ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೩೦

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ತರುವಾಯ, ಅವರು ಕಾವೇರಿಯನ್ನು ತಲುಪಿದರು, ಇದನ್ನು “ಎಣ್ದಿಸೈ ಕಣಂಗಳುಂ ಇರೈನ್ಜಿಯಾಡು ತೀರ್ಥ ನೀರ್” ಎಂದು ವಿವರಿಸಲಾಗಿದೆ (ಎಂಟು ದಿಕ್ಕುಗಳಿಂದ ರಚಿಸಲಾದ ಎಲ್ಲಾ ಘಟಕಗಳು ಕಾವೇರಿಯಲ್ಲಿ ಉತ್ಸಾಹದಿಂದ ಪವಿತ್ರ ಸ್ನಾನವನ್ನು ಮಾಡುತ್ತಾರೆ ) ಮತ್ತು “ಗಂಗೈಯಿಲುಮ್ ಪುನಿದಮಾಯ ಕಾವೇರಿ ” (ಗಂಗೈಗಿಂತಲೂ ಪವಿತ್ರವಾದ ಕಾವೇರಿ) ಆ ದೈವಿಕ ಕಾವೇರಿಯಲ್ಲಿ ಪವಿತ್ರ ಸ್ನಾನವನ್ನು ಮಾಡಿದರು, ಕೇಶವಾದಿ ದ್ವಾದಶ ಊರ್ದ್ವಪುಂಡ್ರವನ್ನು … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೨೯

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಅಳಗಿಯ ವರದರ್ ನಾಯನಾರ್ ಅಡಿಯಲ್ಲಿ ಆಶ್ರಯ ಪಡೆಯುತ್ತಾರೆ “ಶ್ರೀ ಸೌಮ್ಯ ಜಾಮಾತೃ ಮುನೀಶ್ವರಸ್ಯ ಪ್ರಸಾದ ಸಂಪತ್ ಪ್ರಥಮಾಸ್ಯಥಾಯ” ಎಂದು ಹೇಳಿರುವಂತೆ (ಶ್ರೀ ಸೌಮ್ಯಾಜಮಾತೃಮುನೀಶ್ವರರ ಕರುಣೆಯನ್ನು ಮೊದಲು ಸ್ವೀಕರಿಸಿದವರು) [ಅವರು ಅತ್ಯುನ್ನತ ಸನ್ಯಾಸ ಆಶ್ರಮವನ್ನು ಸ್ವೀಕರಿಸಿದ ನಂತರ, ಅಳಗಿಯ ಮನವಾಳ ಪೆರುಮಾಳ್ ನಾಯನಾರ್ ಅವರನ್ನು ಸೌಮ್ಯ ಜಾಮಾತೃ ಮುನಿ / ಮನವಾಳ ಮಾಮುನಿ ಎಂದು ಕರೆಯಲಾಯಿತು] , … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೨೮

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಅಳಗಿಯ ಮನವಾಳ ಪೆರುಮಾಳ್ ಅವರಿಗೆ ಪಿಳ್ಳೈ ಅವರ ಅಂತಿಮ ಆದೇಶ ಜ್ಞಾನ, ಭಕ್ತಿ ಮತ್ತು ನಿರ್ಲಿಪ್ತತೆಯ ದ್ಯೋತಕವಾಗಿ, ಈ ಗುಣಗಳಿಂದ ಬಂದ ಮಹಾನ್ ಮಹಿಮೆಯೊಂದಿಗೆ ಜೀವಿಸುತ್ತಾ, ಪಿಳ್ಳೈ ಅವರು ದೀರ್ಘಕಾಲದವರೆಗೆ ಕೈಂಕರ್ಯ ಶ್ರೀ (ಸೇವೆಯ ಸಂಪತ್ತು) ಯೊಂದಿಗೆ ವಾಸಿಸುತ್ತಿದ್ದರು. ಅನಂತರ ನಿತ್ಯವಿಭೂತಿಯಲ್ಲಿ (ಶ್ರೀವೈಕುಂಠಂ) ಶಾಶ್ವತ (ಅಡೆತಡೆಯಿಲ್ಲದ) ಸೇವೆಯ ಕುರಿತು ಯೋಚಿಸಿ, ಅವರು ತಮ್ಮ ಆಚಾರ್ಯರಾದ ಪಿಳ್ಳೈ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೨೭

