ಕೃಷ್ಣ ಲೀಲೆಗಳ ಸಾರಾಂಶ – 34 – ರುಕ್ಮಿಣಿ ಕಲ್ಯಾಣ
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ದ್ವಾರಕೆಯ ನಿರ್ಮಾಣ ಮತ್ತು ಮುಚುಕುಂದನಿಗೆ ಅನುಗ್ರಹ ಕೃಷ್ಣನು ಕಾಲಯವನನ ಸೈನ್ಯವನ್ನು ಸರ್ವನಾಶಮಾಡಿದ ನಂತರ, ಜರಾಸಂಧನು ಬೃಹತ್ ಸೈನ್ಯದೊಂದಿಗೆ ಯುದ್ಧಕ್ಕೆ ಬಂದನು. ಆ ಸಮಯದಲ್ಲಿ ಅವನನ್ನು ಕೊಲ್ಲಲು ಕೃಷ್ಣನು ಇಚ್ಛಿಸಲಿಲ್ಲ. ಆದ್ದರಿಂದ ಅವನು ಬಲರಾಮನೊಂದಿಗೆ ದ್ವಾರಕೆಗೆ ತೆರಳಿದನು. ಜರಾಸಂಧನಿಗೆ ಅವರು ಸಿಗಲಿಲ್ಲವಾದ್ದರಿಂದ, ಅವರು ಮರಣಹೊಂದಿರಬೇಕೆಂದು ನಿರ್ಧರಿಸಿ ತನ್ನ ರಾಜ್ಯಕ್ಕೆ ಮರಳಿದನು. ಈ ಸಮಯದಲ್ಲಿ, ವಿದರ್ಭ ದೇಶದ … Read more