ಕೃಷ್ಣ ಲೀಲೆಗಳ ಸಾರಾಂಶ – 14 – ಕಾಳಿಂಗ ಮರ್ದನ ಘಟನೆ
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಧೇನುಕಾಸುರ ವಧೆ ಯಮುನಾ ನದಿಯ ದಡದಲ್ಲಿರುವ ಒಂದು ಕೊಳದಲ್ಲಿ, ಕಾಳಿಂಗ ಎಂಬ ಹೆಸರಿನ ಸರ್ಪವು ತನ್ನ ಕುಟುಂಬದೊಂದಿಗೆ ವಾಸಿಸುತ್ತಿತ್ತು. ಅದು ದುಷ್ಟ ಬುದ್ಧಿಯನ್ನು ಹೊಂದಿತ್ತು. ನಿರಂತರವಾಗಿ ವಿಷವನ್ನು ಉಗುಳುವುದರ ಮೂಲಕ, ಅದು ಕೊಳವನ್ನು ಸಮೀಪಿಸದಂತೆ ಎಲ್ಲರನ್ನು ತಡೆಯುತ್ತಿತ್ತು. ಯಾರಾದರೂ ಹತ್ತಿರ ಬಂದರೆ, ಅವರು ವಿಷಪೂರಿತ ಗಾಳಿಯನ್ನು ಉಸಿರಾಡಿ ಮೂರ್ಛೆ ಹೋಗುತ್ತಿದ್ದರು. ದನಕರುಗಳಿಗೂ ಇದೇ ಸ್ಥಿತಿ. … Read more