ಶ್ರೀ ರಾಮಾನುಜ ವೈಭವ

ಶ್ರೀಃ  ಶ್ರೀಮತೇ ಶಠಕೋಪಾಯ ನಮಃ  ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಉಪದೇಶ ರತ್ತಿನ ಮಾಲೈಯಿನಲ್ಲಿ, ಮಣವಾಳ ಮಾಮುನಿಗಳು , ಶ್ರೀ ರಂಗನಾಥನು ಎಲ್ಲರೂ ನಮ್ಮ ಸಂಪ್ರದಾಯಕ್ಕೆ ರಾಮಾನುಜರು ನೀಡಿದ ಕೊಡುಗೆಯನ್ನು ಸದಾ ಸ್ಮರಿಸಲು ನಮ್ಮ ಸಂಪ್ರದಾಯವನ್ನು ಎಮ್ಪೆರುಮಾನಾರ್ ದರಿಸನಮ್ (ರಾಮಾನುಜ ದರ್ಶನಮ್) ಎಂಬ ಹೆಸರನ್ನು ನೀಡಿದ್ದಾರೆ .ರಾಮಾನುಜರು ಈ ಸಂಪ್ರದಾಯದ ಸ್ಥಾಪಕಾಚಾರ್ಯರಲ್ಲ, ಸಂಪ್ರದಾಯದ ಒಬ್ಬರೇ ಆಚಾರ್ಯರಲ್ಲ, ಆದರೆ ಇವರು ಈ ಸಂಪ್ರದಾಯವನ್ನು ಸದಾ ನೆಲೆಸುವಂತೆ ದೈಢವಾಗಿ ಸ್ಥಾಪಿಸಿದ ಕಾರಣದಿಂದ … Read more

ಅನಧ್ಯಯನ ಕಾಲ ಮತ್ತು ಅಧ್ಯಯನ ಉತ್ಸವ

ಶ್ರೀಃ  ಶ್ರೀಮತೇ ಶಠಕೋಪಾಯ ನಮಃ  ಶ್ರೀಮತೇ ರಾಮಾನುಜಾಯ ನಮಃ  ಶ್ರೀಮದ್ವರವರಮುನಯೇ ನಮಃ  ಶ್ರೀ ವಾನಾಚಲಮಹಾಮುನಯೇ ನಮಃ ನಮ್ಮ ಶ್ರೀವೈಷ್ಣವ ಸಂಪ್ರದಾಯ ಉಭಯ ವೇದಾಂತ ಸಿದ್ಧಾಂತವನ್ನು  ಆಧರಿಸಿದೆ .ಉಭಯ ಅಂದರೆ  “ಎರಡು” (ಎರಡು ಅಂಶಗಳು ) ಮತ್ತು ವೇದಾಂತಮ್ ಅಂದರೆ  ವೇದದ ಕೊನೆಯ (ಎಲ್ಲದಕ್ಕೂ ಮೇಲೆ) ಅಂಶ. ನಮ್ಮ ಸಂಪ್ರದಾಯದಲ್ಲಿ  ಸಂಸ್ಕೃತ ವೇದ-(ಋಗ್ , ಯಜುರ್, ಸಾಮ ಮತ್ತೇ ಅಥರ್ವಣ ವೇದ) ಮತ್ತು ವೇದಾಂತಮ್ (ಉಪನಿಷಧಗಳು) ಇದರ  ಜೊತೆಯಲ್ಲಿ ದ್ರಾವಿಡ ವೇದ- ದಿವ್ಯ ಪ್ರಬಂಧಗಳು  ಮತ್ತು ವೇದಾಂತಮ್ (ವ್ಯಾಕರಣಗಳು … Read more

ಶ್ರೀ ವೈಷ್ಣವಕ್ಕೆ ಸರಳ ಮಾರ್ಗದರ್ಶನ – ಉಲ್ಲೇಖಗಳು

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ << ದಿನಚರಿಯ ಪ್ರಮುಖ ನಿತ್ಯಕ್ರಮ ನಮ್ಮಲ್ಲಿ ಬಹಳಷ್ಟು ಹಲವು ಭಾಷೆಗಳಲ್ಲಿ ಉಲ್ಲೇಖದ ವಸ್ತುಗಳಿವೆ. ಉಪಯುಕ್ತವಾಗಬಹುದಾದ ಕೆಲವೊಂದು ತ್ವರಿತ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ : ಸಾಮಾನ್ಯ ಕೊಂಡಿಗಳು https://koyil.org/?page_id=1205 – ಶ್ರೀವೈಷ್ಣವ ವೆಬ್ಸೈಟ್ಸ್ ಪೋರ್ಟಲ್ https://acharyas.koyil.org – ಗುರು ಪರಂಪರೈ ಪೋರ್ಟಲ್ ಲಿಂಕ್ಸ್ -ಆಳ್ವಾರ್ / ಆಚಾರ್ಯರ ಜೀವನ ಚರಿತ್ರೆ ಹಲವು ಭಾಷೆಗಳಲ್ಲಿ (ಆಂಗ್ಲ … Read more

