ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೨೭
ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಒಂದು ದಿನ ತಿರುವಾಯ್ಮೊಳಿ ಪ್ಪಿಳ್ಳೈ ಅವರು ತಮ್ಮ ತೋಟದಲ್ಲಿ ಬೆಳೆದ ತಾಜಾ ತರಕಾರಿಗಳನ್ನು ನಾಯನಾರ್ ತಿರುಮಾಳಿಗೆಗೆ (ಗೌರವಾನ್ವಿತ ನಿವಾಸ) ಕಳುಹಿಸಿದರು. ನಾಯನಾರರು ತುಂಬಾ ಭಾವುಕರಾಗಿ “ಇವುಗಳನ್ನು ಆಳ್ವಾರರ ಮಡಪ್ಪಳ್ಳಿಗೆ (ಅಡುಗೆಮನೆಗೆ) ಅವರ ಸಂತೋಷಕ್ಕಾಗಿ ಕಳುಹಿಸುವ ಬದಲು ಅಡಿಯೇನ್ ಗೃಹಕ್ಕೆ (ಮನೆಗೆ) ಕಳುಹಿಸುವುದೇಕೆ?” ಎಂದು ಕೇಳಿದರು. ಪಿಳ್ಳೈ ಹೇಳಿದರು ” ಅಡಿಯೇನ್ಗೆ ದೇವರೀರ್ ನಂತಹ ವ್ಯಕ್ತಿ ಸಿಗಲಿಲ್ಲವಾದ್ದರಿಂದ, … Read more