ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೨೪

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಆ ದಿನಗಳಲ್ಲಿ, ಶ್ರೀರಂಗದಲ್ಲಿ ವಾಸಿಸುತ್ತಿದ್ದ ಮಹಾತ್ಮರು (ಮಹಾನ್ ವ್ಯಕ್ತಿಗಳು) ಪ್ರತಿದಿನ ಈ ಶ್ಲೋಕವನ್ನು ಪಠಿಸುತ್ತಿದ್ದರು : “ಶ್ರೀಮನ್ ಶ್ರೀರಂಗಶ್ರೀಯಮ್ ಅನುಪಧ್ರವಾಮ್ ಅನುಧಿನಂ ಸಂವರ್ಧಯ ” (ಯಾವುದೇ ಅಡೆತಡೆಯಿಲ್ಲದೆ ಶ್ರೀರಂಗದ ಸಂಪತ್ತು (ದಾಸ್ಯ) ಪ್ರತಿದಿನವೂ ಹೆಚ್ಚಲಿ) ಜೊತೆಗೆ ಪೆರಿಯಾಳ್ವಾರ್ ಅವರ ” ತಿರುಪ್ಪಲ್ಲಾಂಡು ” (ಪೆರಿಯ ಪೆರುಮಾಳ್ ಎಂದೆಂದಿಗೂ ಚಿರವಾಗಿರಲಿ), ತಿರುಮಂಗೈ ಆಳ್ವಾರ್ ಅವರ ಶ್ರೀರಂಗದ ಬಗ್ಗೆ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೨೩

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಈ ಶ್ಲೋಕದಲ್ಲಿ ಹೇಳಿದಂತೆ; ಅಥತಸ್ಯ ಗುರು : ಶ್ರೀಮಾನ್ ಮತ್ವಾದಮ್ ದಿವ್ಯ ತೇಜಸ೦ಅಭಿರಾಮವರಾಧೀಶ ಇತಿ ನಾಮ ಸಮಾಧಿಸತ್ ಮಗುವಿನ ತಂದೆ ಅಣ್ಣರ್ ಮತ್ತು ಶ್ರೀಮಾನ್ (ಎಂಪೆರುಮಾನ್‌ಗೆ ಕೈಂಕರ್ಯವನ್ನು ನಡೆಸುವವರು ) ಆ ಮಗುವಿಗೆ ದೈವಿಕ ತೇಜಸ್ಸನ್ನು ಹೊಂದಿರುವಂತೆ ಪರಿಗಣಿಸಿ, ಮಗುವಿಗೆ ಅಳಗಿಯ ಮನವಾಳ ಪೆರುಮಾಳ್ ಎಂಬ ದಿವ್ಯವಾದ ಹೆಸರನ್ನುಇಟ್ಟರು.ಬಹಳ ಸಮಯದವರೆಗೆ ಹರಡಿದ ಹೊದಿಕೆಗಳೊಂದಿಗೆ ಆದಿಶೇಷನ ಹಾಸಿಗೆಯ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೨೨

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಅಳಗಿಯ ಮನವಾಳ ಮಾಮುನಿಗಳ ದಿವ್ಯ ಅವತಾರ ತುರ್ಕಿಯ ಆಕ್ರಮಣ ಮತ್ತು ಇತರ ಕಾರಣಗಳಿಂದಾಗಿ, ಪ್ರಪತ್ತಿ ಮಾರ್ಗ ( ಶರಣಾಗತಿಯ ಮಾರ್ಗ ಅಥವಾ ಎಂಪೆರುಮಾನ್‌ಗೆ ಶರಣಾಗತಿ) ದುರ್ಬಲಗೊಂಡಿತು. ಶ್ರೀ ಮಹಾಲಕ್ಷ್ಮಿಯ ಪತಿಯಾದ ಪೆರಿಯ ಪೆರುಮಾಳ್, ಕರುಣೆಯಿಂದ ಕೂಡಿದ ಮತ್ತು ಜಗತ್ತನ್ನು ರಕ್ಷಿಸುವ ಬಗ್ಗೆ ನಿರಂತರವಾಗಿ ಚಿಂತಿಸುವ, ಶ್ರೀರಂಗಂನಲ್ಲಿರುವ ಆದಿಶೇಷನ ಸರ್ಪ ಹಾಸಿಗೆಯ ಮೇಲೆ ಮಲಗಿ, ದರ್ಶನವು [ಸಾಂಪ್ರದಾಯಿಕ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೨೧