ಶ್ರೀವೈಷ್ಣವಕ್ಕೆ ಒಂದು ಸರಳ ಮಾರ್ಗದರ್ಶಿ – ದಿನಚರಿಯಲ್ಲಿ ಪ್ರಮುಖವಾದ ಅಂಶಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀ ವಾನಾಚಲಮಹಾಮುನಯೇ ನಮಃ ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ << ತಪ್ಪಿಸಬೇಕಾದ ಅಪಚಾರಗಳು ಶ್ರೀವೈಷ್ಣವರಿಗೆ ತಮ್ಮ ದೈನಂದಿನ ಜೀವನದಲ್ಲಿ ಅರ್ಥಮಾಡಿಕೊಳ್ಳಲು ಮತ್ತು ಅನುಸರಿಸಲು ಈ ಕೆಳಗಿನ ಅಂಶಗಳು ಪ್ರಯೋಜನಕಾರಿಯಾಗಿವೆ: ೧. ಶ್ರೀವೈಷ್ಣವರನ್ನು, ಅವರ ವರ್ಣ, ಆಶ್ರಮ, ಜ್ಞಾನ, ಇತ್ಯಾದಿಗಳನ್ನು ಪರಿಗಣಿಸದೆ ಗೌರವದಿಂದ ಕಾಣುವುದು. ಭಗವಂತನು ತನ್ನ ಭಕ್ತರಿಂದ ಮೊದಲು ನಿರೀಕ್ಷಿಸುವುದು ಇತರ ಭಾಗವತರನ್ನು ಗೌರವದಿಂದ ಕಾಣುವುದು. ೨. ಪ್ರತಿಷ್ಠೆ ಮತ್ತು ಸ್ವಂತಿಕೆಯಿಲ್ಲದೆ ಸರಳವಾದ ಜೀವನವನ್ನು ನಡೆಸುವುದು. ನಾವು … Read more

ಶ್ರೀವೈಷ್ಣವಕ್ಕೆ ಒಂದು ಸರಳ ಮಾರ್ಗದರ್ಶಿ – ತಪ್ಪಿಸಬೇಕಾದ ಅಪಚಾರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀ ವಾನಾಚಲಮಹಾಮುನಯೇ ನಮಃ ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ << ಅರ್ಥಪಂಚಕಮ್ ಚಾಂಡಿಲಿ – ಗರುಡ ಪ್ರಸಂಗ (ಗರುಡಳ್ವಾರ್ ಚಾಂಡಿಲಿಯು ಪವಿತ್ರ ಕ್ಷೇತ್ರವನ್ನು ಬಿಟ್ಟು ಒಂದು ನಿರ್ಜನವಾದ ಪ್ರದೇಶದಲ್ಲಿ ವಾಸಿಸುತ್ತಿರುವ ಬಗ್ಗೆ ಯೋಚಿಸುವಾಗ ಅವರ ರೆಕ್ಕೆಗಳು ತಕ್ಷಣವೇ ಉರಿದು ಬೀಳುತ್ತವೆ) ಈ ಲೇಖನದಲ್ಲಿ ನಾವು ಶ್ರೀವೈಷ್ಣವರು ತಪ್ಪಿಸಬೇಕಾದ ವಿವಿಧ ಅಪಚಾರಗಳ ಬಗ್ಗೆ ತಿಳಿದುಕೊಳ್ಳೋಣ. ಶ್ರೀವೈಷ್ಣವರಿಗೆ ಶಾಸ್ತ್ರವೇ ಆಧಾರ – ನಮ್ಮ ಪ್ರತಿಯೊಂದು ಕ್ರಿಯೆಗೂ ನಾವು ಶಾಸ್ತ್ರವನ್ನು … Read more

ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ – ಅರ್ಥಪಂಚಕಮ್

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ << ತತ್ತ್ವ ತ್ರಯಮ್   ಪರಮ ಪ್ರಾಪ್ಯನಾದ ಭಗವಂತನು ಆರು ರೂಪಗಳನ್ನು ತಾಳುತ್ತಾನೆ. ಅವೇ ಪರತ್ತ್ವ (ಪರಮಪದದಲ್ಲಿ), ವ್ಯೂಹ (ಕ್ಷೀರಾಬ್ಧಿಯಲ್ಲಿ), ವಿಭವ (ಅವತಾರಗಳು), ಅಂತರ್ಯಾಮಿ (ಎಲ್ಲರಲ್ಲಿಯೂ ಇರುವವನು), ಅರ್ಚಾವತಾರ (ದೇವಸ್ಥಾನಗಳಲ್ಲಿ, ಮಠಗಳಲ್ಲಿ ಮತ್ತು ಮನೆಗಳಲ್ಲಿರುವ ರೂಪಗಳು), ಮತ್ತು ಆಚಾರ್ಯನೆಂಬ ಈ ಆರು ರೂಪಗಳು. ಮಿಕ್ಕವಿರೈನಿಲೈಯುಂ ಮೆಯ್ಯಾಮ್ ಉಯಿರ್ ನಿಲೈಯುಂ ತಕ್ಕ ನೆರಿಯುಂ ತಡೈಯಾಗಿತ್ತೊಕ್ಕಿಯಲುಂ … Read more

ಶ್ರೀವೈಷ್ಣವಕ್ಕೆ ಒಂದು ಸರಳ ಮಾರ್ಗದರ್ಶಿ – ತತ್ತ್ವ ತ್ರಯಮ್

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀ ವಾನಾಚಲಮಹಾಮುನಯೇ ನಮಃ ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ << ರಹಸ್ಯ ತ್ರಯಮ್ ಎಲ್ಲಾ ವಸ್ತುಗಳನ್ನು ಮುಖ್ಯವಾಗಿ ಮೂರು ವಿಧಗಳಾಗಿ ವಿಂಗಡಿಸಬಹುದು. ಅವು: ಚಿತ್, ಅಚಿತ್, ಮತ್ತು ಈಶ್ವರ ತತ್ತ್ವಗಳು. ’ಚಿತ್’ ಎಂಬುದು ನಿತ್ಯವಿಭೂತಿ (ಪರಮಪದ – ನಾಶರಹಿತವಾದ ಶ್ರೀವೈಕುಂಠಲೋಕ) ಮತ್ತು ಲೀಲಾವಿಭೂತಿ (ನಶ್ವರವಾದ ಸಂಸಾರ ಮಂಡಲ) ಎಂಬ ಎರಡೂ ಮಂಡಲಗಳಲ್ಲಿರುವ ಅಸಂಖ್ಯಾತ ಜೀವಾತ್ಮಗುಣವನ್ನು ಸೂಚಿಸುತ್ತದೆ. ಪ್ರತಿಯೊಂದು ಜೀವಾತ್ಮವೂ ಸ್ವಾಭಾವಿಕವಾಗಿಯೇ ಜ್ಞಾನಮಯವೂ (ಜ್ಞಾನದಿಂದಾಗಿರುವುದು), ಜ್ಞಾನಗುಣಕವೂ (ಜ್ಞಾನವನ್ನು … Read more

ಶ್ರೀವೈಷ್ಣವಕ್ಕೆ ಒಂದು ಸರಳ ಮಾರ್ಗದರ್ಶಿ – ರಹಸ್ಯ ತ್ರಯ – ಮೂರು ರಹಸ್ಯಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀ ವಾನಾಚಲಮಹಾಮುನಯೇ ನಮಃ ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ << ದಿವ್ಯಪ್ರಬಂಧಗಳು ಮತ್ತು ದಿವ್ಯದೇಶಗಳು ಪಂಚಸಂಸ್ಕಾರದ ಒಂದು ಭಾಗವಾಗಿ ಮಂತ್ರೋಪದೇಶವು ಮಾಡಲ್ಪಡುತ್ತದೆ. ಅದರಲ್ಲಿ, ೩ ರಹಸ್ಯಗಳು ಆಚಾರ್ಯರಿಂದ ಶಿಷ್ಯರಿಗೆ ಬೋಧಿಸಲ್ಪಡುತ್ತವೆ. ಅವುಗಳೆಂದರೆ: ತಿರುಮಂತ್ರ – ನಾರಾಯಣ ಋಷಿಯು ನರ ಋಷಿಗೆ (ಇಬ್ಬರೂ ಭಗವಂತನ ಅವತಾರಗಳು) ಬದರಿಕಾಶ್ರಮದಲ್ಲಿ ಪ್ರಕಟಪಡಿಸಿದುದು. ಓಂ ನಮೋ ನಾರಾಯಣಾಯ  ಸರಳ ಅರ್ಥ: ಭಗವಂತನ ಸ್ವಾಮ್ಯದಲ್ಲಿರುವ ಜೀವಾತ್ಮನು ಕೇವಲ ಭಗವಂತನ ಸಂತೋಷಕ್ಕಾಗಿಯೇ ಜೀವಿಸಬೇಕು, ಅವನು ಎಲ್ಲರ … Read more

