗಳೊಂದಿಗೆ ಪರಮಪದದಲ್ಲಿ ಈ ಹಿಂದಿನ ಲೇಖನದಲ್ಲಿ ನಾವು ಗುರುಪರಂಪರೆಯ ವೈಭವಗಳನ್ನು ತಿಳಿದುಕೊಂಡೆವು. ಈಗ ನಾವು ದಿವ್ಯಪ್ರಬಂಧಗಳು ಮತ್ತು ದಿವ್ಯದೇಶಗಳ ಪ್ರಾಮುಖ್ಯತೆಯನ್ನು ತಿಳಿದುಕೊಳ್ಳೋಣ. ಶ್ರೀಮನ್ ನಾರಾಯಣನು ಅನಂತವಾದ ಮತ್ತು ಅದ್ಭುತವಾದ ಕಲ್ಯಾಣಗುಣಗಳಿಂದ ಕೂಡಿದ ಸರ್ವೋಚ್ಚನಾದ ದೇವನು. ತನ್ನ ದೈವಿಕ ಮತ್ತು ನಿರುಪಾಧಿಕ ಕೃಪೆಯಿಂದಾಗಿ, … Read more

ಶ್ರೀವೈಷ್ಣವಕ್ಕೆ ಒಂದು ಸರಳ ಮಾರ್ಗದರ್ಶಿ – ಆಚಾರ್ಯ-ಶಿಷ್ಯ ಸಂಬಂಧ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀ ವಾನಾಚಲಮಹಾಮುನಯೇ ನಮಃ ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ << ಪಂಚ ಸಂಸ್ಕಾರ ಶ್ರೀವೈಷ್ಣವಕ್ಕೆ ಒಂದು ಸರಳ ಮಾರ್ಗದರ್ಶಿ – ಆಚಾರ್ಯ-ಶಿಷ್ಯ ಸಂಬಂಧ ಹಿಂದಿನ ಲೇಖನದಲ್ಲಿ ನಾವು ಹೇಗೆ ಪಂಚಸಂಸ್ಕಾರವು ಒಬ್ಬ ಶ್ರೀವೈಷ್ಣವನ ಯಾತ್ರೆಯನ್ನು ಪ್ರಾರಂಭಿಸುತ್ತದೆಂದು ನೋಡಿದೆವು. ಅದಲ್ಲದೆ ನಾವು “ಆಚಾರ್ಯ-ಶಿಷ್ಯ ಸಂಬಂಧ” ಎಂಬ ಒಂದು ಅನನ್ಯವಾದ ಸಂಬಂಧವು ಹೇಗೆ ಆರಂಭವಾಗುತ್ತದೆಂದೂ ನೋಡಿದೆವು. ಇದು ನಮ್ಮ ಸಂಪ್ರದಾಯದಲ್ಲಿ ಒಂದು ಅತಿ ಮುಖ್ಯವಾದ ಅಂಶವಾದುದರಿಂದ, ನಾವು ಪೂರ್ವಾಚಾರ್ಯ … Read more