ಯತೀಂದ್ರ ಪ್ರವಣ ಪ್ರಭಾವಂ – ಭಾಗ ೧೦

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಈಯುಣ್ಣಿ ಮಾಧವಪೆರುಮಾಳ್ ಮಹಿಮೆ ನಂಪಿಲ್ಲೈ ಅವರಿಂದ ಈಡು ಮುಪ್ಪತ್ಥರಾಯಿರಂ (ವಡಕ್ಕು ತಿರುವೀದಿಪ್ಪಿಳ್ಳೈ ಬರೆದ ವ್ಯಾಖ್ಯಾನ, ನಂಪಿಲ್ಲೈ ಅವರ ಪ್ರವಚನಗಳನ್ನು ಆಧರಿಸಿ) ಸ್ವೀಕರಿಸಿದ ನಂತರ, ಈಯುಣ್ಣಿ ಮಾಧವಪೆರುಮಾಳ್ ಅವರು ತಮ್ಮ ಮಗ ಈಯುಣ್ಣಿ ಪದ್ಮಾಭ ಪೆರುಮಾಳ್ ಅವರಿಗೆ ವ್ಯಾಖ್ಯಾನವನ್ನು ಕಲಿಸಿದರು. ಅವರು ಶ್ರೀವೈಷ್ಣವ ದರ್ಶನದಲ್ಲಿ ತೊಡಗಿಸಿಕೊಳ್ಳಲು ಇತರ ಹಲವಾರು ಶ್ರೀಸೂಕ್ತಿಗಳಿಂದ ಅವರಿಗೆ ಅಗತ್ಯವಾದ ನಿಗೂಢ ಅರ್ಥಗಳನ್ನು ಕಲಿಸಿದರು. … Read more

ಯತೀಂದ್ರ ಪ್ರವಣ ಪ್ರಭಾವಂ – ಭಾಗ ೯

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಪೆರಿಯವಾಚ್ಚನ್ ಪಿಳ್ಳೈ ಅವರ ಮಹಿಮೆ ನಂಪಿಳ್ಳೈ ಅವರು ತಿರುನಾಡಿಗೆ (ಶ್ರೀವೈಕುಂಠಂ) ಸೇರಿದ ನಂತರ, ಪೆರಿಯವಾಚ್ಚಾನ್ ಪಿಳ್ಳೈ ಅವರು ದರ್ಶನದ (ಶ್ರೀವೈಷ್ಣವ ತತ್ತ್ವಶಾಸ್ತ್ರ) ಅಧಿಕಾರವನ್ನು ವಹಿಸಿಕೊಂಡರು ಮತ್ತು ನಂಪಿಳ್ಳೈ ಅವರ ಎಲ್ಲಾ ಶಿಷ್ಯರನ್ನು ಒಟ್ಟುಗೂಡಿಸಿದರು. ನಡುವಿಲ್ ತಿರುವೀದಿಪ್ಪಿಳ್ಳೈ ಅವರು ಪೆರಿಯವಾಚ್ಚಾನ್ ಪಿಳ್ಳೈ ಅವರನ್ನು ಕುರಿತು ಕೇಳಿದರು, “ನೀವು ಗುರುಪರಂಮಪರೈ ಮತ್ತು ಧ್ವಯಂ ಕುರಿತು ಪ್ರವಚನ ನೀಡಿದವರಿಗೆ ಮತ್ತು … Read more