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಒಂದು ದಿನ ತಿರುವಾಯ್ಮೊಳಿ ಪ್ಪಿಳ್ಳೈ ಅವರು ತಮ್ಮ ತೋಟದಲ್ಲಿ ಬೆಳೆದ ತಾಜಾ ತರಕಾರಿಗಳನ್ನು ನಾಯನಾರ್ ತಿರುಮಾಳಿಗೆಗೆ (ಗೌರವಾನ್ವಿತ ನಿವಾಸ) ಕಳುಹಿಸಿದರು. ನಾಯನಾರರು ತುಂಬಾ ಭಾವುಕರಾಗಿ “ಇವುಗಳನ್ನು ಆಳ್ವಾರರ ಮಡಪ್ಪಳ್ಳಿಗೆ (ಅಡುಗೆಮನೆಗೆ) ಅವರ ಸಂತೋಷಕ್ಕಾಗಿ ಕಳುಹಿಸುವ ಬದಲು ಅಡಿಯೇನ್ ಗೃಹಕ್ಕೆ (ಮನೆಗೆ) ಕಳುಹಿಸುವುದೇಕೆ?” ಎಂದು ಕೇಳಿದರು. ಪಿಳ್ಳೈ ಹೇಳಿದರು ” ಅಡಿಯೇನ್ಗೆ ದೇವರೀರ್ ನಂತಹ ವ್ಯಕ್ತಿ ಸಿಗಲಿಲ್ಲವಾದ್ದರಿಂದ, … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೨೬

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ತಿರುವಾಯ್ಮೊಳಿ ಪಿಳ್ಳೈಯವರು ನಾಯನಾರನ್ನು ಉಡೈಯವರ (ರಾಮಾನುಜರ) ದೈವಿಕ ಪಾದಗಳೊಂದಿಗೆ ತೊಡಗಿಸಿಕೊಂಡರು. ಪಿಳ್ಳೈಯವರು (ಇನ್ನು ಮುಂದೆ, ಪಿಳ್ಳೈ ಎಂಬ ಪದವು ತಿರುವಾಯ್ಮೊಳಿ ಪಿಳ್ಳೈಯನ್ನು ಸೂಚಿಸುತ್ತದೆ ಮತ್ತು ನಾಯನಾರ್ ಎಂಬ ಪದವು ಅಳಗಿಯ ಮನವಾಳ ಪೆರುಮಾಳ್ ನಾಯನಾರನ್ನು ಸೂಚಿಸುತ್ತದೆ. ಅಂದರೆ ಅವರು ಪೂರ್ವಾಶ್ರಮದಲ್ಲಿರುವ ಮಾಮುನಿಗಳು) ಸಂತೋಷದಿಂದ ಉಡೈಯವರ ದಿವ್ಯ ಪಾದಗಳನ್ನು ನಾಯನಾರರಿಗೆ ತೋರಿಸಿದರು. ಇರಾಮಾನುಜ ನೂಟ್ರಂದಾದಿ ಪಾಸುರದಲ್ಲಿ ಉಲ್ಲೇಖಿಸಿದಂತೆ … Read more

ಯತೀ೦ದ್ರ ಪ್ರವಣ ಪ್ರಭಾವಂ- ಭಾಗ ೨೫

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ತಿರುಮಲೈ ಆಳ್ವಾರ್ ಅಡಿಯಲ್ಲಿ ಅಳಗಿಯ ಮಣವಾಳ ಪೆರುಮಾಳ್ ಆಶ್ರಯ ಪಡೆದರು ತಿಗಳಕ್ಕಿಡಂದಾನ್ ತಿರುನಾವೀರುಡೈಯ ಪಿರಾನ್ ತಾದರಣ್ಣರರೈಯರ್ ಅವರು ಆ ಸಮಯದಲ್ಲಿ ಅವರ ದೈವಿಕ ಮಗನಾದ ಅಳಗಿಯ ಮಣವಾಳ ಪೆರುಮಾಳ್ ನಾಯಣಾರ್ ಅವರಿಗೆ ವಿವಾಹ ಮಾಡಿದರು . ನಂತರ ಅವರು ಅವರಿಗೆ ಅರುಳಿಚ್ಛೆಯಲ್ಗಳ (ನಾಲಾಯಿರ ದಿವ್ಯ ಪ್ರಬಂಧಂ), ರಹಸ್ಯಗಳನ್ನು (ಗುಪ್ತ ವಿಷಯಗಳು) ಇತ್ಯಾದಿಗಳನ್ನು ಕಲಿಸಿದರು. ನಾಯಣಾರ್ ಕೂಡ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೨೪

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಆ ದಿನಗಳಲ್ಲಿ, ಶ್ರೀರಂಗದಲ್ಲಿ ವಾಸಿಸುತ್ತಿದ್ದ ಮಹಾತ್ಮರು (ಮಹಾನ್ ವ್ಯಕ್ತಿಗಳು) ಪ್ರತಿದಿನ ಈ ಶ್ಲೋಕವನ್ನು ಪಠಿಸುತ್ತಿದ್ದರು : “ಶ್ರೀಮನ್ ಶ್ರೀರಂಗಶ್ರೀಯಮ್ ಅನುಪಧ್ರವಾಮ್ ಅನುಧಿನಂ ಸಂವರ್ಧಯ ” (ಯಾವುದೇ ಅಡೆತಡೆಯಿಲ್ಲದೆ ಶ್ರೀರಂಗದ ಸಂಪತ್ತು (ದಾಸ್ಯ) ಪ್ರತಿದಿನವೂ ಹೆಚ್ಚಲಿ) ಜೊತೆಗೆ ಪೆರಿಯಾಳ್ವಾರ್ ಅವರ ” ತಿರುಪ್ಪಲ್ಲಾಂಡು ” (ಪೆರಿಯ ಪೆರುಮಾಳ್ ಎಂದೆಂದಿಗೂ ಚಿರವಾಗಿರಲಿ), ತಿರುಮಂಗೈ ಆಳ್ವಾರ್ ಅವರ ಶ್ರೀರಂಗದ ಬಗ್ಗೆ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೨೩