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ತಿರುಮಲೈ ಆಳ್ವಾರ್ ಮತ್ತು ವಿಲಾಂಜೋಲೈ ಪಿಳ್ಳೈ ತಿರುಮಲೈ ಆಳ್ವಾರರು ತಾವು ತಿರುವನಂತಪುರಕ್ಕೆ ಹೋಗಬೇಕು, ವಿಲಾಂಜೋಲೈ ಪಿಳ್ಳೈ ಅವರಿಗೆ ನಮಸ್ಕಾರಗಳನ್ನು ಸಲ್ಲಿಸಬೇಕು ಮತ್ತು ಅವರಿಂದ ಸಂಪ್ರದಾಯದ ಎಲ್ಲಾ ನಿಗೂಢ ಅರ್ಥಗಳನ್ನು ಕಲಿಯಬೇಕೆಂದು ತಮ್ಮ ಮನಸ್ಸಿನಲ್ಲಿ ನಿರ್ಧರಿಸಿದರು. ಆಳ್ವಾರರ ಪ್ರಧಾನ ಶಿಷ್ಯರಲ್ಲಿ ಒಬ್ಬರು ಎಂಬ ಹೆಮ್ಮೆಯನ್ನು ವ್ಯಕ್ತಪಡಿಸುತ್ತಾ, ಅವರು ದೇವಾಲಯದ ಒಳಗೆ ಹೋದರು, ತಿರುವನಂತಾಳ್ವಾನ್ (ಆಧಿಶೇಷನ) ಹಾಸಿಗೆಯ ಮೇಲೆ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೨೦

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ತಿರುಮಲೈ ಆಳ್ವಾರರು ನಾಳುರಾಚ್ಚಾನ್  ಪಿಳ್ಳೈಯವರ ದೈವಿಕ ಪಾದಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿ, ಪಿಳ್ಳೈ ಅವರಿಗೆ ಶರಣಾದರು. ನಾಳುರಾಚ್ಚಾನ್  ಪಿಳ್ಳೈ ಅವರನ್ನು ಸ್ವೀಕರಿಸಿದರು ಮತ್ತು ಅವರಿಗೆ ಈಡು ಕಲಿಸಲು ಪ್ರಾರಂಭಿಸಿದರು (ನಂಪಿಳ್ಳೈ ಅವರ ಕಾಲಕ್ಷೇಪಂ ಅನ್ನು ಆಧರಿಸಿ ವಡಕ್ಕು ತಿರುವೀದಿ ಪಿಳ್ಳೈ ಅವರು ಬರೆದಿರುವ ತಿರುವಾಯ್ಮೋಳಿ ಕುರಿತಾದ ವ್ಯಾಖ್ಯಾನ). ನಾಳುರಾಚ್ಚಾನ್  ಪಿಳ್ಳೈಯವರು ತಿರುಮಲೈ ಆಳ್ವಾರರಿಗೆ ಈಡು ವ್ಯಾಖ್ಯಾನವನ್ನು … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೧೯

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ತರುವಾಯ, ಕುರಕುಲೋತ್ತಮ ದಾಸ ನಾಯನ್ ಅವರು ತಮ್ಮ ಅಂತಿಮ ದಿನಗಳಲ್ಲಿದ್ದಾರೆ ಎಂದು ಅರಿತು, ತಿರುಮಲೈ ಆಳ್ವಾರರನ್ನು ಕರೆದು ಅವರಿಗೆ ಹೇಳಿದರು “ವಿಳಂಜೋಲೈಪ್ಪಿಲ್ಲೈ ಅವರನ್ನು ಸಮೀಪಿಸಿ ಮತ್ತು ನೀವು ಬಯಸುವ ಎಲ್ಲಾ ಮಹತ್ವದ ಅರ್ಥಗಳನ್ನು ಕಲಿಯಿರಿ; ತಿರುಕ್ಕಣ್ಣಂಗುಡಿ ಪಿಳ್ಳೈ ಅವರನ್ನು ಸಂಪರ್ಕಿಸಿ ಮತ್ತು ಅವರಿಂದ ತಿರುವಾಯ್ಮೋಳಿ ಕಲಿಯಿರಿ. ನಂತರ, ತಮ್ಮ ಆಚಾರ್ಯರಾದ ಪಿಳ್ಳೈ ಲೋಕಾಚಾರ್ಯರ ದಿವ್ಯ ಪಾದಗಳನ್ನು … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೧೮

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ತಿರುವಾಯ್ಮೊಳಿಪ್ಪಿಳ್ಳೈ ವೈಭವಗಳು ಪಿಳ್ಳೈ ಲೋಕಾಚಾರ್ಯರು ಪರಮಪದವನ್ನು (ಶ್ರೀವೈಕುಂಠಂ) ಪಡೆದ ನಂತರ, ಲೋಕಾಚಾರ್ಯರಲ್ಲಿ ಆಶ್ರಯ ಪಡೆದಿದ್ದ ತಿರುಮಲೈ ಆಳ್ವಾರ್ (ತಿರುವಾಯ್ಮೊಳಿಪ್ಪಿಳ್ಳೈ ) ಅವರ ತಾಯಿಯ ನಿರ್ಗಮನವನ್ನು ಸಹಿಸಲಾರದೆ ದಿವ್ಯ ನಿವಾಸಕ್ಕೆ ತೆರಳಿದರು. ತಿರುಮಲೈ ಆಳ್ವಾರರನ್ನು ಅವರ ತಾಯಿಯ ಚಿಕ್ಕಮ್ಮನ ಆಶ್ರಯದಲ್ಲಿ ತೆಗೆದುಕೊಳ್ಳಲಾಯಿತು. ತಿರುಮಲೈ ಆಳ್ವಾರರು ಲೌಕಿಕ ಜ್ಞಾನದಲ್ಲಿ (ಲೌಕಿಕ ವ್ಯವಹಾರಗಳು) ಬಹಳ ಪರಿಣತರಾಗಿದ್ದರು ಮತ್ತು ತಮಿಳು ಭಾಷೆಯಲ್ಲೂ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೧೭

