ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೭೨
ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಆಚಾರ್ಯ ಸ್ಥಾನಗಳಲ್ಲಿ ಪ್ರಧಾನ ಶಿಷ್ಯರಿಗೆ ಜೀಯರ್ ದೈವಿಕ ಪಟ್ಟಾಭಿಷೇಕವನ್ನು ನೆರವೇರಿಸುತ್ತಾರೆ. ಒಂದು ದಿನ, ಜೀಯರ್ ಪ್ರತಿವಾಧಿ ಭಯಂಕರಮ್ ಅಣ್ಣಾ ಅವರನ್ನು ಕರೆದು, ಶ್ರೀಭಾಷ್ಯ೦ (ವ್ಯಾಸ ಮಹರ್ಷಿಗಳ ಬ್ರಹ್ಮಸೂತ್ರಕ್ಕೆ ರಾಮಾನುಜರು ಬರೆದ ವ್ಯಾಖ್ಯಾನ) ಅನ್ನು ಕಂದಾಡೈ ಅಣ್ಣನ್, ಪೋರೇಟ್ರು ನಾಯನಾರ್, ಅನಂತಯ್ಯನಪ್ಪಯ್ಯ , ಎಂಪೆರುಮಾನಾರ್ ಜೀಯರ್ ನಾಯನಾರ್ ಹಾಗು ಕಂದಾಡೈ ನಾಯನ್ ಅವರಿಗೆ … Read more