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಈ ಶ್ಲೋಕದಲ್ಲಿ ಹೇಳಿದಂತೆ; ಅಥತಸ್ಯ ಗುರು : ಶ್ರೀಮಾನ್ ಮತ್ವಾದಮ್ ದಿವ್ಯ ತೇಜಸ೦ಅಭಿರಾಮವರಾಧೀಶ ಇತಿ ನಾಮ ಸಮಾಧಿಸತ್ ಮಗುವಿನ ತಂದೆ ಅಣ್ಣರ್ ಮತ್ತು ಶ್ರೀಮಾನ್ (ಎಂಪೆರುಮಾನ್‌ಗೆ ಕೈಂಕರ್ಯವನ್ನು ನಡೆಸುವವರು ) ಆ ಮಗುವಿಗೆ ದೈವಿಕ ತೇಜಸ್ಸನ್ನು ಹೊಂದಿರುವಂತೆ ಪರಿಗಣಿಸಿ, ಮಗುವಿಗೆ ಅಳಗಿಯ ಮನವಾಳ ಪೆರುಮಾಳ್ ಎಂಬ ದಿವ್ಯವಾದ ಹೆಸರನ್ನುಇಟ್ಟರು.ಬಹಳ ಸಮಯದವರೆಗೆ ಹರಡಿದ ಹೊದಿಕೆಗಳೊಂದಿಗೆ ಆದಿಶೇಷನ ಹಾಸಿಗೆಯ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೨೨

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಅಳಗಿಯ ಮನವಾಳ ಮಾಮುನಿಗಳ ದಿವ್ಯ ಅವತಾರ ತುರ್ಕಿಯ ಆಕ್ರಮಣ ಮತ್ತು ಇತರ ಕಾರಣಗಳಿಂದಾಗಿ, ಪ್ರಪತ್ತಿ ಮಾರ್ಗ ( ಶರಣಾಗತಿಯ ಮಾರ್ಗ ಅಥವಾ ಎಂಪೆರುಮಾನ್‌ಗೆ ಶರಣಾಗತಿ) ದುರ್ಬಲಗೊಂಡಿತು. ಶ್ರೀ ಮಹಾಲಕ್ಷ್ಮಿಯ ಪತಿಯಾದ ಪೆರಿಯ ಪೆರುಮಾಳ್, ಕರುಣೆಯಿಂದ ಕೂಡಿದ ಮತ್ತು ಜಗತ್ತನ್ನು ರಕ್ಷಿಸುವ ಬಗ್ಗೆ ನಿರಂತರವಾಗಿ ಚಿಂತಿಸುವ, ಶ್ರೀರಂಗಂನಲ್ಲಿರುವ ಆದಿಶೇಷನ ಸರ್ಪ ಹಾಸಿಗೆಯ ಮೇಲೆ ಮಲಗಿ, ದರ್ಶನವು [ಸಾಂಪ್ರದಾಯಿಕ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೨೧

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ತಿರುಮಲೈ ಆಳ್ವಾರ್ ಮತ್ತು ವಿಲಾಂಜೋಲೈ ಪಿಳ್ಳೈ ತಿರುಮಲೈ ಆಳ್ವಾರರು ತಾವು ತಿರುವನಂತಪುರಕ್ಕೆ ಹೋಗಬೇಕು, ವಿಲಾಂಜೋಲೈ ಪಿಳ್ಳೈ ಅವರಿಗೆ ನಮಸ್ಕಾರಗಳನ್ನು ಸಲ್ಲಿಸಬೇಕು ಮತ್ತು ಅವರಿಂದ ಸಂಪ್ರದಾಯದ ಎಲ್ಲಾ ನಿಗೂಢ ಅರ್ಥಗಳನ್ನು ಕಲಿಯಬೇಕೆಂದು ತಮ್ಮ ಮನಸ್ಸಿನಲ್ಲಿ ನಿರ್ಧರಿಸಿದರು. ಆಳ್ವಾರರ ಪ್ರಧಾನ ಶಿಷ್ಯರಲ್ಲಿ ಒಬ್ಬರು ಎಂಬ ಹೆಮ್ಮೆಯನ್ನು ವ್ಯಕ್ತಪಡಿಸುತ್ತಾ, ಅವರು ದೇವಾಲಯದ ಒಳಗೆ ಹೋದರು, ತಿರುವನಂತಾಳ್ವಾನ್ (ಆಧಿಶೇಷನ) ಹಾಸಿಗೆಯ ಮೇಲೆ … Read more