ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೨೪
ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಆ ದಿನಗಳಲ್ಲಿ, ಶ್ರೀರಂಗದಲ್ಲಿ ವಾಸಿಸುತ್ತಿದ್ದ ಮಹಾತ್ಮರು (ಮಹಾನ್ ವ್ಯಕ್ತಿಗಳು) ಪ್ರತಿದಿನ ಈ ಶ್ಲೋಕವನ್ನು ಪಠಿಸುತ್ತಿದ್ದರು : “ಶ್ರೀಮನ್ ಶ್ರೀರಂಗಶ್ರೀಯಮ್ ಅನುಪಧ್ರವಾಮ್ ಅನುಧಿನಂ ಸಂವರ್ಧಯ ” (ಯಾವುದೇ ಅಡೆತಡೆಯಿಲ್ಲದೆ ಶ್ರೀರಂಗದ ಸಂಪತ್ತು (ದಾಸ್ಯ) ಪ್ರತಿದಿನವೂ ಹೆಚ್ಚಲಿ) ಜೊತೆಗೆ ಪೆರಿಯಾಳ್ವಾರ್ ಅವರ ” ತಿರುಪ್ಪಲ್ಲಾಂಡು ” (ಪೆರಿಯ ಪೆರುಮಾಳ್ ಎಂದೆಂದಿಗೂ ಚಿರವಾಗಿರಲಿ), ತಿರುಮಂಗೈ ಆಳ್ವಾರ್ ಅವರ ಶ್ರೀರಂಗದ ಬಗ್ಗೆ … Read more