ಶ್ರೀವೈಷ್ಣವಕ್ಕೆ ಒಂದು ಸರಳ ಮಾರ್ಗದರ್ಶಿ – ದಿವ್ಯಪ್ರಬಂಧಗಳು ಮತ್ತು ದಿವ್ಯದೇಶಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀ ವಾನಾಚಲಮಹಾಮುನಯೇ ನಮಃ ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ << ಗುರುಪರಂಪರೆ ಶ್ರೀಮನ್ ನಾರಾಯಣ ಶ್ರೀದೇವಿ (ಶ್ರೀ ಮಹಾಲಕ್ಷ್ಮಿ), ಭೂದೇವಿ, ನೀಳಾದೇವಿ ಮತ್ತು ನಿತ್ಯಸೂರಿಗಳೊಂದಿಗೆ ಪರಮಪದದಲ್ಲಿ ಈ ಹಿಂದಿನ ಲೇಖನದಲ್ಲಿ ನಾವು ಗುರುಪರಂಪರೆಯ ವೈಭವಗಳನ್ನು ತಿಳಿದುಕೊಂಡೆವು. ಈಗ ನಾವು ದಿವ್ಯಪ್ರಬಂಧಗಳು ಮತ್ತು ದಿವ್ಯದೇಶಗಳ ಪ್ರಾಮುಖ್ಯತೆಯನ್ನು ತಿಳಿದುಕೊಳ್ಳೋಣ. ಶ್ರೀಮನ್ ನಾರಾಯಣನು ಅನಂತವಾದ ಮತ್ತು ಅದ್ಭುತವಾದ ಕಲ್ಯಾಣಗುಣಗಳಿಂದ ಕೂಡಿದ ಸರ್ವೋಚ್ಚನಾದ ದೇವನು. ತನ್ನ ದೈವಿಕ ಮತ್ತು ನಿರುಪಾಧಿಕ ಕೃಪೆಯಿಂದಾಗಿ, … Read more

ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ – ಗುರುಪರಂಪರೆ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀ ವಾನಾಚಲಮಹಾಮುನಯೇ ನಮಃ ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ << ಆಚಾರ್ಯ-ಶಿಷ್ಯ ಸಂಬಂಧ ಈ ಹಿಂದಿನ ಲೇಖನದಲ್ಲಿ ನಾವು ಆಚಾರ್ಯ-ಶಿಷ್ಯ ಸಂಬಂಧದ ವೈಶಿಷ್ಟ್ಯವನ್ನು ಕಂಡೆವು. ಕೆಲವರು “ನಮಗೂ ಭಗವಂತನಿಗೂ ನಡುವೆ ಆಚಾರ್ಯನೆಂಬುವನ ಅವಶ್ಯಕತೆಯಿದೆಯೇ? ಭಗವಂತನು ಈ ಮೊದಲೇ ಗಜೇಂದ್ರಾಳ್ವಾನ್, ಗುಹ, ಶಬರಿ, ಅಕ್ರೂರ, ತ್ರಿವಕ್ರಾ (ಕೃಷ್ಣಾವತಾರ ಕಾಲದಲ್ಲಿದ್ದ ಗೂನಿ), ಮಾಲಾಕಾರ (ಹೂಗಾರ) ಮುಂತಾದವರನ್ನು ನೇರವಾಗಿಯೇ ಅಂಗೀಕರಿಸಿರುವನಲ್ಲ?” ಎಂದು ಕೇಳಬಹುದು. ಇದಕ್ಕೆ ನಮ್ಮ ಪೂರ್ವಾಚಾರ್ಯರುಗಳು ಕೊಡುವ ಸಮಜಾಯಿಷಿ … Read more