ಮುಮುಕ್ಷುಪ್ಪಡಿ – ಸೂತ್ರಮ್ 71 ರಿಂದ 80

ಶ್ರೀಃ ಶ್ರೀಮತೇ ಷಟಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಸೂತ್ರಮ್ – 71 ಪರಿಚಯ: ಮೊದಲು ಸೇವಕತ್ವವನ್ನು ಹೊಂದಿರುವ ಆತ್ಮದ ಗುಣ ಸ್ವಭಾವವನ್ನು ವಿವರಿಸುವುದು ಮುಖ್ಯವಾಗುತ್ತದೆ. ಏಕೆಂದರೆ ಅದಕ್ಕೆ ವಿಧೇಯತೆಯ ಗುಣ ಸ್ವಭಾವವನ್ನು ಹೊಂದಿರುತ್ತದೆ (ಶೇಷತ್ವ). ಪ್ರಣವವನ್ನು ವಿವರಿಸುವಾಗ ಏಕೆ ಮೊದಲು ಸೇವಕತ್ವವನ್ನು ವಿವರಿಸಿ ಅನಂತರ ಆತ್ಮವನ್ನು ವಿವರಿಸಬೇಕು? ಮಣತ್ತೈಯುಮ್ ಒಳಿಯೈಯುಮ್ ಕೊಣ್ಡು ಪೂವೈಯುಮ್ ರತ್ನತ್ತೈಯುಮ್ ವಿರುಂಬುಮಾ ಪೋಲೇ  ಶೇಷಮೆನ್ಱು ಆತ್ಮಾವೈ ಆಧರಿಕ್ಕಿಱದು; ಅಲ್ಲಾದ ಪೋದು … Read more

ಮುಮುಕ್ಷುಪ್ಪಡಿ – ಸೂತ್ರಮ್ 60 ರಿಂದ 70

ಶ್ರೀಃ ಶ್ರೀಮತೇ ಶಟಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಸೂತ್ರಮ್ – 60 ಪರಿಚಯ: ನಮ್ಮ ಹಿಂದಿನ ಬೋಧಕರು ಈ ‘ಉ’ ಕಾರವು ಶ್ರೀ ಮಹಾಲಕ್ಷ್ಮಿಗೆ ನಮ್ಮ ದಾಸ್ಯತ್ವವನ್ನು ತಿಳಿಸುತ್ತದೆ ಎಂದೂ ಕೂಡ ಅಭಿಪ್ರಾಯವಿದೆ. ಪೆರಿಯ ಪಿರಾಟ್ಟಿಯರ್ಕು ಶೇಷಮ್ ಎಂಗಿಱದು ಎನ್ಱುಮ್ ಸೊಲ್ಲುವಾರ್ಗಳ್. ಸರಳ ಅರ್ಥ: ಅವರು ಹೇಳುತ್ತಾರೆ, ಶ್ರೀ ಮಹಾಲಕ್ಷ್ಮಿಗೆ ನಾವು ಸೇವಕರೆಂದೂ ಇದು ಸೂಚಿಸುತ್ತದೆ. ವ್ಯಾಖ್ಯಾನಮ್: ಭಗವತ್ ಶಾಸ್ತ್ರಮ್ ನಲ್ಲಿ (ಶ್ರೀ ಪಾಂಚರಾತ್ರಮ್) … Read more

