ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೬೩
ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಪ್ರತಿವಾದಿ ಭಯಂಕರಮ್ ಅಣ್ಣಾ ಅವರು ಆಕಾಶ ಗಂಗೈಯಿಂದ ತಿರುಮಂಜನಂ ನೀರನ್ನು ತಮ್ಮ ತಿರುವಾರಾಧನೆಗಾಗಿ ತರುವ ಮೂಲಕ ತಿರುವೇಂಕಟಮುಡೈಯಾನ್ಗೆ ಸೇವೆ ಸಲ್ಲಿಸುತ್ತಿರುವಾಗ, ಶ್ರೀವೈಷ್ಣವರು ಕೊಯಿಲ್ನಿಂದ (ಶ್ರೀರಂಗಂ ) ಪೂಜಿಸಲು ತಿರುಮಲೈಗೆ ಬಂದರು. ಪೆರುಮಾಳ್ ಆರಾಧನೆ, ಪವಿತ್ರ ನೀರು ಇತ್ಯಾದಿಗಳಲ್ಲಿ ಅಣ್ಣಾ ಅವರಿಗೆ ಸಹಾಯ ಮಾಡಿದರು. ಶ್ರೀರಂಗಂ ದೇವಸ್ಥಾನದಲ್ಲಿ ನಡೆಯುತ್ತಿರುವ ಘಟನೆಗಳು, ಪೆರುಮಾಳರಿಗೆ ಅರ್ಪಿಸುವ … Read more