ಕೃಷ್ಣ ಲೀಲೆಗಳ ಸಾರಾಂಶ – 16 – ಕೃಷ್ಣನು ಗೋಪಾಲಕನಾಗಿ ಆಡಿದ ಲೀಲೆ
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಪ್ರಲಂಬಾಸುರನ ವಧೆ ಬಾಲ್ಯದಲ್ಲಿ ಶ್ರೀಕೃಷ್ಣನಿಗೆ ಹಸುಗಳನ್ನು ಮೇಯಿಸುವುದು ಅತ್ಯಂತ ಪ್ರಿಯವಾದ ಲೀಲೆಗಳಲ್ಲಿ ಒಂದಾಗಿತ್ತು. ನಮ್ಮಾಳ್ವಾರರು ತಮ್ಮ ತಿರುವಾಯ್ಮೊಳಿಯಲ್ಲಿ “ತಿವತ್ತಿಲುಂ ಪಶು ನಿರೈ ಮೇಯ್ಪ್ಪು ವತ್ತಿ” (ಪರಮಪದದಲ್ಲಿರುವುದಕ್ಕಿಂತಲೂ ಹಸುಗಳನ್ನು ಮೇಯಿಸುವುದು ಕೃಷ್ಣನಿಗೆ ಹೆಚ್ಚು ಸಂತೋಷವನ್ನು ನೀಡುತ್ತದೆ) ಎಂದು ಹೇಳುತ್ತಾರೆ. ತಿರುಮಂಗೈ ಆಳ್ವಾರರು ಕೂಡ ತಿರುನೆಡುಂದಾಂಡಗಂನಲ್ಲಿ “ಕನ್ರು ಮೇಯ್ತ್ತು ಇನಿದುಗಂದ ಕಾಳಾಯ್” (ಕರುಗಳನ್ನು ಮೇಯಿಸಿ ಅತ್ಯಂತ ಆನಂದವನ್ನು … Read more