ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೩೬
ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ನಾಯನಾರ್ ಕರುಣೆಯಿಂದ ಪೆರುಮಾಳ್ ಕೋಯಿಲಿಗೆ ಹೋಗುತ್ತಾರೆ ನಾಯನಾರ್ ತಿರುವೇಂಗಡಂ ಬಿಟ್ಟು, ದಾರಿಯಲ್ಲಿ ಒಂದೆರಡು ದಿನ ನಿಂತು, ನಂತರ, ಪಾಶುರದಲ್ಲಿ ಹೇಳಿರುವಂತೆ “ಉಲಗೇತ್ತುಮ್ ಆೞಿಯಾನ್ ಅತ್ತಿಯೂರಾನ್” (ದೈವಿಕ ಚಕ್ರವನ್ನು ಹಿಡಿದು ಕಾಂಚೀಪುರಂನಲ್ಲಿ ವಾಸಿಸುವವನು), ದೇವಪ್ಪೆರುಮಾಳನನ್ನು ಪೂಜಿಸಲು ಕಾಂಚೀಪುರಂ ತಲುಪಿದರು. ಶ್ಲೋಕಕ್ಕೆ ಅನುಗುಣವಾಗಿ ಧುರಸ್ಥಿತೇಪಿ ಮಯಿದ್ರುಷ್ಠಿ ಪಧಂಪ್ರಪಂನೇದುಃ ಕಂ ವಿಹಾಯ ಪರಮಾಂ ಸುಖಮೇಷ್ಯತೀತಿಮತ್ವೆವಯತ್ ಗಗನಕಂಪಿನಥಾರ್ತಿಹಂತು: … Read more