ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೩೪
ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಈಗ, ತಿರುಮಲೈ ನಿರೂಪಣೆ ಪುರಟ್ಟಾಸಿ ಮಾಸದ (ಕನ್ಯಾಮಾಸ) ಮೊದಲ ದಿನದಂದು, ತಿರುವೇಂಗಡಂ ಬೆಟ್ಟಗಳಲ್ಲಿ ಬ್ರಹ್ಮೋತ್ಸವ ಪ್ರಾರಂಭವಾಗುತ್ತದೆ. ಪೆರಿಯ ಕೇಳ್ವಿ ಜೀಯರ್ (ಅಲ್ಲಿನ ದೇವಾಲಯವನ್ನು ನೋಡಿಕೊಳ್ಳುವ ಪ್ರಮುಖ ವ್ಯಕ್ತಿ) ಆ ರಾತ್ರಿ ಒಂದು ಕನಸನ್ನು ಕಂಡರು, ಅಲ್ಲಿ ಜನರು ಅವರಿಗೆ ಪೆರಿಯ ಪೆರುಮಾಳ್ (ಶ್ರೀ ರಂಗನಾಥನ್) ನಂತೆ ಮಲಗಿರುವ ಶ್ರೀವೈಷ್ಣವನನ್ನು ಬೆಟ್ಟದ ತಪ್ಪಲಿನಲ್ಲಿ, … Read more