ಆಳ್ವಾರ್ ತಿರುನಗರಿಯ ವೈಭವ – ನಮ್ಮಾಳ್ವಾರರ ದಿವ್ಯ ಯಾತ್ರೆ
ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ಆಳ್ವಾರ್ ತಿರುನಗರಿಯ ವೈಭವ << ಹಿಂದಿನ ಲೇಖನವನ್ನು ಆಳ್ವಾರ್ ತಿರುನಗರಿಯಲ್ಲಿ ಮತ್ತು ಆಳ್ವಾರರ ಜೀವನ ಚರಿತ್ರೆಯಲ್ಲಿ ಅವರ ದಿವ್ಯ ಯಾತ್ರೆಯನ್ನು ಒಂದು ವಿಶೇಷ ಘಟನೆಯೆಂದು ಪರಿಗಣಿಸಲಾಗುತ್ತದೆ. ಇಲ್ಲಿ ನಾವು ಈ ಉತ್ಸವದ ಯಾತ್ರೆಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ. ಹಿಂದಿನ ಅಧ್ಯಾಯದಲ್ಲಿ, ನಮ್ಮಾಳ್ವರರು ರಾಮಾನುಜರ ಅವತಾರದ ಬಗ್ಗೆ ಮಧುರಕವಿ ಆಳ್ವಾರರಿಗೆ ಹೇಗೆ ಸೂಚಿಸಿದರು ಮತ್ತು ಭವಿಷ್ಯದಾಚಾರ್ಯರ ವಿಗ್ರಹವನ್ನು ಮಧುರಕವಿ … Read more