ಆಳ್ವಾರ್ ತಿರುನಗರಿಯ ವೈಭವ – ಉತ್ಸವಗಳು

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ಆಳ್ವಾರ್ ತಿರುನಗರಿಯ ವೈಭವ << ಹಿಂದಿನ ಲೇಖನವನ್ನು ಪ್ರತಿದಿನವು,ತಾಮ್ರಪರಣಿ ನದಿಯ ನೀರಿನಿಂದ ಆಳ್ವಾರರಿಗೆ ತಿರುಮಂಜನವು(ಅಭಿಷೇಕ) ನಡೆಯುತ್ತದೆ. ವರ್ಷವಿಡೀ ಭಗವಂತನು, ತಾಯರರು,ಆಳ್ವಾರರು ಮತ್ತು ಆಚಾರ್ಯರರು ವಿವಿಧ ಉತ್ಸವವನ್ನು ಆನಂದದಿಂದ ಸ್ವೀಕರಿಸುತ್ತಾರೆ.ಈ ಉತ್ಸವಾದಿಗಳ ಬಗ್ಗೆ ವಿಸ್ತಾರವಾಗಿ ಈ ತಿಳಿದುಕೊಳ್ಳೋಣ : ಮಾಸೋತ್ಸವಗಳು ನಾಲಾಯಿರ ದಿವ್ಯ ಪ್ರಬಂಧದ ಪಾರಾಯಣ ಕ್ರಮ ಪ್ರತಿ ಮಾಸದಲ್ಲೂ, 4000 ದಿವ್ಯ ಪ್ರಬಂಧ ಸೇವಾಕಾಲ ಕ್ರಮ(4000 ದಿವ್ಯ … Read more

ಆಳ್ವಾರ್ ತಿರುನಗರಿಯ ವೈಭವ – ಸನ್ನಿಧಿಗಳು

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ಆಳ್ವಾರ್ ತಿರುನಗರಿಯ ವೈಭವ << ಹಿಂದಿನ ಲೇಖನವನ್ನು ಆದಿನಾಥರ್ ಆಳ್ವಾರರ ಕೋಯಿಲಿನ ಒಳಗಿನ ಸನ್ನಿಧಿ(ಪವಿತ್ರ ದೇವಾಲಯಗಳು) ಮತ್ತು ಹೊರಗಿನ ಸನ್ನಿಧಿಗಳು, ಮಠಗಳು ಮತ್ತು ತಿರುಮಾಳಿಗೈಗಳ ಬಗ್ಗೆ ಪ್ರದಕ್ಷಿಣಾ ಕ್ರಮದಲ್ಲಿ ಇಲ್ಲಿ ನಾವು ತಿಳಿದುಕೊಳ್ಳೋಣ. ಆದಿನಾಥರ್ ಆಳ್ವಾರ್ ಕೋಯಿಲಿನ ಒಳಗಿನ ಸನ್ನಿಧಿಗಳು ಇತರ ಸನ್ನಿಧಿಗಳು(ದೇವಾಲಯದ ಹೊರಾಂಗಣದ ಸನ್ನಿಧಿಗಳು) ಶ್ರೀಮಠಗಳು ಆಶ್ರಮಗಳು/ಶ್ರೀ ವೈಷ್ಣವರಿಂದ ಸ್ಥಾಪನೆಗಳು ತಿರುಮಾಳಿಗೈಗಳು/ಆಚಾರ್ಯ ಪುರುಷರು(ಆಚಾರ್ಯರ ನಿವಾಸಗಳು) ಅನೇಕ … Read more

ಆಳ್ವಾರ್ ತಿರುನಗರಿಯ ವೈಭವ – ಮಣವಾಳ ಮಾಮುನಿಗಳ ದಿವ್ಯ ಚರಿತ್ರೆ ಮತ್ತು ವೈಭವ

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ಆಳ್ವಾರ್ ತಿರುನಗರಿಯ ವೈಭವ << ಹಿಂದಿನ ಲೇಖನವನ್ನು ತಿರುವಾಯ್ಮೊಳಿ ಪಿಳ್ಳೈ ಅವರು ಆಳ್ವಾರ್ ತಿರುನಗರಿಯನ್ನು ಹೇಗೆ ಪುನರ್ ನಿರ್ಮಿಸಿ ಆದಿನಾಥರ್, ಆಳ್ವಾರ್ ಮತ್ತು ಎಮ್ಬೆರುಮಾನಾರ್‌ಗೆ ದೈನಂದಿನ ಕೈಂಕರ್ಯಗಳ (ಸೇವೆಗಳು) ವ್ಯವಸ್ಥೆ ಮಾಡಿದ್ದನ್ನು ನಾವು ಈಗಾಗಲೇ ಹಿಂದಿನ ಅಧ್ಯಾಯದಲ್ಲಿ ಓದಿದ್ದೇವೆ. ಆಳ್ವಾರ್ ತಿರುನಗರಿಯಲ್ಲಿ ಉಳಿದುಕೊಂಡು, ತಿರುವಾಯ್ಮೊಳಿ ಪಿಳ್ಳೈಯವರು ನಮ್ಮ ಸಂಪ್ರದಾಯವನ್ನು (ಶ್ರೀವೈಷ್ಣವ ಪರಂಪರೆ) ಸರಿಯಾಗಿ ನಿರ್ವಹಿಸುತ್ತಿದ್ದರು. ಆ ಸಮಯದಲ್ಲಿ … Read more