ಯತೀಂದ್ರ ಪ್ರವಣ ಪ್ರಭಾವಂ – ಭಾಗ ೮

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ನಂಪಿಳ್ಳೈ ಮತ್ತು ಅವರ ಶಿಷ್ಯರು ಶ್ರೀರಂಗಂನಲ್ಲಿ ಶ್ರೀವೈಷ್ಣವ ದರ್ಶನವನ್ನು (ಶ್ರೀವೈಷ್ಣವದ ತತ್ತ್ವಶಾಸ್ತ್ರ) ನೋಡಿಕೊಳ್ಳುತ್ತಿದ್ದ ಸಮಯದಲ್ಲಿ, ಅವರ ಮನೆಯ ಪಕ್ಕದಲ್ಲಿ ಒಬ್ಬ ಮಹಿಳೆ ವಾಸಿಸುತ್ತಿದ್ದಳು. ಒಂದು ದಿನ, ನಂಪಿಳ್ಳೈಯವರು ತಮ್ಮ ಶಿಷ್ಯರಿಗೆ ತರಗತಿಯನ್ನು ನಡೆಸುತ್ತಿದ್ದಾಗ, ಅವರ ಶಿಷ್ಯರೊಬ್ಬರು ತಮ್ಮ ಎಲ್ಲಾ ಶಿಷ್ಯರಿಗೆ ವಸತಿ ಮಾಡಲು ನಂಪಿಳ್ಳೈ ಅವರ ನಿವಾಸವು ಸ್ವಲ್ಪ ಚಿಕ್ಕದಾಗಿರುವುದರಿಂದ ಅವರ ನಿವಾಸವನ್ನು ಬಿಟ್ಟುಕೊಡುವಂತೆ ಆ … Read more

ಯತೀಂದ್ರ ಪ್ರವಣ ಪ್ರಭಾವಂ – ಭಾಗ ೭

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ತಿರುಮಂಗೈ ಆಳ್ವಾರರ ತಿರುಮೊಳಿ 1-1-9 ಪಾಸುರಂ ಕುಲಂ ತರುಂ (ಈ ಪಾಸುರಂ ಶ್ರೀಮನ್‌ ನಾರಾಯಣ ದಿವ್ಯನಾಮವನ್ನು ಜಪಿಸುವುದರಿಂದಾಗುವ ಪ್ರಯೋಜನಗಳನ್ನು ವಿವರಿಸುತ್ತದೆ) ಎಂಬ ಮೊದಲ ಶ್ಲೋಕದ ಅರ್ಥವನ್ನು ಕೊಡಲು ಪೆರಿಯ ಕೋಯಿಲ್ ವಲ್ಲಲಾರ್ ಎಂಬ ಹೆಸರಿನ ವ್ಯಕ್ತಿಯನ್ನು ಒಮ್ಮೆ ನಂಪಿಳ್ಳೈ ಕೇಳಿದರು. ಅವನ ದೈವಿಕ ನಾಮವನ್ನು ಪಠಿಸುವುದರಿಂದ ಉತ್ತಮ ಕುಲವನ್ನು (ಶ್ರೀವೈಷ್ಣವರಿಗೆ ಜನಿಸಿದ) ದಯಪಾಲಿಸುತ್ತದೆ; ವಲ್ಲಲಾರು ಉತ್ತರಿಸಿದರು, … Read more

ಯತೀಂದ್ರ ಪ್ರವಣ ಪ್ರಭಾವಂ – ಭಾಗ ೬

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ನಂಪಿಳ್ಳೈ ಅವರಿಗೆ ಇಬ್ಬರು ಪತ್ನಿಯರಿದ್ದರು. ಒಂದು ದಿನ ಮೊದಲ ಹೆಂಡತಿ ಅಡುಗೆ ಮಾಡಿದರೆ ಮರುದಿನ ಕಿರಿಯ ಹೆಂಡತಿ ಅಡುಗೆ ಮಾಡುತ್ತಿದ್ದರು . ವಿಷಯಗಳು ಹೀಗೆ ನಡೆಯುತ್ತಿರುವಾಗ, ನಂಪಿಳ್ಳೈ ತನ್ನ ಮೊದಲ ಹೆಂಡತಿಯನ್ನು ಕರೆದು ಅವಳನ್ನು “ನಿಮ್ಮ ಮನಸ್ಸಿನಲ್ಲಿ ನನ್ನ ಬಗ್ಗೆ ಏನು ಯೋಚಿಸುತ್ತೀರಿ?” ಎಂದು ಕೇಳಿದರು . ಅದಕ್ಕೆ ಅವಳು ಅವರಿಗೆ ತನ್ನ ನಮಸ್ಕಾರಗಳನ್ನು ಅರ್ಪಿಸಿ … Read more