ಮುಮುಕ್ಷುಪ್ಪಡಿ – ಸೂತ್ರಮ್ 51 – 59

ಶ್ರೀಃ ಶ್ರೀಮತೇ ಶಟಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಸೂತ್ರಮ್ – 51 ಪರಿಚಯ: ಲೋಕಾಚಾರ್ಯರು ಇದರಿಂದ ಯಾವ ಅರ್ಥವನ್ನು ಸೂಚಿಸಲಾಗುತ್ತದೆ ಎಂದು 51ನೆಯ ಸೂತ್ರದಲ್ಲಿ ವಿವರಿಸಿದ್ದಾರೆ. ಇತ್ತಾಲ್ ಈಶ್ವರನುಕ್ಕು ಶೇಷಮ್ ಎಂಗಿಱದು. ಸರಳ ಅರ್ಥ:  ಇದರಿಂದಾಗಿ, ಆತ್ಮವು ಈಶ್ವರನಿಗೆ ಸೇವಕತ್ವವನ್ನು (ಶೇಷಮ್) ಸೂಚಿಸುತ್ತದೆ. ವ್ಯಾಖ್ಯಾನಮ್: ಇದು ಎಂಬುದು “ತಾದಾರ್ಥ್ಯೇ ಚತುರ್ಥಿ” (ನಾಲ್ಕನೆಯ ವಿಭಕ್ತಿ ಪ್ರತ್ಯಯವು ಇಲ್ಲಿ ‘ಇದು’ ಎಂದು ಸಂಬೋಧಿಸಲ್ಪಡುತ್ತದೆ) ಅರ್ಥವು ಆತ್ಮವು ಈಶ್ವರನಿಗೆ … Read more

ಮುಮುಕ್ಷುಪ್ಪಡಿ – ಸೂತ್ರಮ್ 42 ರಿಂದ 50

ಶ್ರೀಃ ಶ್ರೀಮತೇ ಶಟಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ  ಪೂರ್ಣ ಸರಣಿ << ಹಿಂದಿನ ಲೇಖನವನ್ನು ಸೂತ್ರಂ – 42  ಪರಿಚಯ : ಇದರ ಅರ್ಥವನ್ನು ಇನ್ನೂ ಬಲಪಡಿಸುವುದಕ್ಕಾಗಿ ಪಿರಾಟ್ಟಿಯ ಜೊತೆಗೆ ಅಕಾರ ಮತ್ತು ಮಕಾರ ಗಳಿಗೆ ಇರುವ ಸಂಬಂಧವನ್ನು ಈಶ್ವರ ಮತ್ತು ಚೇತನಗಳಿಗೆ ಅನುಗುಣವಾಗಿ  ಲೋಕಾಚಾರ್ಯರು ನಿರೂಪಸುತ್ತಾರೆ. ಭರ್ತಾ ವಿನ್ ಒಡೈ ಯ ಪಡುಕೈಯೈಯುಮ್ ಪ್ರಜೈಯಿನೊಡೈಯ ತೊಟ್ಟಿಲೈ ಯುಮ್ ವಿಡಾದೆ ಇರುಕ್ಕುಮ್ ಮಾತಾವೈ  ಪೋಲೆ ಪ್ರಥಮ ಚರಮ ಪದಂಗಳೈ ವಿಡಾದೇ ಇರುಕ್ಕುಮ … Read more

ಮುಮುಕ್ಷುಪ್ಪಡಿ – ಸೂತ್ರಮ್ 36 ರಿಂದ 41

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಸೂತ್ರಮ್ – 36 ಪರಿಚಯ: ಎಂಪೆರುಮಾನರು ರಕ್ಷಕರಾಗಿರುವಾಗ, ರಕ್ಷಕತ್ವವೆಂದರೇನು? ಎಂದು ಲೋಕಾಚಾರ್ಯರು ಕೇಳುತ್ತಾರೆ ಮತ್ತು ಅದನ್ನು ಸೂತ್ರ 36ರಲ್ಲಿ ವಿವರಿಸುತ್ತಾರೆ: ರಕ್ಷಿಕ್ಕೈಯಾವದು ವಿರೋಧಿಯೈಪ್ ಪೋಕ್ಕುಗೈಯುಮ್ ಅಪೇಕ್ಷಿತ್ತದೈಕ್ ಕೊಡುಕ್ಕೈಯುಮ್ ಸರಳ ಅರ್ಥ: ರಕ್ಷಕತ್ವವೆಂಬುದು ವಿರೋಧಿಗಳನ್ನು ಪರಿಹರಿಸುವುದು ಮತ್ತು ಅಪೇಕ್ಷಿಸುವುದನ್ನು ಕೊಡುವುದು. ವ್ಯಾಖ್ಯಾನಮ್: ರಕ್ಷಣೆಯು ಎರಡು ಪ್ರಕಾರದ್ದಾಗಿದೆ. ಕೆಟ್ಟದ್ದನ್ನು ನಿವಾರಿಸುವುದು ಮತ್ತು ಒಳ್ಳೆಯದನ್ನು ದಯಪಾಲಿಸುವುದು. ಆದ್ದರಿಂದ ಈಶ್ವರನ ರಕ್ಷಕತ್ವವೆಂದರೆ … Read more

