ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೩೯
ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ನಾಯನಾರರು ಸನ್ಯಾಸಾಶ್ರಮವನ್ನು ಸ್ವೀಕರಿಸಿದರು ಆ ಸಮಯದಲ್ಲಿ, ದಕ್ಷಿಣ ದಿಕ್ಕಿನಿಂದ ಕೆಲವು ಜನರು ಬಂದು ನಾಯನಾರರಿಗೆ ತಮ್ಮ ಕುಟುಂಬದಲ್ಲಿ ಆಗಿರುವ ದುಃಖದ ಬಗ್ಗೆ ತಿಳಿಸಿದರು, ಇದು ಪೆರುಮಾಳರಿಗೆ ಅವರ ಸೇವೆ ಅನುಚಿತವಾಗಿತ್ತು. ಶ್ರೀರಂಗನಾಥನ ದಿವ್ಯ ಪಾದಗಳನ್ನು ತಲೆಯ ಮೇಲೆ ಇಟ್ಟುಕೊಂಡು ಆ ಕ್ರಿಯೆಯ ಮೂಲಕ ತನ್ನನ್ನು ತಾನು ಉಳಿಸಿಕೊಳ್ಳುತ್ತಿದ್ದ ಅವರಿಗೆ, ಎಂಪೆರುಮಾನನಿಂದ ಈ … Read more