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಅವರು ತಮ್ಮೊಂದಿಗೆ ಇದ್ದ ಅವರ ಮಗ ಅಪ್ಪನ್ ಪಿಳ್ಳೈ ಅವರನ್ನು ಸಮಾಧಾನಪಡಿಸಿ ಮತ್ತು ಅವರಿಗೆ ಹೇಳಿದರು “ದುಃಖಪಡಬೇಡ, ಏಕೆಂದರೆ ಅವರು ಆಳ್ವಾರರ ಕೈಂಕರ್ಯದಲ್ಲಿ ತನ್ನ ದಿವ್ಯ ರೂಪವನ್ನು ತ್ಯಜಿಸಿದ್ದಾರೆ ; ಆಳ್ವಾರರು ನಿನ್ನನ್ನು ತಮ್ಮ ಮಗನೆಂದು ಪರಿಗಣಿಸುತ್ತಾರೆ; ತೋಳಪ್ಪರಿಗೆ ಏನು ವಾಗ್ದಾನ ಮಾಡಲಾಗಿತ್ತೋ ಅದನ್ನು ನಿಮಗಾಗಿ ನೆರವೇರಿಸಲಾಗುವುದು” ಎಂದು ಹೇಳಿದರು . ನಂತರ ಅವರು ಆಳ್ವಾರರ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೧೬

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಈಗ, ಆಳ್ವಾರರನ್ನು ಕುರಿತು ಕೆಲವು ಘಟನೆಗಳು ನ೦ಪೆರುಮಾಳ್ ಕೊೞಿಕ್ಕೋಡ್ ನಿಂದ ಹೊರಟಾಗ ಆ ಸ್ಥಾನದಲ್ಲಿರುವ ಜನರ ಅಸಮಂಜಸತೆಯಿಂದ (ಸ್ಥಾನನಾಥರು ಅಥವಾ ಅರ್ಚಕರು ಮತ್ತು ಇತರರು) ಆಳ್ವಾರರು ಅವರೊಂದಿಗೆ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ, ಅವರು ಆಳ್ವಾರರನ್ನು ದಕ್ಷಿಣ-ಪಶ್ಚಿಮ ದಿಕ್ಕಿನಲ್ಲಿ ಬಹಳ ದೂರದವರೆಗೆ ಕರೆದೊಯ್ದರು. ದರೋಡೆಕಾರ ರಿಂದ ಭಯವಿದ್ದುದರಿಂದ, ಬೇರೆ ದಾರಿಯಿಲ್ಲದೆ, ಅವರು ಒಂದು ನಿರ್ದಿಷ್ಟ ಸ್ಥಳದಲ್ಲಿ ಪರ್ವತದ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೧೫

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ನ೦ಪೆರುಮಾಳ್ ಜ್ಯೋತಿಷ್ಕುಡಿಇಂದ ಹೊರಟು ತಿರುಮಾಲಿರುಂಜೋಲೈ ದಿವ್ಯದೇಶವನ್ನು ತಲುಪಿದರು, ಇದು ಶ್ರೀರಂಗಂನಂತೆಯೇ ಪರಿಗಣಿಸಲ್ಪಟ್ಟಿದೆ. ತಿರುಮಾಲಿರುಂಜೋಲೈಯು ಶ್ರೀರಂಗಂ ನಂತಹ ಉದ್ಯಾನವನಗಳಿಂದ ಸುತ್ತುವರಿದಿದ್ದರಿಂದ ಪಿಳ್ಳೈ ಲೋಕಾಚಾರ್ಯರ ಅಗಲಿಕೆಯಿಂದ ಉಂಟಾದ ದುಃಖವನ್ನು ಮರೆತು ಅಲ್ಲಿಯೇ ಉಳಿದರು. ಕೂರತ್ತಾಳ್ವಾನ್  (ಭಗವದ್ ರಾಮಾನುಜರ ಶಿಷ್ಯ), ತನ್ನ ಸುಂದರಭಾಹು ಸ್ತವಂ ಶ್ಲೋಕಂ 103 ರಲ್ಲಿ ತಿರುಮಾಲಿರುಂಜೋಲೈನಲ್ಲಿರುವ ಪೀಠಾಧಿಪತಿಯಾದ ಕಲ್ಅಳಗರ್ ಬಗ್ಗೆ ಹೇಳುತ್ತಾರೆ : ಶಿಖರಿಷು ವಿಪಿನೇಷ್ವಪ್ಯಾಪಗಾಸ್ವಚ್ಛತೋಯಾಸ್ವನುಭವಸಿ ರಸಜ್ಞೋ … Read more