ಮುಮುಕ್ಷುಪ್ಪಡಿ – ಸೂತ್ರಮ್ 31 ರಿಂದ 35

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಸೂತ್ರಮ್ 31: ಪರಿಚಯ: ಈ ಮೂರೂ ಪದಗಳಲ್ಲಿ ಯಾವ ಪದವು ಅತ್ಯಂತ ಮಹತ್ವದ್ದು ಎಂಬ ಪ್ರಶ್ನೆಗೆ ಲೋಕಾಚಾರ್ಯರು ಉತ್ತರಿಸುತ್ತಾರೆ – ಇದರಲ್ಲಿ ಮುಖ್ಯವಾದದ್ದು ಪ್ರಣವಮ್, ಸೂತ್ರ 31ರಲ್ಲಿ. ಇದಿಲ್ ಮುದಱ್ಪದಮ್ ಪ್ರಣವಮ್. ಸರಳ ವಿವರಣೆ: ಈ ಮಂತ್ರದಲ್ಲಿ ಮೊದಲನೆಯ ಶಬ್ದವಾದ ಪ್ರಣವಮ್ ಬಹಳ ಮುಖ್ಯವದದ್ದು ಎಂದು. ವ್ಯಾಖ್ಯಾನಮ್: ನಾರಾಯನೋಪನಿಶತ್ ನಲ್ಲಿ ಶೃತಿ ಹೇಳಿರುವಂತೆ “ಓಮಿತ್ಯಗ್ರೇ ವ್ಯಾಹರೇತ್” … Read more

ಮುಮುಕ್ಷುಪ್ಪಡಿ – ಸೂತ್ರಮ್ 26 ರಿಂದ 30

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಸೂತ್ರಮ್ – 26: ಪರಿಚಯ: ಈಗ ಲೋಕಾಚಾರ್ಯರು ಈ ಮಂತ್ರದ ಅರ್ಥವನ್ನು ಎರಡು ವಿಧದಲ್ಲಿ ನೀಡಿದ್ದಾರೆ: ಇದು ತನ್ನಿಲ್ ಸೊಲ್ಲುಗಿಱ ಅರ್ಥಮ್ – ಸ್ವರೂಪಮುಮ್ ಸ್ವರೂಪಾನುರೂಪಮಾನ ಪ್ರಾಪ್ಯಮುಮ್, ಸ್ವರೂಪಮುಮ್ ಉಪಾಯಮುಮ್ ಪಲಮುಮ್ ಎನ್ನವುಮಾಮ್. ಸರಳ ಅರ್ಥ: ಈ ಮಂತ್ರದಿಂದ ತಿಳಿಯುವ ಅರ್ಥವೇನೆಂದರೆ ನಮ್ಮ ಮೂಲಸ್ವರೂಪವೇನೆಂದರೆ (ಸ್ವರೂಪ :  ಶೇಷತ್ವಮ್, ಸೇವಕತ್ವಮ್), ನಮ್ಮ ಗುರಿಯು (ಅದೇನೆಂದರೆ ಪ್ರಾಪ್ಯಮ್ … Read more

