ಆಳ್ವಾರ್ ತಿರುನಗರಿಯ ವೈಭವ – ಉತ್ಸವಗಳು

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ಆಳ್ವಾರ್ ತಿರುನಗರಿಯ ವೈಭವ << ಹಿಂದಿನ ಲೇಖನವನ್ನು ಪ್ರತಿದಿನವು,ತಾಮ್ರಪರಣಿ ನದಿಯ ನೀರಿನಿಂದ ಆಳ್ವಾರರಿಗೆ ತಿರುಮಂಜನವು(ಅಭಿಷೇಕ) ನಡೆಯುತ್ತದೆ. ವರ್ಷವಿಡೀ ಭಗವಂತನು, ತಾಯರರು,ಆಳ್ವಾರರು ಮತ್ತು ಆಚಾರ್ಯರರು ವಿವಿಧ ಉತ್ಸವವನ್ನು ಆನಂದದಿಂದ ಸ್ವೀಕರಿಸುತ್ತಾರೆ.ಈ ಉತ್ಸವಾದಿಗಳ ಬಗ್ಗೆ ವಿಸ್ತಾರವಾಗಿ ಈ ತಿಳಿದುಕೊಳ್ಳೋಣ : ಮಾಸೋತ್ಸವಗಳು ನಾಲಾಯಿರ ದಿವ್ಯ ಪ್ರಬಂಧದ ಪಾರಾಯಣ ಕ್ರಮ ಪ್ರತಿ ಮಾಸದಲ್ಲೂ, 4000 ದಿವ್ಯ ಪ್ರಬಂಧ ಸೇವಾಕಾಲ ಕ್ರಮ(4000 ದಿವ್ಯ … Read more

ಆಳ್ವಾರ್ ತಿರುನಗರಿಯ ವೈಭವ – ಸನ್ನಿಧಿಗಳು

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ಆಳ್ವಾರ್ ತಿರುನಗರಿಯ ವೈಭವ << ಹಿಂದಿನ ಲೇಖನವನ್ನು ಆದಿನಾಥರ್ ಆಳ್ವಾರರ ಕೋಯಿಲಿನ ಒಳಗಿನ ಸನ್ನಿಧಿ(ಪವಿತ್ರ ದೇವಾಲಯಗಳು) ಮತ್ತು ಹೊರಗಿನ ಸನ್ನಿಧಿಗಳು, ಮಠಗಳು ಮತ್ತು ತಿರುಮಾಳಿಗೈಗಳ ಬಗ್ಗೆ ಪ್ರದಕ್ಷಿಣಾ ಕ್ರಮದಲ್ಲಿ ಇಲ್ಲಿ ನಾವು ತಿಳಿದುಕೊಳ್ಳೋಣ. ಆದಿನಾಥರ್ ಆಳ್ವಾರ್ ಕೋಯಿಲಿನ ಒಳಗಿನ ಸನ್ನಿಧಿಗಳು ಇತರ ಸನ್ನಿಧಿಗಳು(ದೇವಾಲಯದ ಹೊರಾಂಗಣದ ಸನ್ನಿಧಿಗಳು) ಶ್ರೀಮಠಗಳು ಆಶ್ರಮಗಳು/ಶ್ರೀ ವೈಷ್ಣವರಿಂದ ಸ್ಥಾಪನೆಗಳು ತಿರುಮಾಳಿಗೈಗಳು/ಆಚಾರ್ಯ ಪುರುಷರು(ಆಚಾರ್ಯರ ನಿವಾಸಗಳು) ಅನೇಕ … Read more