ಆಳ್ವಾರ್ ತಿರುನಗರಿಯ ವೈಭವ – ನಮ್ಮಾಳ್ವಾರರ ದಿವ್ಯ ಯಾತ್ರೆ

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ಆಳ್ವಾರ್ ತಿರುನಗರಿಯ ವೈಭವ << ಹಿಂದಿನ ಲೇಖನವನ್ನು ಆಳ್ವಾರ್ ತಿರುನಗರಿಯಲ್ಲಿ ಮತ್ತು ಆಳ್ವಾರರ ಜೀವನ ಚರಿತ್ರೆಯಲ್ಲಿ ಅವರ ದಿವ್ಯ ಯಾತ್ರೆಯನ್ನು ಒಂದು ವಿಶೇಷ ಘಟನೆಯೆಂದು ಪರಿಗಣಿಸಲಾಗುತ್ತದೆ. ಇಲ್ಲಿ ನಾವು ಈ ಉತ್ಸವದ ಯಾತ್ರೆಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ.  ಹಿಂದಿನ ಅಧ್ಯಾಯದಲ್ಲಿ,  ನಮ್ಮಾಳ್ವರರು ರಾಮಾನುಜರ ಅವತಾರದ ಬಗ್ಗೆ ಮಧುರಕವಿ ಆಳ್ವಾರರಿಗೆ ಹೇಗೆ ಸೂಚಿಸಿದರು ಮತ್ತು ಭವಿಷ್ಯದಾಚಾರ್ಯರ ವಿಗ್ರಹವನ್ನು ಮಧುರಕವಿ … Read more

ಆಳ್ವಾರ್ ತಿರುನಗರಿಯ ವೈಭವ – ನಮ್ಮಾಳ್ವಾರ್ ಇತಿಹಾಸ ಹಾಗು ವೈಭವ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲಮಹಾಮುನಯೇ ನಮಃ ಆಳ್ವಾರ್ ತಿರುನಗರಿಯ ವೈಭವ << ಹಿಂದಿನ ಲೇಖನವನ್ನು ನಮ್ಮಾಳ್ವರರ ಅವತಾರದ ನಂತರ, ತಿರುಕ್ಕುರುಗೂರ್  ಆದಿಕ್ಷೇತ್ರವೆಂದು ಕರೆಯಲ್ಪಡುವ ಈ ದಿವ್ಯ ಕ್ಷೇತ್ರವು ಆಳ್ವಾರ್ ತಿರುನಗರಿ ಎಂದು ಪ್ರಸಿದ್ಧವಾಯಿತು. ಈಗ ನಾವು ನಮ್ಮಾಳ್ವಾರ್ ಅವರ ಚರಿತ್ರೆ ಮತ್ತು ಮಹಿಮೆಯನ್ನು ಆನಂದಿಸೋಣ. ಭಗವಂತನು ಸಂಸಾರದಲ್ಲಿರುವ ಆತ್ಮಾಗಳನ್ನು ತನ್ನ ದಿವ್ಯಧಾಮವಾದ ಶ್ರೀವೈಕುಂಠವನ್ನು(ಭಗವಂತನ ನಿವಾಸ ಸ್ಥಾನ, ಇಲ್ಲಿಂದ ಆತ್ಮಾಗಳು ಸಂಸಾರಕ್ಕೆ ಮರಳುವುದಿಲ್ಲ) ಸೇರುವಂತೆ ಮಾಡಲು ಹಲವಾರು ಲೀಲೆಗಳನ್ನು ಮಾಡುತ್ತಾನೆ. … Read more

