ಯತೀಂದ್ರ ಪ್ರವಣ ಪ್ರಭಾವಂ – ಭಾಗ ೧
ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಶ್ರೀಮಹಾಲಕ್ಷ್ಮಿಯವರ ಪತಿಯಾದ ಶ್ರೀಯ:ಪತಿಯವರು ಕರುಣಾಪೂರ್ವಕವಾಗಿ ಆಳ್ವಾರರುಗಳಾದ ಪರಾಂಕುಶ (ನಮ್ಮಾಳ್ವಾರ್), ಪರಕಾಳ (ತಿರುಮಂಗೈ ಆಳ್ವಾರ್), ಭಟ್ಟನಾಥ (ಪೆರಿಯಾಳ್ವಾರ್) ಮೊದಲಾದವರನ್ನು ಕರುಣೆಯಿಂದ ಸೃಷ್ಟಿಸಿದರು. (ಪ್ರಸ್ತುತ ಯುಗ).ತರುವಾಯ, ಅವರು ದಯಾಪೂರ್ವಕವಾಗಿ ನಾಥಮುನಿ, ಆಳವಂದಾರ್ ಮತ್ತು ಇತರ ಆಚಾರ್ಯರನ್ನು (ಗುರುಗಳು) ಸೃಷ್ಟಿಸಿದರು ಮತ್ತು ಅವರ ಮೂಲಕ ಜಗತ್ತನ್ನು ರಕ್ಷಿಸಿದರು. ಆಳ್ವಾರರು ಮತ್ತು ಆಚಾರ್ಯರ ಹಿರಿಮೆಯನ್ನು ಗುರುಪರಂಪರ ಪ್ರಭಾವದ ಮೂಲಕ (ಆಳ್ವಾರರು ಮತ್ತು … Read more