ಆಳ್ವಾರ್ ತಿರುನಗರಿಯ ವೈಭವ – ಮಣವಾಳ ಮಾಮುನಿಗಳ ದಿವ್ಯ ಚರಿತ್ರೆ ಮತ್ತು ವೈಭವ

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ಆಳ್ವಾರ್ ತಿರುನಗರಿಯ ವೈಭವ << ಹಿಂದಿನ ಲೇಖನವನ್ನು ತಿರುವಾಯ್ಮೊಳಿ ಪಿಳ್ಳೈ ಅವರು ಆಳ್ವಾರ್ ತಿರುನಗರಿಯನ್ನು ಹೇಗೆ ಪುನರ್ ನಿರ್ಮಿಸಿ ಆದಿನಾಥರ್, ಆಳ್ವಾರ್ ಮತ್ತು ಎಮ್ಬೆರುಮಾನಾರ್‌ಗೆ ದೈನಂದಿನ ಕೈಂಕರ್ಯಗಳ (ಸೇವೆಗಳು) ವ್ಯವಸ್ಥೆ ಮಾಡಿದ್ದನ್ನು ನಾವು ಈಗಾಗಲೇ ಹಿಂದಿನ ಅಧ್ಯಾಯದಲ್ಲಿ ಓದಿದ್ದೇವೆ. ಆಳ್ವಾರ್ ತಿರುನಗರಿಯಲ್ಲಿ ಉಳಿದುಕೊಂಡು, ತಿರುವಾಯ್ಮೊಳಿ ಪಿಳ್ಳೈಯವರು ನಮ್ಮ ಸಂಪ್ರದಾಯವನ್ನು (ಶ್ರೀವೈಷ್ಣವ ಪರಂಪರೆ) ಸರಿಯಾಗಿ ನಿರ್ವಹಿಸುತ್ತಿದ್ದರು. ಆ ಸಮಯದಲ್ಲಿ … Read more

ಆಳ್ವಾರ್ ತಿರುನಗರಿಯ ವೈಭವ – ನಮ್ಮಾಳ್ವಾರರ ದಿವ್ಯ ಯಾತ್ರೆ

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ಆಳ್ವಾರ್ ತಿರುನಗರಿಯ ವೈಭವ << ಹಿಂದಿನ ಲೇಖನವನ್ನು ಆಳ್ವಾರ್ ತಿರುನಗರಿಯಲ್ಲಿ ಮತ್ತು ಆಳ್ವಾರರ ಜೀವನ ಚರಿತ್ರೆಯಲ್ಲಿ ಅವರ ದಿವ್ಯ ಯಾತ್ರೆಯನ್ನು ಒಂದು ವಿಶೇಷ ಘಟನೆಯೆಂದು ಪರಿಗಣಿಸಲಾಗುತ್ತದೆ. ಇಲ್ಲಿ ನಾವು ಈ ಉತ್ಸವದ ಯಾತ್ರೆಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ.  ಹಿಂದಿನ ಅಧ್ಯಾಯದಲ್ಲಿ,  ನಮ್ಮಾಳ್ವರರು ರಾಮಾನುಜರ ಅವತಾರದ ಬಗ್ಗೆ ಮಧುರಕವಿ ಆಳ್ವಾರರಿಗೆ ಹೇಗೆ ಸೂಚಿಸಿದರು ಮತ್ತು ಭವಿಷ್ಯದಾಚಾರ್ಯರ ವಿಗ್ರಹವನ್ನು ಮಧುರಕವಿ … Read more

ಆಳ್ವಾರ್ ತಿರುನಗರಿಯ ವೈಭವ – ನಮ್ಮಾಳ್ವಾರ್ ಇತಿಹಾಸ ಹಾಗು ವೈಭವ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲಮಹಾಮುನಯೇ ನಮಃ ಆಳ್ವಾರ್ ತಿರುನಗರಿಯ ವೈಭವ << ಹಿಂದಿನ ಲೇಖನವನ್ನು ನಮ್ಮಾಳ್ವರರ ಅವತಾರದ ನಂತರ, ತಿರುಕ್ಕುರುಗೂರ್  ಆದಿಕ್ಷೇತ್ರವೆಂದು ಕರೆಯಲ್ಪಡುವ ಈ ದಿವ್ಯ ಕ್ಷೇತ್ರವು ಆಳ್ವಾರ್ ತಿರುನಗರಿ ಎಂದು ಪ್ರಸಿದ್ಧವಾಯಿತು. ಈಗ ನಾವು ನಮ್ಮಾಳ್ವಾರ್ ಅವರ ಚರಿತ್ರೆ ಮತ್ತು ಮಹಿಮೆಯನ್ನು ಆನಂದಿಸೋಣ. ಭಗವಂತನು ಸಂಸಾರದಲ್ಲಿರುವ ಆತ್ಮಾಗಳನ್ನು ತನ್ನ ದಿವ್ಯಧಾಮವಾದ ಶ್ರೀವೈಕುಂಠವನ್ನು(ಭಗವಂತನ ನಿವಾಸ ಸ್ಥಾನ, ಇಲ್ಲಿಂದ ಆತ್ಮಾಗಳು ಸಂಸಾರಕ್ಕೆ ಮರಳುವುದಿಲ್ಲ) ಸೇರುವಂತೆ ಮಾಡಲು ಹಲವಾರು ಲೀಲೆಗಳನ್ನು ಮಾಡುತ್ತಾನೆ. … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೧೬