ಮುಮುಕ್ಷುಪ್ಪಡಿ ಸೂತ್ರಮ್ 21 – 25

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಸೂತ್ರಮ್ – 21 ಪರಿಚಯ: ಲೋಕಾಚಾರ್‍ಯರು, ಈ ಮೂರು ಪದರದ ಉಪಾಯಗಳನ್ನು ಮೀರಿದವರಿಗೆ ಮಂತ್ರವು ಏನನ್ನು ಕೊಡುತ್ತದೆ ಎಂದು ವಿವರಿಸಲು ಮುಂದುವರೆಯುತ್ತಾರೆ. ಪ್ರಪತ್ತಿಯಿಲೇ ಇೞಿಂದವರ್ಗಳುಕ್ಕು ಸ್ವರೂಪ ಜ್ಞಾನತ್ತೈ ಪಿಱಪ್ಪಿತ್ತು ಕಾಲಕ್ಷೇಪತ್ತುಕ್ಕುಮ್ ಬೋಗತ್ತುಕ್ಕುಮ್ ಹೇತುವೈ ಇರುಕ್ಕುಮ್. ಸರಳ ಅರ್ಥ: ಯಾರು ಪ್ರಪತ್ತಿಯನ್ನು (ಸಂಪೂರ್ಣ ಶರಣಾಗತಿ) ಅಳವಡಿಸಿಕೊಂಡಿರುತ್ತಾರೋ, ಇದು ಆತ್ಮದ ಬಗ್ಗೆ ಜ್ಞಾನವನ್ನು (ಸ್ವರೂಪ ಜ್ಞಾನ ಅಥವಾ ಶೇಷತ್ವಮ್) … Read more

ಮುಮುಕ್ಷುಪ್ಪಡಿ – ಸೂತ್ರಮ್ 16 – 20

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಸೂತ್ರಮ್ – 16 ಪರಿಚಯ:  ಯಾವುದಾದರೂ ಸಂದರ್ಭದಲ್ಲಿ ಅವನು ದೂರದಲ್ಲಿದ್ದಾಗ ಅವನನ್ನು ಹೆಸರಿಸುವ ಈ ಶಬ್ದವು ನೆರವಾಗಿದೆಯೇ? ಎಂಬ ಪ್ರಶ್ನೆಗೆ ಲೋಕಾಚಾರ್‍ಯರು ದ್ರೌಪದಿಯು ಅತೀವ ಸಂಕಟದಲ್ಲಿದ್ದಾಗ ಅವಳಿಗೆ ವಸ್ತ್ರವನ್ನು ಕೊಡುವ ಮೂಲಕ ಈ ಪದವು ನೆರವಾಗಿದೆ ಎಂದು ಸೂತ್ರ 16 ರಲ್ಲಿ ಹೇಳಿದ್ದಾರೆ. ದ್ರೌಪದಿಕ್ಕು ಆಪತ್ತಿಲೇ ಪುಡುವೈ ಸುರಂದದು ತಿರುನಾಮಮಿಱೇ. ಸರಳ ಅರ್ಥ: ದ್ರೌಪದಿಯು ಆಪತ್ತಿನಲ್ಲಿರುವಾಗ … Read more

ಮುಮುಕ್ಷುಪ್ಪಡಿ ಸೂತ್ರಗಳು – 13 – 15

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಸೂತ್ರಮ್ – 13 ಪರಿಚಯ: “ಈ ಮಂತ್ರವು ಬೇರೆ ಬೇರೆಯಾದ ವೈವಿಧ್ಯಮಯ ಜನಗಳಿಂದ ಒಪ್ಪಿಗೆ ಪಡೆದು ಅಳವಡಿಸಿಕೊಳ್ಳಲ್ಪಟ್ಟಿದೆಯೇ?” ಎಂಬ ಪ್ರಶ್ನೆಗೆ ಲೋಕಾಚಾರ್‍ಯರು 13ನೆಯ ಸೂತ್ರದಲ್ಲಿ ಉತ್ತರಿಸುತ್ತಾರೆ: ಇತ್ತೈ ವೇದಂಗಳುಮ್ ಋಷಿಗಳುಮ್ ಆೞ್ವಾರ್ಗಳುಮ್ ಆಚಾರ್‍ಯರ್ಗಳುಮ್ ವಿರುಂಬಿನಾರ್ಗಳ್. ಸರಳ ಅರ್ಥ:  ವೇದಗಳು, ಋಷಿಗಳು, ಆಳ್ವಾರರುಗಳು, ಮತ್ತು ಆಚಾರ್‍ಯರುಗಳು ಇದನ್ನು ಇಷ್ಟ ಪಟ್ಟಿದ್ದಾರೆ. ವ್ಯಾಖ್ಯಾನಮ್:  ಅಪೌರುಷೇಯವಾದ ವೇದಗಳು (ಅವು ಯಾರಿಂದಲೂ … Read more