ನಾಯನಾರರ ತಿರುಪ್ಪಾವೈ ಸಾರಮ್
ಮುನ್ನುಡಿ ಆಣ್ಡಾಳ್ ನಿಂದ ಆಶೀರ್ವದಿಸಿ ಕೊಡಲ್ಪಟ್ಟ ತಿರುಪ್ಪಾವೈ, ವೇದದ ಸಾರ ಅಥವಾ ಬೀಜ ಎಂದೇ ಪರಿಗಣಿಸಲಾಗಿದೆ. ನಮ್ಮ ಎಲ್ಲಾ ಆಚಾರ್ಯರೂ ತಿರುಪ್ಪಾವೈಯನ್ನು ಬಹಳವಾಗಿ ಆನಂದಿಸಿದ್ದಾರೆ. ಇದು ನಮ್ಮ ಸಂಪ್ರದಾಯದ ಅನೇಕ ಆಳವಾದ ಅರ್ಥಗಳನ್ನು ಒಳಗೊಂಡಿದೆ. ನಾವು ಈಗ ಅಂತಹ ತಿರುಪ್ಪಾವೈಯ ಕೆಲವು ಭಾಗಗಳನ್ನು ಒಂದೆರಡು ಲೇಖನಗಳಿಂದ ಆನಂದಿಸಲು ತಯಾರಾಗಿದ್ದೇವೆ – ಆಣ್ಡಾಳ್ ರಂಗಮನ್ನಾರ್, ಎಂಪೆರುಮಾನಾರ್ ಮತ್ತು ಪೆರಿಯ ಜೀಯರ್ ಅವರ ಆಶೀರ್ವಾದಗಳೊಂದಿಗೆ. ನಾಯನಾರರ ತಿರುಪ್ಪಾವೈ ಸಾರಮ್ ಆಣ್ಡಾಳ್ ರವರು ಶ್ರೀಮನ್ನಾರಾಯಣರ ದಿವ್ಯ ಮಡದಿಯಾದ ಭೂದೇವಿ ನಾಚ್ಚಿಯಾರ್ ರವರ … Read more