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಈಗ, ಆಳ್ವಾರರನ್ನು ಕುರಿತು ಕೆಲವು ಘಟನೆಗಳು ನ೦ಪೆರುಮಾಳ್ ಕೊೞಿಕ್ಕೋಡ್ ನಿಂದ ಹೊರಟಾಗ ಆ ಸ್ಥಾನದಲ್ಲಿರುವ ಜನರ ಅಸಮಂಜಸತೆಯಿಂದ (ಸ್ಥಾನನಾಥರು ಅಥವಾ ಅರ್ಚಕರು ಮತ್ತು ಇತರರು) ಆಳ್ವಾರರು ಅವರೊಂದಿಗೆ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ, ಅವರು ಆಳ್ವಾರರನ್ನು ದಕ್ಷಿಣ-ಪಶ್ಚಿಮ ದಿಕ್ಕಿನಲ್ಲಿ ಬಹಳ ದೂರದವರೆಗೆ ಕರೆದೊಯ್ದರು. ದರೋಡೆಕಾರ ರಿಂದ ಭಯವಿದ್ದುದರಿಂದ, ಬೇರೆ ದಾರಿಯಿಲ್ಲದೆ, ಅವರು ಒಂದು ನಿರ್ದಿಷ್ಟ ಸ್ಥಳದಲ್ಲಿ ಪರ್ವತದ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೧೫

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ನ೦ಪೆರುಮಾಳ್ ಜ್ಯೋತಿಷ್ಕುಡಿಇಂದ ಹೊರಟು ತಿರುಮಾಲಿರುಂಜೋಲೈ ದಿವ್ಯದೇಶವನ್ನು ತಲುಪಿದರು, ಇದು ಶ್ರೀರಂಗಂನಂತೆಯೇ ಪರಿಗಣಿಸಲ್ಪಟ್ಟಿದೆ. ತಿರುಮಾಲಿರುಂಜೋಲೈಯು ಶ್ರೀರಂಗಂ ನಂತಹ ಉದ್ಯಾನವನಗಳಿಂದ ಸುತ್ತುವರಿದಿದ್ದರಿಂದ ಪಿಳ್ಳೈ ಲೋಕಾಚಾರ್ಯರ ಅಗಲಿಕೆಯಿಂದ ಉಂಟಾದ ದುಃಖವನ್ನು ಮರೆತು ಅಲ್ಲಿಯೇ ಉಳಿದರು. ಕೂರತ್ತಾಳ್ವಾನ್  (ಭಗವದ್ ರಾಮಾನುಜರ ಶಿಷ್ಯ), ತನ್ನ ಸುಂದರಭಾಹು ಸ್ತವಂ ಶ್ಲೋಕಂ 103 ರಲ್ಲಿ ತಿರುಮಾಲಿರುಂಜೋಲೈನಲ್ಲಿರುವ ಪೀಠಾಧಿಪತಿಯಾದ ಕಲ್ಅಳಗರ್ ಬಗ್ಗೆ ಹೇಳುತ್ತಾರೆ : ಶಿಖರಿಷು ವಿಪಿನೇಷ್ವಪ್ಯಾಪಗಾಸ್ವಚ್ಛತೋಯಾಸ್ವನುಭವಸಿ ರಸಜ್ಞೋ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೧೪

