ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೧೭

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಅವರು ತಮ್ಮೊಂದಿಗೆ ಇದ್ದ ಅವರ ಮಗ ಅಪ್ಪನ್ ಪಿಳ್ಳೈ ಅವರನ್ನು ಸಮಾಧಾನಪಡಿಸಿ ಮತ್ತು ಅವರಿಗೆ ಹೇಳಿದರು “ದುಃಖಪಡಬೇಡ, ಏಕೆಂದರೆ ಅವರು ಆಳ್ವಾರರ ಕೈಂಕರ್ಯದಲ್ಲಿ ತನ್ನ ದಿವ್ಯ ರೂಪವನ್ನು ತ್ಯಜಿಸಿದ್ದಾರೆ ; ಆಳ್ವಾರರು ನಿನ್ನನ್ನು ತಮ್ಮ ಮಗನೆಂದು ಪರಿಗಣಿಸುತ್ತಾರೆ; ತೋಳಪ್ಪರಿಗೆ ಏನು ವಾಗ್ದಾನ ಮಾಡಲಾಗಿತ್ತೋ ಅದನ್ನು ನಿಮಗಾಗಿ ನೆರವೇರಿಸಲಾಗುವುದು” ಎಂದು ಹೇಳಿದರು . ನಂತರ ಅವರು ಆಳ್ವಾರರ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೧೬

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಈಗ, ಆಳ್ವಾರರನ್ನು ಕುರಿತು ಕೆಲವು ಘಟನೆಗಳು ನ೦ಪೆರುಮಾಳ್ ಕೊೞಿಕ್ಕೋಡ್ ನಿಂದ ಹೊರಟಾಗ ಆ ಸ್ಥಾನದಲ್ಲಿರುವ ಜನರ ಅಸಮಂಜಸತೆಯಿಂದ (ಸ್ಥಾನನಾಥರು ಅಥವಾ ಅರ್ಚಕರು ಮತ್ತು ಇತರರು) ಆಳ್ವಾರರು ಅವರೊಂದಿಗೆ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ, ಅವರು ಆಳ್ವಾರರನ್ನು ದಕ್ಷಿಣ-ಪಶ್ಚಿಮ ದಿಕ್ಕಿನಲ್ಲಿ ಬಹಳ ದೂರದವರೆಗೆ ಕರೆದೊಯ್ದರು. ದರೋಡೆಕಾರ ರಿಂದ ಭಯವಿದ್ದುದರಿಂದ, ಬೇರೆ ದಾರಿಯಿಲ್ಲದೆ, ಅವರು ಒಂದು ನಿರ್ದಿಷ್ಟ ಸ್ಥಳದಲ್ಲಿ ಪರ್ವತದ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೧೫

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ನ೦ಪೆರುಮಾಳ್ ಜ್ಯೋತಿಷ್ಕುಡಿಇಂದ ಹೊರಟು ತಿರುಮಾಲಿರುಂಜೋಲೈ ದಿವ್ಯದೇಶವನ್ನು ತಲುಪಿದರು, ಇದು ಶ್ರೀರಂಗಂನಂತೆಯೇ ಪರಿಗಣಿಸಲ್ಪಟ್ಟಿದೆ. ತಿರುಮಾಲಿರುಂಜೋಲೈಯು ಶ್ರೀರಂಗಂ ನಂತಹ ಉದ್ಯಾನವನಗಳಿಂದ ಸುತ್ತುವರಿದಿದ್ದರಿಂದ ಪಿಳ್ಳೈ ಲೋಕಾಚಾರ್ಯರ ಅಗಲಿಕೆಯಿಂದ ಉಂಟಾದ ದುಃಖವನ್ನು ಮರೆತು ಅಲ್ಲಿಯೇ ಉಳಿದರು. ಕೂರತ್ತಾಳ್ವಾನ್  (ಭಗವದ್ ರಾಮಾನುಜರ ಶಿಷ್ಯ), ತನ್ನ ಸುಂದರಭಾಹು ಸ್ತವಂ ಶ್ಲೋಕಂ 103 ರಲ್ಲಿ ತಿರುಮಾಲಿರುಂಜೋಲೈನಲ್ಲಿರುವ ಪೀಠಾಧಿಪತಿಯಾದ ಕಲ್ಅಳಗರ್ ಬಗ್ಗೆ ಹೇಳುತ್ತಾರೆ : ಶಿಖರಿಷು ವಿಪಿನೇಷ್ವಪ್ಯಾಪಗಾಸ್ವಚ್ಛತೋಯಾಸ್ವನುಭವಸಿ ರಸಜ್ಞೋ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೧೪

