ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೪೫
ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಅಣ್ಣನ್ ತನ್ನ ಸಂಬಂಧಿಕರೊಂದಿಗೆ ಜೀಯರ್ ಮಠಕ್ಕೆ ಹೊರಡುತ್ತಾರೆ . ಅವರಲ್ಲಿ [ಅಣ್ಣನ್ ಅವರ ಸಂಬಂಧಿಕರಲ್ಲಿ], ಎಂಬಾ ಕೆಲವರ ಮನಸ್ಸನ್ನು [ಸಮಾಶ್ರಯಣಮ್’ಕ್ಕಾಗಿ ಜೀಯರ್ ಮಠಕ್ಕೆ ಹೋಗದಿರಲು] ಬದಲಾಯಿಸಿದ್ದರು. ಕಂದಾಡೈ ಅಣ್ಣನಿಗೆ ಈ ವಿಷಯ ತಿಳಿಸಲಾಯಿತು; ಅವರು ದಯೆಯಿಂದ, ಕೋಪದಿಂದ “ಅವರನ್ನು ಬಿಟ್ಟುಬಿಡಿ” ಎಂದು ಹೇಳಿದರು ಮತ್ತು ಇತರರನ್ನು ತನ್ನೊಂದಿಗೆ ಕರೆದುಕೊಂಡು ಹೋಗಲು ನಿರ್ಧರಿಸಿದರು.ಅವರು … Read more