ಶ್ರೀಕೃಷ್ಣನ ಲೀಲೆಗಳ ಸಾರಾಂಶ ಭಾಗ – 3 – ಪೂತನ ಸಂಹಾರ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಶ್ರೀಕೃಷ್ಣ ಲೀಲೆಗಳ ಸಾರಾಂಶ << ಪೆರಿಯಾಳ್ವಾರ್ ಕೃಷ್ಣಾನುಭವ / ಶ್ರೀಕೃಷ್ಣನ ಜನ್ಮೋತ್ಸವ ಶ್ರೀಕೃಷ್ಣನು ಗೋಕುಲದಲ್ಲಿ ಚೆನ್ನಾಗಿ ಬೆಳೆಯುತ್ತಿದ್ದನು. ತಾಯಿ ಯಶೋದೆ, ನಂದಗೋಪರು ಮತ್ತು ಗೋಪಾಲಕರು ಅವನಿಗೆ ಬಹಳ ಪ್ರೀತಿ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು. ಕಂಸನು ತನ್ನ ಸಂಹಾರವು ಶ್ರೀಕೃಷ್ಣನಿಂದ ಸಂಭವಿಸುತ್ತದೆ ಎಂದು ತಿಳಿದು, ಅವನು ಪೂತನಿಯೆಂಬ ರಾಕ್ಷಸಿಗೆ ನಗರಗಳಲ್ಲಿ, ಹಳ್ಳಿಗಳಲ್ಲಿ ಮತ್ತು ಹುಲ್ಲುಗಾವಲುಗಳಲ್ಲಿ ಎಲ್ಲಾ ಕಡೆ ಇದ್ದ ಮಕ್ಕಳನ್ನು ಕೊಲ್ಲುವಂತೆ ಆದೇಶಿಸಿದನು. ಆಗ … Read more

ಶ್ರೀಕೃಷ್ಣ ಲೀಲೆಗಳ ಸಾರಾಂಶ – 2 – ಪೆರಿಯಾಳ್ವಾರ್ ಕೃಷ್ಣಾನುಭವ / ಶ್ರೀಕೃಷ್ಣನ ಜನ್ಮೋತ್ಸವ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಶ್ರೀಕೃಷ್ಣ ಲೀಲೆಗಳ ಸಾರಾಂಶ << ಶ್ರೀಕೃಷ್ಣನ ಜನನ ಪೆರಿಯಾಳ್ವಾರ್, ತಾಯಿ ಯಶೋದೆಯ ಮಾತೃಭಾವದಲ್ಲಿ, ಶ್ರೀಕೃಷ್ಣನ ಲೀಲೆಗಳನ್ನು ಆನಂದಿಸಿದರು ಮತ್ತು ಸುಂದರವಾದ ಪಾಶುರಗಳ ರೂಪದಲ್ಲಿ ನಮಗೆ ಪ್ರಸ್ತುತಪಡಿಸಿದರು. ಅವರ ಪೆರಿಯಾಳ್ವಾರ್ ತಿರುಮೊಳಿಯಲ್ಲಿ ಹಲವು ಪದಿಗಗಳಲ್ಲಿ ಅವರು ಶ್ರೀಕೃಷ್ಣನ ಅನೇಕ ಲೀಲೆಗಳನ್ನು ಆನಂದಿಸಿದರು ಮತ್ತು ಅವುಗಳನ್ನು  ವಿಸ್ತಾರವಾಗಿ ವಿವರಿಸಿದರು. ಪೆರಿಯಾಳ್ವಾರ್ ತಿರುಮೊಳಿಯಲ್ಲಿ “ವಣ್ಣ ಮಾಡಙ್ಗಳ್ ಶೂಳ್ ತಿರುಕ್ಕೋಟ್ಟಿಯೂರ್ ಕಣ್ಣನ್ ಕೇಶವನ್ ನಮ್ಬಿಪಿರನ್ದನಿಲ್, ಎಣ್ಣೆಯ್ ಶುಣ್ಣಮ್ … Read more

ಶ್ರೀಕೃಷ್ಣ ಲೀಲೆಗಳ ಸಾರಾಂಶ – 1 – ಶ್ರೀಕೃಷ್ಣನ ಜನನ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಶ್ರೀಕೃಷ್ಣ ಲೀಲೆಗಳ ಸಾರಾಂಶ ಭಗವಂತನ ನಿರ್ಹೇತುಕ ಕೃಪೆಯಿಂದ ಭಕ್ತಿರೂಪಾಪನ್ನವಾದ ಜ್ಞಾನವನ್ನು ಪಡೆದ ಆಳ್ವಾರರು ಮತ್ತು ಭೂಮಿ ಪಿರಾಟ್ಟಿಯ/ದೇವಿಯ ಅವತಾರರಾದ ಆಂಡಾಳ್ ನಾಚ್ಚಿಯಾರ್, ಅವರು ಕೃಷ್ಣಾವತಾರವನ್ನು ವಿಶೇಷವಾಗಿ ಈ ರೀತಿ ತಮ್ಮ  ಪಾಶುರಗಳಲ್ಲಿ ಹಾಡಿ ಹೊಗಳಿದ್ದಾರೆ “ಆಟ್ಕುಲತ್ತು ತೋನ್ರಿಯ ಆಯರ್ ಕೋವಿನೈ”(ನಮ್ಮನ್ನು ಉದ್ಧಾರಿಸಲು ರಾಜ ಗೋಪಾಲನಾಗಿ ಅವತರಿಸಿದವನು),”ಪಿರಾನ್ದಾವಾರೂಮ್”(ಅದ್ಭುತವಾಗಿ ಅವತರಿಸಿದವನು),”ಮನ್ನಿನ್ ಬಾರಿ ನಿಕ್ಕುದಾರ್ಕೆ ವಡಮದುರೈಪ್ಪಿರನ್ದಾನ್”( ಭೂ ಭಾರವನ್ನು ನಾಶ ಮಾಡಲು ಉತ್ತರ ಭಾರತದ … Read more

