ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೪೨

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಆಚ್ಚಿ ತನ್ನ ತಂದೆಯ ಮನೆಯಲ್ಲಿ ವಾಸಿಸುತ್ತಿದ್ದ ಸಮಯದಲ್ಲಿ, ಕಂದಾಡೈ ಅಣ್ಣನ್ ಅವರ ತಂದೆ [ದೇವರಾಜ ತೋಳಪ್ಪರ್] ಅವರ ತೀರ್ಥವನ್ನು (ಶ್ರಾದ್ಧ) ಆಚರಿಸಬೇಕಾಗಿತ್ತು. ಅಣ್ಣನ್ ಶ್ರೀನಾರಾಯಣರ ಪತ್ನಿ ಆಚ್ಚಿಯನ್ನು ಶ್ರೀಗಳಿಗೆ ಅಡುಗೆ ಮಾಡಲು ಬರುವಂತೆ ಕರೆದರು . ಆಚ್ಚಿಯೂ ಅಲ್ಲಿಗೆ ಹೋಗಿ, ಶುದ್ಧತೆ ಮತ್ತು ಆನಂದದಿಂದ ಆಹಾರವನ್ನು ಅಡುಗೆ ಮಾಡಿದಳು . ಎಂಪೆರುಮಾನನಿಗೆ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೪೧

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ತಿರುಮಂಜನಂ ಅಪ್ಪರ ಮಗಳು ಜೀಯರ್ ಅಡಿಯಲ್ಲಿ ಆಶ್ರಯ ಪಡೆಯುತ್ತಾಳೆ ಒಂದು ದಿನ ಮುಂಜಾನೆ, ಜೀಯರ್ ತಮ್ಮ ದೈವಿಕ ಸ್ನಾನಕ್ಕಾಗಿ ಕಾವೇರಿಯ ಕಡೆಗೆ ಹೋಗುತ್ತಿದ್ದಾಗ, ಅನಿರೀಕ್ಷಿತವಾಗಿ ಭಾರೀ ಮಳೆ ಸುರಿಯಲು ಪ್ರಾರಂಭಿಸಿತು. ಆದ್ದರಿಂದ, ಜೀಯರ್ ಮಳೆ ನಿಲ್ಲುವುದಕ್ಕಾಗಿ ಒಂದು ಮನೆಯ ಪೀಠದ ಬಳಿ ಕಾಯುತ್ತಿದ್ದರು. ಕಾಯುತ್ತಿದ್ದರು.ಇದನ್ನು ನೋಡಿದ ಮನೆಯ ಯಜಮಾನನ ಹೆಂಡತಿ, ಜೀಯರ್ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೪೦

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ತಿರುಮಂಜನಂ ಅಪ್ಪಾ ಮತ್ತು ಭಟ್ಟರ್ ಪಿರಾನ್ ಜೀಯರ್ ಅಡಿಯಲ್ಲಿ ಆಶ್ರಯ ಪಡೆದರು ಪ್ರತಿದಿನ, ಜೀಯರ್ ಸೂರ್ಯೋದಯಕ್ಕೆ ಸ್ವಲ್ಪ ಮೊದಲು ದೈವಿಕ ಕಾವೇರಿಗೆ ಸ್ನಾನ ಮಾಡಲು ಹೋಗುತ್ತಿದ್ದರು. ಸತ್ವ (ಸಂಪೂರ್ಣವಾಗಿ ಒಳ್ಳೆಯ) ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ಮತ್ತು ಪೆರುಮಾಳರ ಸನ್ನಿಧಿಯಲ್ಲಿ ಏನನ್ನೂ ನಿರೀಕ್ಷಿಸದೆ ಕೈಂಕರ್ಯವನ್ನು ಮಾಡುತ್ತಿದ್ದ ತಿರುಮಂಜನಂ ಅಪ್ಪಾ ಅವರು ಜೀಯರೊಂದಿಗೆ ಹೋಗಿ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೩೯

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ನಾಯನಾರರು ಸನ್ಯಾಸಾಶ್ರಮವನ್ನು ಸ್ವೀಕರಿಸಿದರು ಆ ಸಮಯದಲ್ಲಿ, ದಕ್ಷಿಣ ದಿಕ್ಕಿನಿಂದ ಕೆಲವು ಜನರು ಬಂದು ನಾಯನಾರರಿಗೆ ತಮ್ಮ ಕುಟುಂಬದಲ್ಲಿ ಆಗಿರುವ ದುಃಖದ ಬಗ್ಗೆ ತಿಳಿಸಿದರು, ಇದು ಪೆರುಮಾಳರಿಗೆ ಅವರ ಸೇವೆ ಅನುಚಿತವಾಗಿತ್ತು. ಶ್ರೀರಂಗನಾಥನ ದಿವ್ಯ ಪಾದಗಳನ್ನು ತಲೆಯ ಮೇಲೆ ಇಟ್ಟುಕೊಂಡು ಆ ಕ್ರಿಯೆಯ ಮೂಲಕ ತನ್ನನ್ನು ತಾನು ಉಳಿಸಿಕೊಳ್ಳುತ್ತಿದ್ದ ಅವರಿಗೆ, ಎಂಪೆರುಮಾನನಿಂದ ಈ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೩೮