ಯತೀಂದ್ರ ಪ್ರವಣ ಪ್ರಭಾವಂ – ಭಾಗ ೫

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ನಂಪಿಳ್ಳೈ ಅವರು ತಮ್ಮ ಶಿಷ್ಯರಾದ ಪೆರಿಯವಾಚ್ಚನ್ ಪಿಳ್ಳೈ ಅವರಿಗೆ ಕೆಲವು ವಿಶಿಷ್ಟ ಅರ್ಥಗಳೊಂದಿಗೆ ಒನ್ಬದು ಆಯಿರಪಡಿಯನ್ನು ಕಲಿಸಲು ಪ್ರಾರಂಭಿಸಿದರು. ಪೆರಿಯವಾಚ್ಚನ್ ಪಿಳ್ಳೈ ಅವರು ಪ್ರತಿದಿನ ಈ ಅರ್ಥಗಳೊಂದಿಗೆ ಪಟ್ಟೋಲೈ (ತಾಳೆ ಎಲೆಗಳಲ್ಲಿ ಮೊದಲ ಪ್ರತಿ) ತಯಾರಿಸಲು ಪ್ರಾರಂಭಿಸಿದರು. ಪ್ರವಚನದ ಕೊನೆಯಲ್ಲಿ, ಅವರು ಎಲ್ಲಾ ಹಸ್ತಪ್ರತಿಗಳನ್ನು ನಂಪಿಳ್ಳೈ ಅವರಿಗೆ ತಂದು ಅವರ ದೈವಿಕ ಪಾದಗಳಿಗೆ ಸಲ್ಲಿಸಿದರು. ಅದರಿಂದ … Read more

ಯತೀಂದ್ರ ಪ್ರವಣ ಪ್ರಭಾವಂ – ಭಾಗ ೪

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಆ ಸಮಯದಲ್ಲಿ, ಪಡುಗೈ ಚಕ್ರವರ್ತಿ ದೇವಸ್ಥಾನದ ಬಳಿ ದೇವರಾಜರ್ [ನಂಬೂರ್ ವರಧರಾಜರ್ ಎಂದೂ ಕರೆಯುತ್ತಾರೆ] ಎಂಬ ಹೆಸರಿನ ವ್ಯಕ್ತಿ ಪಡುಗೈ ಚಕ್ರವರ್ತಿ ದೇವಸ್ಥಾನದ ಬಳಿ ವಾಸಿಸುತ್ತಿದ್ದರು. ಅವರನ್ನು , ಪರಿಣಿತರು ಅಥವಾ ಸಾಮಾನ್ಯರು ಎಂಬ ಭೇದವಿಲ್ಲದೆ ಎಲ್ಲರಿಗೂ ಇಷ್ಟವಾಗಿದ್ದರು.ಅವರು ತುಂಬಾ ಕರುಣಾಮಯಿ ಮತ್ತು ಸತ್ವ( ಶುದ್ಧವಾಗಿ ಉತ್ತಮ ಗುಣಗಳು) ಗುಣಗಳನ್ನು ಪ್ರದರ್ಶಿಸುತ್ತಿದ್ದರು. ನಂಜೀಯರ್ ಅವರು ಒಂದು … Read more