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ನಮ್ ಪೆರುಮಾಳ್ ಕೋಯಿಲ್‌ನಿಂದ ವಲಸೆ ಹೋಗುತ್ತಾರೆ ಪಿಳ್ಳೈ ಲೋಕಾಚಾರ್ಯರು ಈ ರೀತಿಯಾಗಿ ಪ್ರಮಾಣಂ (ವೇದಗಳು ಮುಂತಾದ ಅಧಿಕೃತ ಗ್ರಂಥಗಳು), ಪ್ರಮೇಯಂ (ಎಂಪೆರುಮಾನ್) ಮತ್ತು ಪ್ರಮಾತೃ (ವಿವಿಧ ಗ್ರಂಥಗಳ ಲೇಖಕರು) ವೈಭವಗಳನ್ನು ಮಾಡುತ್ತಿದ್ದಾಗ, ಎಲ್ಲಾ ಚೇತನಗಳು (ಸಂವೇದನಾಶೀಲ ಘಟಕಗಳು) ಉನ್ನತಿ ಹೊಂದುವಂತೆ ಮಾಡಿದರು ಮತ್ತು ನ೦ಪೆರುಮಾಳ್ ಇಷ್ಟಪಡುವಂತೆ ಅವರ ಜೀವನವನ್ನು ನಡೆಸಿದರು .ಆ ಸಮಯದಲ್ಲಿ ಶ್ರೀರಂಗಂ ಟರ್ಕಿಯ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೧೩

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಶ್ರೀವಚನ ಭೂಷಣ ಶಾಸ್ತ್ರವು ನಮ್ ಪೆರುಮಾಳ್ ಆದೇಶದ ಮೇರೆಗೆ ಕರುಣಾಮಯವಾಗಿ ರಚಿಸಲ್ಪಟ್ಟಿದೆ ಎಂದು ಮಾನವಾಲ ಮಾಮುನಿಗಳು ಹೇಳಿರುವುದರಿಂದ, ಮೇಲೆ ಉಲ್ಲೇಖಿಸಿದ ಘಟನೆಯು ಒಬ್ಬರ ಮನಸ್ಸಿನಲ್ಲಿ ಅನುಮಾನವನ್ನು ಉಂಟುಮಾಡುತ್ತದೆ. ಈ ಬಗ್ಗೆ ಕಲಿತವರೊಂದಿಗೆ ಪರಿಶೀಲಿಸುವುದು ಉತ್ತಮ. ಮಾನವಾಲಾ ಮಾಮುನಿಗಳು, ಶ್ರೀವಚನ ಭೂಷನಂ ಅವರ ಭಾಷ್ಯದಲ್ಲಿ ಈ ಕೆಳಗಿನಂತೆ ಬರೆದಿದ್ದಾರೆ: “ಸಂಸಾರಿಗಳು ಅನುಭವಿಸಿದ ದುಃಖಗಳನ್ನು ನೋಡುತ್ತಾ, ಅವರನ್ನು ಉನ್ನತೀಕರಿಸುವ … Read more

ಯತೀಂದ್ರ ಪ್ರವಣ ಪ್ರಭಾವಂ – ಭಾಗ ೧೨

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಪಿಳ್ಳೈ ಲೋಕಾಚಾರ್ಯರ ಹಿರಿಮೆ ಶ್ರೇಷ್ಠವಾದ ಪಿಳ್ಳೈ ಲೋಕಾಚಾರ್ಯರನ್ನು ನಮ್ಮಾಳ್ವಾರ್ ಅವರ ಪುನರ್ಜನ್ಮ ಎಂದು ಪರಿಗಣಿಸಲಾಗಿದೆ. ಅವರ ಕಿರಿಯ ಸಹೋದರ, ಅಳಗಿಯ ಮಾನವಾಳ ಪೆರುಮಾಳ್ ನಾಯನಾರ್ ಅವರ ಕೃಪೆಯಲ್ಲಿ ಬೆಳೆದರು. ಅವರು ಇಲಯ ಪೆರುಮಾಳ್ (ಲಕ್ಷ್ಮಣನ್) ಮತ್ತು ಪೆರುಮಾಳ್ (ಶ್ರೀ ರಾಮರ್) ಹಾಗೆಯೇ ಕೃಷ್ಣ ಮತ್ತು ಬಲರಾಮರಂತೆ ಒಟ್ಟಿಗೆ ಬೆಳೆದರು. ಈ ಕೆಳಗಿನ ಪಾಶುರಂ ಮೂಲಕ ಅವರನ್ನು … Read more