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಕಿಡಾಂಬಿ ನಾಯನಾರರಿಂದ ಶ್ರೀ ಭಾಷ್ಯಮ್ ವ್ಯಾಖ್ಯಾನವನ್ನು ಆಲಿಸಿದ ನಾಯನಾರರು ಅಲ್ಲಿ [ಕಾಂಚಿಪುರಂನಲ್ಲಿ], ಅವರು ಕಿಡಾಂಬಿ ಆಚ್ಚಾನ್ ದೈವಿಕ ಕುಲದಲ್ಲಿ ಕೊಂಡಾಡಿದ ಕಿಡಾಂಬಿ ನಾಯನಾರರ ದಿವ್ಯ ಪಾದಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು [ತಿರುಕ್ಕೊಟ್ಟಿಯೂರ್ ನಂಬಿ ಅವರು ಮಡಪ್ಪಳ್ಳಿ ಕೈಂಕರ್ಯವನ್ನು (ಪ್ರಸಾದದ ನೈವೇದ್ಯಕ್ಕೆ ಅಡುಗೆ ) ಉಡೈವರಿಗಾಗಿ ಮಾಡಲು ನೇಮಿಸಿದವರು. ಅವರ ಜೊತೆಗೆ, ಇತರ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೩೭

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ನಾಯನಾರರು ಕರುಣೆಯಿಂದ ಶ್ರೀಪೆರುಂಬೂದೂರಿಗೆ ಹೊರಟರು ತರುವಾಯ, ಶ್ಲೋಕದಲ್ಲಿ ಉಲ್ಲೇಖಿಸಿದಂತೆ ನಾಯನಾರರು ಶ್ರೀಪೆರುಂಬೂದೂರಿಗೆ ಹೊರಟರು. ಯತೀ೦ದ್ರ ಜನನೀಂಪ್ರಾಪ್ಯ ಪುರೀಂ ಪುರುಷಪುಂಗವ:ಅಂತ: ಕಿಮಪಿ ಸಂಪಶ್ಯನ್ನತ್ರಾಕ್ಷೀಲ್ಲ ಕ್ಷಮಣಂ ಮುನೀಮ್ (ಪುರುಷರಲ್ಲಿ ಶ್ರೇಷ್ಠರಾದ ಅಳೞಿಯ ಮಣವಾಳರು, ಯತಿರಾಜರ (ರಾಮಾನುಜರ) ಜನ್ಮಸ್ಥಳವಾದ ಶ್ರೀಪೆರುಂಬೂದೂರಿಗೆ ಹೋಗಿ, ಆ ಸ್ಥಳದ ವಿಶಿಷ್ಟ ಲಕ್ಷಣಗಳನ್ನು ನೋಡಿ, ತುಂಬಾ ಸಂತೋಷಪಟ್ಟರು ಮತ್ತು ಇಳೈಯಾಳ್ವಾರರನ್ನು (ರಾಮಾನುಜರು) … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೩೬

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ನಾಯನಾರ್ ಕರುಣೆಯಿಂದ ಪೆರುಮಾಳ್ ಕೋಯಿಲಿಗೆ ಹೋಗುತ್ತಾರೆ ನಾಯನಾರ್ ತಿರುವೇಂಗಡಂ ಬಿಟ್ಟು, ದಾರಿಯಲ್ಲಿ ಒಂದೆರಡು ದಿನ ನಿಂತು, ನಂತರ, ಪಾಶುರದಲ್ಲಿ ಹೇಳಿರುವಂತೆ “ಉಲಗೇತ್ತುಮ್ ಆೞಿಯಾನ್ ಅತ್ತಿಯೂರಾನ್” (ದೈವಿಕ ಚಕ್ರವನ್ನು ಹಿಡಿದು ಕಾಂಚೀಪುರಂನಲ್ಲಿ ವಾಸಿಸುವವನು), ದೇವಪ್ಪೆರುಮಾಳನನ್ನು ಪೂಜಿಸಲು ಕಾಂಚೀಪುರಂ ತಲುಪಿದರು. ಶ್ಲೋಕಕ್ಕೆ ಅನುಗುಣವಾಗಿ ಧುರಸ್ಥಿತೇಪಿ ಮಯಿದ್ರುಷ್ಠಿ ಪಧಂಪ್ರಪಂನೇದುಃ ಕಂ ವಿಹಾಯ ಪರಮಾಂ ಸುಖಮೇಷ್ಯತೀತಿಮತ್ವೆವಯತ್ ಗಗನಕಂಪಿನಥಾರ್ತಿಹಂತು: … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೩೫