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ನಮ್ ಪೆರುಮಾಳ್ ಕೋಯಿಲ್‌ನಿಂದ ವಲಸೆ ಹೋಗುತ್ತಾರೆ ಪಿಳ್ಳೈ ಲೋಕಾಚಾರ್ಯರು ಈ ರೀತಿಯಾಗಿ ಪ್ರಮಾಣಂ (ವೇದಗಳು ಮುಂತಾದ ಅಧಿಕೃತ ಗ್ರಂಥಗಳು), ಪ್ರಮೇಯಂ (ಎಂಪೆರುಮಾನ್) ಮತ್ತು ಪ್ರಮಾತೃ (ವಿವಿಧ ಗ್ರಂಥಗಳ ಲೇಖಕರು) ವೈಭವಗಳನ್ನು ಮಾಡುತ್ತಿದ್ದಾಗ, ಎಲ್ಲಾ ಚೇತನಗಳು (ಸಂವೇದನಾಶೀಲ ಘಟಕಗಳು) ಉನ್ನತಿ ಹೊಂದುವಂತೆ ಮಾಡಿದರು ಮತ್ತು ನ೦ಪೆರುಮಾಳ್ ಇಷ್ಟಪಡುವಂತೆ ಅವರ ಜೀವನವನ್ನು ನಡೆಸಿದರು .ಆ ಸಮಯದಲ್ಲಿ ಶ್ರೀರಂಗಂ ಟರ್ಕಿಯ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೧೩

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಶ್ರೀವಚನ ಭೂಷಣ ಶಾಸ್ತ್ರವು ನಮ್ ಪೆರುಮಾಳ್ ಆದೇಶದ ಮೇರೆಗೆ ಕರುಣಾಮಯವಾಗಿ ರಚಿಸಲ್ಪಟ್ಟಿದೆ ಎಂದು ಮಾನವಾಲ ಮಾಮುನಿಗಳು ಹೇಳಿರುವುದರಿಂದ, ಮೇಲೆ ಉಲ್ಲೇಖಿಸಿದ ಘಟನೆಯು ಒಬ್ಬರ ಮನಸ್ಸಿನಲ್ಲಿ ಅನುಮಾನವನ್ನು ಉಂಟುಮಾಡುತ್ತದೆ. ಈ ಬಗ್ಗೆ ಕಲಿತವರೊಂದಿಗೆ ಪರಿಶೀಲಿಸುವುದು ಉತ್ತಮ. ಮಾನವಾಲಾ ಮಾಮುನಿಗಳು, ಶ್ರೀವಚನ ಭೂಷನಂ ಅವರ ಭಾಷ್ಯದಲ್ಲಿ ಈ ಕೆಳಗಿನಂತೆ ಬರೆದಿದ್ದಾರೆ: “ಸಂಸಾರಿಗಳು ಅನುಭವಿಸಿದ ದುಃಖಗಳನ್ನು ನೋಡುತ್ತಾ, ಅವರನ್ನು ಉನ್ನತೀಕರಿಸುವ … Read more

ಯತೀಂದ್ರ ಪ್ರವಣ ಪ್ರಭಾವಂ – ಭಾಗ ೧೨

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಪಿಳ್ಳೈ ಲೋಕಾಚಾರ್ಯರ ಹಿರಿಮೆ ಶ್ರೇಷ್ಠವಾದ ಪಿಳ್ಳೈ ಲೋಕಾಚಾರ್ಯರನ್ನು ನಮ್ಮಾಳ್ವಾರ್ ಅವರ ಪುನರ್ಜನ್ಮ ಎಂದು ಪರಿಗಣಿಸಲಾಗಿದೆ. ಅವರ ಕಿರಿಯ ಸಹೋದರ, ಅಳಗಿಯ ಮಾನವಾಳ ಪೆರುಮಾಳ್ ನಾಯನಾರ್ ಅವರ ಕೃಪೆಯಲ್ಲಿ ಬೆಳೆದರು. ಅವರು ಇಲಯ ಪೆರುಮಾಳ್ (ಲಕ್ಷ್ಮಣನ್) ಮತ್ತು ಪೆರುಮಾಳ್ (ಶ್ರೀ ರಾಮರ್) ಹಾಗೆಯೇ ಕೃಷ್ಣ ಮತ್ತು ಬಲರಾಮರಂತೆ ಒಟ್ಟಿಗೆ ಬೆಳೆದರು. ಈ ಕೆಳಗಿನ ಪಾಶುರಂ ಮೂಲಕ ಅವರನ್ನು … Read more