ಶ್ರೀವೈಷ್ಣವಕ್ಕೆ ಒಂದು ಸರಳ ಮಾರ್ಗದರ್ಶಿ – ತಪ್ಪಿಸಬೇಕಾದ ಅಪಚಾರಗಳು
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀ ವಾನಾಚಲಮಹಾಮುನಯೇ ನಮಃ ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ << ಅರ್ಥಪಂಚಕಮ್ ಚಾಂಡಿಲಿ – ಗರುಡ ಪ್ರಸಂಗ (ಗರುಡಳ್ವಾರ್ ಚಾಂಡಿಲಿಯು ಪವಿತ್ರ ಕ್ಷೇತ್ರವನ್ನು ಬಿಟ್ಟು ಒಂದು ನಿರ್ಜನವಾದ ಪ್ರದೇಶದಲ್ಲಿ ವಾಸಿಸುತ್ತಿರುವ ಬಗ್ಗೆ ಯೋಚಿಸುವಾಗ ಅವರ ರೆಕ್ಕೆಗಳು ತಕ್ಷಣವೇ ಉರಿದು ಬೀಳುತ್ತವೆ) ಈ ಲೇಖನದಲ್ಲಿ ನಾವು ಶ್ರೀವೈಷ್ಣವರು ತಪ್ಪಿಸಬೇಕಾದ ವಿವಿಧ ಅಪಚಾರಗಳ ಬಗ್ಗೆ ತಿಳಿದುಕೊಳ್ಳೋಣ. ಶ್ರೀವೈಷ್ಣವರಿಗೆ ಶಾಸ್ತ್ರವೇ ಆಧಾರ – ನಮ್ಮ ಪ್ರತಿಯೊಂದು ಕ್ರಿಯೆಗೂ ನಾವು ಶಾಸ್ತ್ರವನ್ನು … Read more