ಯತೀಂದ್ರ ಪ್ರವಣ ಪ್ರಭಾವಂ – ಭಾಗ ೩

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಈ ಎರಡು ಸಹೋದರರು ಕರುಣಾಮಯವಾಗಿ ಅನೇಕ ಪ್ರಬಂಧಗಳನ್ನು ಬರೆದರು, ತತ್ವರಹಸ್ಯದಿಂದ ಹಿಡಿದು ( ಸತ್ಯವಾದ ಅಸ್ತಿತ್ವದ ಬಗ್ಗೆ ರಹಸ್ಯಗಳು ) ನೂರು ವರ್ಷಗಳನ್ನು ಹಿಂದೆ ದಾಟುತ್ತ ಅನೇಕ ಮಹಾನ್ ವ್ಯಕ್ತಿಗಳಾದ ಪಿಳ್ಳೈ ಲೋಕಾಚಾರ್ಯರ ದಿವ್ಯ ಪಾದಗಳನ್ನು ಆಶ್ರಯಿಸಿ, ಅವರಿಗೆ ತಮ್ಮ ಜೀವನವನ್ನು ಒಟ್ಟಾರೆಯಾಗಿ ತ್ಯಜಿಸಿ ಆನಂದವಾಗಿ ವಾಸಿಸುತ್ತಿದ್ದರು. ಅವರಲ್ಲಿ ಕೂರಕುಲೋಥಮ ದಾಸರ್ ,ಮನಪ್ಪಕ್ಕತ್ತು ನಂಬಿ, ಕೊಲ್ಲಿ … Read more

ಯತೀಂದ್ರ ಪ್ರವಣ ಪ್ರಭಾವಂ – ಭಾಗ ೨

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಒಂದು ದಿನ, ನಂಪಿಳ್ಳೈ ಅವರು ತಮ್ಮ ದಿನಚರಿ ಕಾಲಕ್ಷೇಪಂ (ಪ್ರವಚನ) ಮುಗಿಸಿ ಒಂಟಿಯಾಗಿ ವಿಶ್ರಮಿಸುತ್ತಿದ್ದಾಗ ಅವರ ಶಿಷ್ಯರಾದ ವಡಕ್ಕು ತಿರುವೀದಿಪ್ಪಿಳ್ಳೈ ಅವರ ತಾಯಿ ಅಮ್ಮಿ ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಪಕ್ಕಕ್ಕೆ ನಿಂತರು. ಅವರು ಅವಳನ್ನು ಕರುಣೆಯಿಂದ ನೋಡಿ ಅವಳ ಮತ್ತು ಅವಳ ಕುಟುಂಬದ ಯೋಗಕ್ಷೇಮದ ಬಗ್ಗೆ ಕೇಳಿದರು. ಅವರ ಸಂಭಾಷಣೆ ಹೀಗಿದೆ: “ನಾನು ನಿಮಗೆ … Read more

ಯತೀಂದ್ರ ಪ್ರವಣ ಪ್ರಭಾವಂ – ಭಾಗ ೧

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಶ್ರೀಮಹಾಲಕ್ಷ್ಮಿಯವರ ಪತಿಯಾದ ಶ್ರೀಯ:ಪತಿಯವರು ಕರುಣಾಪೂರ್ವಕವಾಗಿ ಆಳ್ವಾರರುಗಳಾದ ಪರಾಂಕುಶ (ನಮ್ಮಾಳ್ವಾರ್), ಪರಕಾಳ (ತಿರುಮಂಗೈ ಆಳ್ವಾರ್), ಭಟ್ಟನಾಥ (ಪೆರಿಯಾಳ್ವಾರ್) ಮೊದಲಾದವರನ್ನು ಕರುಣೆಯಿಂದ ಸೃಷ್ಟಿಸಿದರು. (ಪ್ರಸ್ತುತ ಯುಗ).ತರುವಾಯ, ಅವರು ದಯಾಪೂರ್ವಕವಾಗಿ ನಾಥಮುನಿ, ಆಳವಂದಾರ್ ಮತ್ತು ಇತರ ಆಚಾರ್ಯರನ್ನು (ಗುರುಗಳು) ಸೃಷ್ಟಿಸಿದರು ಮತ್ತು ಅವರ ಮೂಲಕ ಜಗತ್ತನ್ನು ರಕ್ಷಿಸಿದರು. ಆಳ್ವಾರರು ಮತ್ತು ಆಚಾರ್ಯರ ಹಿರಿಮೆಯನ್ನು ಗುರುಪರಂಪರ ಪ್ರಭಾವದ ಮೂಲಕ (ಆಳ್ವಾರರು ಮತ್ತು … Read more