ಯತೀಂದ್ರ ಪ್ರವಣ ಪ್ರಭಾವಂ – ಭಾಗ ೨

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಒಂದು ದಿನ, ನಂಪಿಳ್ಳೈ ಅವರು ತಮ್ಮ ದಿನಚರಿ ಕಾಲಕ್ಷೇಪಂ (ಪ್ರವಚನ) ಮುಗಿಸಿ ಒಂಟಿಯಾಗಿ ವಿಶ್ರಮಿಸುತ್ತಿದ್ದಾಗ ಅವರ ಶಿಷ್ಯರಾದ ವಡಕ್ಕು ತಿರುವೀದಿಪ್ಪಿಳ್ಳೈ ಅವರ ತಾಯಿ ಅಮ್ಮಿ ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಪಕ್ಕಕ್ಕೆ ನಿಂತರು. ಅವರು ಅವಳನ್ನು ಕರುಣೆಯಿಂದ ನೋಡಿ ಅವಳ ಮತ್ತು ಅವಳ ಕುಟುಂಬದ ಯೋಗಕ್ಷೇಮದ ಬಗ್ಗೆ ಕೇಳಿದರು. ಅವರ ಸಂಭಾಷಣೆ ಹೀಗಿದೆ: “ನಾನು ನಿಮಗೆ … Read more

ಯತೀಂದ್ರ ಪ್ರವಣ ಪ್ರಭಾವಂ – ಭಾಗ ೧

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಶ್ರೀಮಹಾಲಕ್ಷ್ಮಿಯವರ ಪತಿಯಾದ ಶ್ರೀಯ:ಪತಿಯವರು ಕರುಣಾಪೂರ್ವಕವಾಗಿ ಆಳ್ವಾರರುಗಳಾದ ಪರಾಂಕುಶ (ನಮ್ಮಾಳ್ವಾರ್), ಪರಕಾಳ (ತಿರುಮಂಗೈ ಆಳ್ವಾರ್), ಭಟ್ಟನಾಥ (ಪೆರಿಯಾಳ್ವಾರ್) ಮೊದಲಾದವರನ್ನು ಕರುಣೆಯಿಂದ ಸೃಷ್ಟಿಸಿದರು. (ಪ್ರಸ್ತುತ ಯುಗ).ತರುವಾಯ, ಅವರು ದಯಾಪೂರ್ವಕವಾಗಿ ನಾಥಮುನಿ, ಆಳವಂದಾರ್ ಮತ್ತು ಇತರ ಆಚಾರ್ಯರನ್ನು (ಗುರುಗಳು) ಸೃಷ್ಟಿಸಿದರು ಮತ್ತು ಅವರ ಮೂಲಕ ಜಗತ್ತನ್ನು ರಕ್ಷಿಸಿದರು. ಆಳ್ವಾರರು ಮತ್ತು ಆಚಾರ್ಯರ ಹಿರಿಮೆಯನ್ನು ಗುರುಪರಂಪರ ಪ್ರಭಾವದ ಮೂಲಕ (ಆಳ್ವಾರರು ಮತ್ತು … Read more

ಯತೀಂದ್ರ ಪ್ರವಣ ಪ್ರಭಾವಂ – ತನಿಯನ್ಗಳು

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ ಶ್ರೀಶೈಲೇಶ ದಯಾಪಾತ್ರಂ ಧಿಭಕ್ತ್ಯಾಧಿ ಗುಣಾರ್ನವಂ ಯತೀಂದ್ರ ಪ್ರವಣಂ ವಂದೇ ರಮ್ಯಜಾಮಾತರಂ ಮುನಿಮ್ ನಾನು ಶ್ರೀ ಶೈಲೇಸರ ಕೃಪೆಗೆ ಪಾತ್ರರಾದ, ಬುದ್ಧಿ-ಭಕ್ತಿ ಮೊದಲಾದ ಗುಣಗಳ ಸಾಗರವಾಗಿರುವ ಮತ್ತು ತಪಸ್ವಿಗಳ ಮುಖ್ಯಸ್ಥರಾದ ಭಗವತ್ ರಾಮಾನುಜರ ಮೇಲೆ ಉಕ್ಕಿ ಹರಿಯುವ ವಾತ್ಸಲ್ಯವನ್ನು ಹೊಂದಿರುವ ರಮ್ಯಜಾಮಾತೃ ಮುನಿಯನ್ನು (ಮನವಾಳ ಮಾಮುನಿಗಳನ್ನು) ಆರಾಧಿಸುತ್ತೇನೆ. ಶ್ರೀ ಶಟಾರಿ ಗುರುಓರ್ಧಿವ್ಯ ಶ್ರೀಪಾಧಾಬ್ಜ ಮಧುವ್ರತಮ್ ಶ್ರೀಮತ್ ಯತೀಂದ್ರ ಪ್ರವಣಂ ಶ್ರೀಲೋಕಾಚಾರ್ಯಮುನಿಂ ಭಜೆ … Read more