ಆಳ್ವಾರ್ ಆಚಾರ್ಯರ ತಿರುನಕ್ಷತ್ರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ನಾವು ಆಳ್ವಾರರು ಮತ್ತು ಆಚಾರ್ಯರುಗಳ  ಮಹದುಪಕಾರಗಳಿಗೆ  ಸದಾ ಋಣಿಯಾಗಿರುವುದರಿಂದ ಅವರ ತಿರುನಕ್ಷತ್ರಗಳನ್ನು ನಾವೆಲ್ಲರೂ ತಿಳಿದಿರಬೇಕು ಮತ್ತು ಆಚರಿಸಬೇಕು. ಅವರ ತಿರುನಕ್ಷತ್ರಗಳ ಮಾಸಿಕ ಪಟ್ಟಿಯು ಇಲ್ಲಿದೆ. ಚಿತ್ತಿರೈ (ಏಪ್ರಿಲ್/ಮೇ) ವೈಕಾಸಿ (ಮೇ/ಜೂನ್) ಆನಿ (ಜೂನ್/ಜುಲೈ) ಆಡಿ (ಜುಲೈ/ಆಗಸ್ಟ್) ಆವಣಿ – (ಆಗಸ್ಟ್/ಸೆಪ್ಟೆಂಬರ್) ಪುರಟ್ಟಾಸಿ  (ಕನ್ನಿ) –  (ಸೆಪ್ಟೆಂಬರ್/ಅಕ್ಟೋಬರ್) ಐಪ್ಪಸಿ – (ಅಕ್ಟೋಬರ್/ನವೆಂಬರ್) ಕಾರ್ತಿಹೈ – (ನವೆಂಬರ್/ಡಿಸೆಂಬರ್) ಮಾರ್ಹಳಿ – (ಡಿಸೆಂಬರ್/ಜನವರಿ) ತೈ – (ಜನವರಿ/ಫೆಬ್ರವರಿ) ಮಾಸಿ … Read more

೪೦೦೦ ದಿವ್ಯಪ್ರಬಂದ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀಮನ್ನಾರಾಯಣನು ಆಯ್ದ ಕೆಲವು ಜೀವಾತ್ಮಗಳಿಗೆ ದೋಷವಿಲ್ಲದ ದಿವ್ಯಜ್ಞಾನವನ್ನು, ಪರಿಪೂರ್ಣ ಭಕ್ತಿಯನ್ನು ಅನುಗ್ರಹಿ, ಅವರನ್ನು ಆಳ್ವಾರರುಗಳನ್ನಾಗಿ ಸೃಷ್ಠಿಸಿದನು. ಆಳ್ವಾರರು ಶ್ರೀಮನ್ನಾರಾಯಣನನ್ನು ಕೊಂಡಾಡಿ ಸ್ತುತಿಸುವ ಅನೇಕ ಪದ್ಯಗಳನ್ನು (ಪಾಶುರಮ್) ರಚಿಸಿದ್ದಾರೆ. ಈ ಪದ್ಯಗಳು ಸುಮಾರು ೪೦೦೦ ಶ್ಲೋಕಗಳವರೆಗೆ ಒಟ್ಟುಗೂಡುತ್ತವೆ ಆದ್ದರಿಂದ ಅವುಗಳನ್ನು ೪೦೦೦ ದಿವ್ಯ ಪ್ರಬಂಧ ಎಂದು ಕರೆಯಲಾಗುತ್ತದೆ. ದಿವ್ಯ ಎಂದರೆ ದೈವಿಕ, ಅತಿಮಾನುಷ ಮತ್ತು ಪ್ರಬಂಧ ಎಂದರೆ ಸಾಹಿತ್ಯ (ಭಗವಂತನನ್ನೇ ಸೆರೆಹಿಡಿಯುವಂಥದ್ದು, ಅವನ ಭಕ್ತಿಯಲ್ಲಿ ಪೂರ್ಣವಾಗಿ … Read more