ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೩೩
ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ನಾಯನಾರ್ ತಿರುವೇಂಗಡಂಗೆ ಹೊರಟರು ನಾಯನಾರರು ತಮ್ಮ ದಿವ್ಯ ಮನಸ್ಸಿನಲ್ಲಿ ತಿರುವೇಂಗಡಂ ಮತ್ತು ದೇಶದ ಉತ್ತರ ಭಾಗಗಳಲ್ಲಿರುವ ಇತರ ದಿವ್ಯ ನಿವಾಸಗಳಿಗೆ ಹೋಗಿ ಅಲ್ಲಿಯ ಎಂಪೆರುಮಾನನ್ನು ಪೂಜಿಸಲು ಯಾತ್ರಾ (ಪ್ರಯಾಣ) ಕೈಗೊಳ್ಳಲು ಯೋಚಿಸಿದರು. ಅವರು ಪೆರಿಯ ಪೆರುಮಾಳ್ ಸನ್ನಿಧಿಗೆ ಹೋಗಿ ಪೂಜಿಸಿ, “ಅಡಿಯೇನ್ ತಿರುವೇಂಗಡಂಗೆ ತೆರಳಿ ಅಲ್ಲಿ ಎಂಪೆರುಮಾನ್ ದೈವೀಕ ಪಾದಗಳನ್ನು ಪೂಜಿಸಲು … Read more