ಮುಮುಕ್ಷುಪ್ಪಡಿ – ಸೂತ್ರಮ್ 91 ರಿಂದ 96

ಶ್ರೀಃ ಶ್ರೀಮತೇ ಶಟಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಸೂತ್ರಮ್ – 91 ಪರಿಚಯ: ಅವನಲ್ಲಿ ಇರುವ ನಂಬಿಕೆ “ನಮಃ” ಎಂಬ ಪದದ ಒಳ ಅರ್ಥವನ್ನು ತಿಳಿದುಕೊಂಡ ಬಳಿಕ ಮತ್ತು ತಿಳಿದುಕೊಳ್ಳುವ ಮೊದಲು ಇರುವ ವ್ಯತ್ಯಾಸವನ್ನು ಈಗ ವಿವರಿಸಲಾಗಿದೆ: “ಈಶ್ವರ ತನಕ್ಕೇಯಾಯ್ ಇರುಕ್ಕುಮ್; ಅಚ್ಚಿತ್ತು ಪಿಱರ್ಕ್ಕೇಯಾಯ್ ಇರುಕ್ಕುಮ್; ಆತ್ಮಾ ತನಕ್ಕುಮ್ ಪಿಱರ್ಕ್ಕುಮ್ ಪೊದುವಾಯ್ ಇರುಕ್ಕುಮ್” ಎನ್ಱು ಮುಱ್ಪಟ್ಟ ನಿನೈವು; ಅಂಗನನ್ರಿಕ್ಕೇ, ಅಚ್ಚಿತ್ತೈ ಪೋಲೇ “ತನಕ್ಕೇಯಾಗ ಎನೈ … Read more

ಮುಮುಕ್ಷುಪ್ಪಡಿ – ಸೂತ್ರಮ್ 81 ರಿಂದ 90

ಶ್ರೀಃ ಶ್ರೀಮತೇ ಶಟಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಸೂತ್ರಮ್ – 81 ಪರಿಚಯ: ಉಕಾರವು ತನ್ನ ಸ್ವಂತಕ್ಕೆ ಮತ್ತು ಪರರಿಗೆ ಸೇವಕತ್ವವನ್ನು ನಿವಾರಿಸಿದರೆ, ಇದನ್ನು ವಿವರಣೆ ಸಹಿತವಾಗಿ ವಿವರಿಸದಿದ್ದರೂ, ಆತ್ಮವು ತನ್ನದ್ದಲ್ಲ ಎಂಬುದನ್ನು ಏಕೆ ವಿವರಿಸಬೇಕು? ಎಂಬ ಪ್ರಶ್ನೆಗೆ ಲೋಕಾಚಾರ್ಯರು ಹೀಗೆ ಉತ್ತರಿಸುತ್ತಾರೆ. ಪಿಱರ್ಕ್ಕು ಉರಿಯನಾನ ಅನ್ಱು ತನ್ ವೈಲಕ್ಷಣ್ಯತ್ತೈ ಕಾಟ್ಟಿ ಮೀಟ್ಕಲಾಮ್; ತನಕ್ಕು ಎನ್ನುಮನ್ಱು ಯೋಗ್ಯತೈಯುಮ್ ಕೂಡ ಅೞಿಯುಮ್. ಸರಳ ಅರ್ಥ: ಆತ್ಮವು … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೬೫

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಹಿಂದೆ ಹೇಳಿದ ಎರಡು ಶ್ಲೋಕಗಳನ್ನು ಪಠಿಸಿದ ನಂತರ, ಜೀಯರ್ ಬೆಟ್ಟವನ್ನು ಹತ್ತಿ ಪೇರ್ ಅರುಲಾಲನ್ ಪೇರರುಳನ ದಿವ್ಯ ಪಾದಗಳನ್ನು ಪೂಜಿಸಿ, “ಮಂಗಳಂ ವೇದಸೇವೇಧಿ ಮೇಧಿನಿ ಗೃಹಮೇಧಿನೇ ವರಧಾಯ ಧಯಾಧಾಮ್ನೇ ತೀರೋಧಾರಾಯ ಮಂಗಳಂ” (ಬ್ರಹ್ಮನ ಯಾಗಭೂಮಿಯಿಂದ (ಬ್ರಹ್ಮನು ಆಚರಣೆಯನ್ನು ನಡೆಸಿದ ಸ್ಥಳ) ದಯೆಯಿಂದ ಬಂದವನಿಗೆ, ಕರುಣಾ ಸಾಗರನಾದ ಪೇರ್ ಅರುಲಾಲನಿಗೆ, ತನ್ನನ್ನು ಪಡೆದವರ … Read more

ಕೃಷ್ಣ ಲೀಲೆಗಳ ಸಾರಾಂಶ – 39 – ನರಕಾಸುರ ಸಂಹಾರ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಕಾಳಿಂದಿ, ಮಿತ್ರವಿಂದಾ ,ಸತ್ಯಾ , ಭದ್ರಾ  ಮತ್ತು ಲಕ್ಷ್ಮಣಾ ರೊಡನೆ ಕೃ ಷ್ಣನ ಕಲ್ಯಾಣ ಕೃಷ್ಣ ಮತ್ತು ಸತ್ಯಭಾಮೆಯರು ನರಕಾಸುರನನ್ನು ಸಂಹರಿಸಿದ ಲೀಲೆಯನ್ನು ನಾವೀಗ ಅನುಭವಿಸೋಣ. ನರಕಾಸುರನು ಭಗವಾನ್ ವರಾಹ ಮತ್ತು ಭೂಮಿದೇವಿಯರಿಗೆ ಜನಿಸಿದವನು ಎಂದು ಹೇಳಲಾಗುತ್ತದೆ. ಆದರೆ ದುಷ್ಟ ಸ್ನೇಹಿತರ ಸಹವಾಸದಿಂದ ಅವನು ರಾಕ್ಷಸ ಪ್ರವೃತ್ತಿಯನ್ನು ಹೊಂದಿದನು. ಅವನು ಮಾನವರನ್ನು ಮತ್ತು ದೇವತೆಗಳನ್ನೂ … Read more