ಯತೀಂದ್ರ ಪ್ರವಣ ಪ್ರಭಾವಂ – ಭಾಗ ೧೧

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ನಂಪಿಳ್ಳೈ ನಂತರ, ವಡಕ್ಕು ತಿರುವೀದಿಪ್ಪಿಳ್ಳೈ ಅವರು ಎಂಪೆರುಮಾನಾರ್ ದರ್ಶನದ ಉಸ್ತುವಾರಿ ವಹಿಸಿದ್ದಾಗ, ಅವರ ಶಿಷ್ಯರು ಅವರನ್ನು “ಆತ್ಮದ (ಸಂವೇದನಾಶೀಲ ಘಟಕ)” ಮೂಲ ಸ್ವರೂಪವೇನು ಎಂದು ಕೇಳಿದರು. ಅವರು ಉತ್ತರಿಸಿದರು, “ಅಹಂಕಾರದ (ಸ್ವತಂತ್ರ) ಕೊಳೆಯನ್ನು ತೆಗೆದುಹಾಕಿದಾಗ, ಆತ್ಮಕ್ಕೆ ಅಳಿಸಲಾಗದ ಹೆಸರು ಅಡಿಯೆನ್ (ಸೇವಕ) ಎಂದು ಎಲ್ಲರಿಗೂ ತಿಳಿದಿದೆ” ಎಂದು ಹೇಳಿದರು. ಆತ್ಮವು ‘ನಾನು ಈಶ್ವರನ್ (ಎಲ್ಲರನ್ನೂ ಮತ್ತು … Read more

ಯತೀಂದ್ರ ಪ್ರವಣ ಪ್ರಭಾವಂ – ಭಾಗ ೧೦

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಈಯುಣ್ಣಿ ಮಾಧವಪೆರುಮಾಳ್ ಮಹಿಮೆ ನಂಪಿಲ್ಲೈ ಅವರಿಂದ ಈಡು ಮುಪ್ಪತ್ಥರಾಯಿರಂ (ವಡಕ್ಕು ತಿರುವೀದಿಪ್ಪಿಳ್ಳೈ ಬರೆದ ವ್ಯಾಖ್ಯಾನ, ನಂಪಿಲ್ಲೈ ಅವರ ಪ್ರವಚನಗಳನ್ನು ಆಧರಿಸಿ) ಸ್ವೀಕರಿಸಿದ ನಂತರ, ಈಯುಣ್ಣಿ ಮಾಧವಪೆರುಮಾಳ್ ಅವರು ತಮ್ಮ ಮಗ ಈಯುಣ್ಣಿ ಪದ್ಮಾಭ ಪೆರುಮಾಳ್ ಅವರಿಗೆ ವ್ಯಾಖ್ಯಾನವನ್ನು ಕಲಿಸಿದರು. ಅವರು ಶ್ರೀವೈಷ್ಣವ ದರ್ಶನದಲ್ಲಿ ತೊಡಗಿಸಿಕೊಳ್ಳಲು ಇತರ ಹಲವಾರು ಶ್ರೀಸೂಕ್ತಿಗಳಿಂದ ಅವರಿಗೆ ಅಗತ್ಯವಾದ ನಿಗೂಢ ಅರ್ಥಗಳನ್ನು ಕಲಿಸಿದರು. … Read more

ಯತೀಂದ್ರ ಪ್ರವಣ ಪ್ರಭಾವಂ – ಭಾಗ ೯

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಪೆರಿಯವಾಚ್ಚನ್ ಪಿಳ್ಳೈ ಅವರ ಮಹಿಮೆ ನಂಪಿಳ್ಳೈ ಅವರು ತಿರುನಾಡಿಗೆ (ಶ್ರೀವೈಕುಂಠಂ) ಸೇರಿದ ನಂತರ, ಪೆರಿಯವಾಚ್ಚಾನ್ ಪಿಳ್ಳೈ ಅವರು ದರ್ಶನದ (ಶ್ರೀವೈಷ್ಣವ ತತ್ತ್ವಶಾಸ್ತ್ರ) ಅಧಿಕಾರವನ್ನು ವಹಿಸಿಕೊಂಡರು ಮತ್ತು ನಂಪಿಳ್ಳೈ ಅವರ ಎಲ್ಲಾ ಶಿಷ್ಯರನ್ನು ಒಟ್ಟುಗೂಡಿಸಿದರು. ನಡುವಿಲ್ ತಿರುವೀದಿಪ್ಪಿಳ್ಳೈ ಅವರು ಪೆರಿಯವಾಚ್ಚಾನ್ ಪಿಳ್ಳೈ ಅವರನ್ನು ಕುರಿತು ಕೇಳಿದರು, “ನೀವು ಗುರುಪರಂಮಪರೈ ಮತ್ತು ಧ್ವಯಂ ಕುರಿತು ಪ್ರವಚನ ನೀಡಿದವರಿಗೆ ಮತ್ತು … Read more

यतीन्द्र प्रवण प्रभावम् – भाग १०८

श्री: श्रीमते शठकोपाय नमः श्रीमते रामानुजाय नमः श्रीमद्वरवरमुनये नमः यतीन्द्र प्रवण प्रभावम् << भाग १०७ श्रीमद उभयवेदान्ताचार्य काञ्चीपुरम् के श्रीप्रतिवादि भयङ्करम् अण्णङगराचार्य द्वारा दी गई व्याख्या  यह श्लोक श्रीशैलेश दयापात्रम् कृपाकर श्रीरङ्गनाथ भगवान ने रचा हैं। हम यह पुष्टि करेंगे कि यह भगवान कि वाणी हैं। यह श्रीरङ्गनाथ भगवान हीं थे जिन्होंने श्रीराम और श्रीकृष्ण के … Read more