ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೫೨
ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಎರುಮ್ಬಿಯಪ್ಪ ಅವರ ತಿರುವಾರಾಧನ ಪ್ಪೆರುಮಾಳ್ ಚಕ್ರವರ್ತಿ ತಿರುಮಗನ್ ಅವರಿಗೆ ಅವರ ಕನಸಿನಲ್ಲಿ ಆದೇಶಿಸಿದರು “ನೀವು ಆದಿಶೇಷನ ಪುನರ್ಜನ್ಮವಾದ ಮನವಾಳ ಮಾಮುನಿಗಳ ಮೇಲೆ ಅಪರಾಧ ಮಾಡಿದ್ದೀರಿ.ಶ್ರೀ ನಾರದ ಭಗವಾನ್ ಅವರ ಮೂಲ ‘ಭಗವಧ್ ಭಕ್ತ ಸಂಭುಕ್ತ ಪಾತ್ರ ಶಿಷ್ಟೋಧನಾರಾಥ್ ಕೋಪೀಡಾಸಿ ಸುಥೋಪ್ಯಾಸಿ ಸಮೃಥೋ ವೈ ನಾರದೋಭವತ್ (ದೇವರ ಭಕ್ತಾದಿಗಳ ಆಹಾರವನ್ನು ಪ್ರೀತಿಯಿಂದ ಸೇವಿಸುವ … Read more