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ನಾಯನಾರರು ಅಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ನಂತರ ಮೇಲಕ್ಕೆ ಏರಲು ಪ್ರಾರಂಭಿಸಿದರು. ಇದನ್ನು ಕೇಳಿದ ಪೆರಿಯ ಕೇಳ್ವಿ ಜೀಯರ್ ಮತ್ತು ಇತರ ಶ್ರೀವೈಷ್ಣವರು, ದೇವಾಲಯದ ಎಲ್ಲಾ ನೌಕರರೊಂದಿಗೆ, ದಯೆಯಿಂದ ತಿರುವೇಂಕಟಮುಡೈಯಾನ್ (ಇದನ್ನು ಪುವಾರ್ಕೞಳ್ಗಲ್ ಎಂದು ಕರೆಯಲಾಗುತ್ತದೆ) ಅವರ ದಿವ್ಯ ಪಾದಗಳನ್ನು (ಶ್ರೀ ಶಟಾರಿ) ಹೊರತೆಗೆದರು, ಜೊತೆಗೆ ಪೆರಿಯ ಪರಿವಟ್ಟಂ (ತಲೆಯ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೩೪

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಈಗ, ತಿರುಮಲೈ ನಿರೂಪಣೆ ಪುರಟ್ಟಾಸಿ ಮಾಸದ (ಕನ್ಯಾಮಾಸ) ಮೊದಲ ದಿನದಂದು, ತಿರುವೇಂಗಡಂ ಬೆಟ್ಟಗಳಲ್ಲಿ ಬ್ರಹ್ಮೋತ್ಸವ ಪ್ರಾರಂಭವಾಗುತ್ತದೆ. ಪೆರಿಯ ಕೇಳ್ವಿ ಜೀಯರ್ (ಅಲ್ಲಿನ ದೇವಾಲಯವನ್ನು ನೋಡಿಕೊಳ್ಳುವ ಪ್ರಮುಖ ವ್ಯಕ್ತಿ) ಆ ರಾತ್ರಿ ಒಂದು ಕನಸನ್ನು ಕಂಡರು, ಅಲ್ಲಿ ಜನರು ಅವರಿಗೆ ಪೆರಿಯ ಪೆರುಮಾಳ್ (ಶ್ರೀ ರಂಗನಾಥನ್) ನಂತೆ ಮಲಗಿರುವ ಶ್ರೀವೈಷ್ಣವನನ್ನು ಬೆಟ್ಟದ ತಪ್ಪಲಿನಲ್ಲಿ, … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೩೩

ಶ್ರೀಮತೇ ಶಠಕೋಪಾಯ ನಮಃ  ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ನಾಯನಾರ್ ತಿರುವೇಂಗಡಂಗೆ ಹೊರಟರು ನಾಯನಾರರು ತಮ್ಮ ದಿವ್ಯ ಮನಸ್ಸಿನಲ್ಲಿ ತಿರುವೇಂಗಡಂ ಮತ್ತು ದೇಶದ ಉತ್ತರ ಭಾಗಗಳಲ್ಲಿರುವ ಇತರ ದಿವ್ಯ ನಿವಾಸಗಳಿಗೆ ಹೋಗಿ ಅಲ್ಲಿಯ ಎಂಪೆರುಮಾನನ್ನು ಪೂಜಿಸಲು ಯಾತ್ರಾ (ಪ್ರಯಾಣ) ಕೈಗೊಳ್ಳಲು ಯೋಚಿಸಿದರು. ಅವರು ಪೆರಿಯ ಪೆರುಮಾಳ್ ಸನ್ನಿಧಿಗೆ ಹೋಗಿ ಪೂಜಿಸಿ, “ಅಡಿಯೇನ್ ತಿರುವೇಂಗಡಂಗೆ ತೆರಳಿ ಅಲ್ಲಿ ಎಂಪೆರುಮಾನ್ ದೈವೀಕ ಪಾದಗಳನ್ನು ಪೂಜಿಸಲು … Read more