ಕೃಷ್ಣ ಲೀಲೆಗಳ ಸಾರಾಂಶ – 38 – ಕಾಳಿಂದಿ, ಮಿತ್ರವಿಂದಾ, ಸತ್ಯಾ, ಭದ್ರಾ ಮತ್ತು ಲಕ್ಷ್ಮಣಾ ರೊಡನೆ ಕೃ ಷ್ಣನ ಕಲ್ಯಾಣ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಖಾಂಡವ ವನ ದಹನ ಮತ್ತು ಇಂದ್ರಪ್ರಸ್ಥ ನಿರ್ಮಾಣ ಕೃಷ್ಣನು ಇನ್ನೂ ಐವರು ಸ್ತ್ರೀಯರನ್ನು ಹೇಗೆ ಮದುವೆಯಾಗುತ್ತಾನೆ ಎಂಬುದನ್ನು ನಾವಿಲ್ಲಿ ನೋಡೋಣ. ಕೃಷ್ಣಾವತಾರದಲ್ಲಿ ಈ ಐವರು ಸ್ತ್ರೀಯರೂ ಸೇರಿದಂತೆ ಒಟ್ಟು ಎಂಟು ಜನ ಸ್ತ್ರೀಯರು ಅವನ ಪ್ರಮುಖ ಪತ್ನಿಯರಾಗಿದ್ದಾರೆ (ಅಷ್ಟಮಹಿಷಿಯರು). ಒಮ್ಮೆ ಕೃಷ್ಣ ಮತ್ತು ಅರ್ಜುನರು ಬೇಟೆಯಾಡಲು ಕಾಡಿಗೆ ತೆರಳಿದ್ದಾಗ, ಯಮುನಾ ನದಿಯಲ್ಲಿ ಸ್ನಾನ ಮಾಡುತ್ತಿದ್ದರು. … Read more

ಕೃಷ್ಣ ಲೀಲೆಗಳ ಸಾರಾಂಶ – 37 – ಖಾಂಡವ ವನ ದಹನ ಮತ್ತು ಇಂದ್ರಪ್ರಸ್ಥ ನಿರ್ಮಾಣ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಪ್ರದ್ಯುಮ್ನನ ಜನನ ಮತ್ತು ಇತಿಹಾಸ ಪಾಂಡವರು ತಮ್ಮ ಅಜ್ಞಾತವಾಸವನ್ನು ಮುಗಿಸಿ ಮರಳಿದ್ದಾರೆಂದು ತಿಳಿದ ಕೃಷ್ಣನು, ಸಾತ್ಯಕಿ ಮತ್ತು ಇತರ ಯಾದವರೊಂದಿಗೆ ಅವರನ್ನು ನೋಡಲು ಇಂದ್ರಪ್ರಸ್ಥಕ್ಕೆ ಹೋದನು. ಪಾಂಡವರನ್ನು ಕಂಡು ಕೃಷ್ಣನು ಅತ್ಯಂತ ಹರ್ಷಗೊಂಡನು. ಅವನು ಅವರೊಂದಿಗೆ ಬಹಳ ಪ್ರೀತಿಯಿಂದ ಮಾತನಾಡಿದನು. ಅವರ ಪತ್ನಿ ದ್ರೌಪದಿಯು ಕೃಷ್ಣನಿಗೆ ನಮಸ್ಕರಿಸಿ ಸಂತೋಷಪಟ್ಟಳು. ಕೃಷ್ಣನು ತನ್ನ ಅತ್ತೆಯಾದ ಕುಂತಿಗೆ … Read more

ಕೃಷ್ಣ ಲೀಲೆಗಳ ಸಾರಾಂಶ – 36 – ಪ್ರದ್ಯುಮ್ನನ ಜನನ ಮತ್ತು ಇತಿಹಾಸ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಸ್ಯಮಂತಕೋಪಾಖ್ಯಾನ, ಜಾಂಬವತಿ ಮತ್ತು ಸತ್ಯಭಾಮಾ ಕಲ್ಯಾಣ ಪ್ರದ್ಯುಮ್ನನು ಶ್ರೀಕೃಷ್ಣ ಮತ್ತು ರುಕ್ಮಿಣಿಯರ ಮಗನಾಗಿ ಜನಿಸಿದನು. ತನ್ನ ಹಿಂದಿನ ಜನ್ಮದಲ್ಲಿ ಅವನು ಮನ್ಮಥನಾಗಿದ್ದನು. ಇವನನ್ನು ಭಗವಂತನ ಒಂದು ಅಂಶಾವತಾರವೆಂದು ಕೊಂಡಾಡಲಾಗುತ್ತದೆ. ಹಿಂದೆ, ಶಿವನ ಕೋಪದ ದೃಷ್ಟಿಯಿಂದ ಮನ್ಮಥನು ಸುಟ್ಟುಹೋದನು. ಅವನ ಪತ್ನಿ ರತಿ ಇದರಿಂದ ತುಂಬಾ ದುಃಖಿತಳಾದಳು. ಆದರೆ ಮನ್ಮಥನು ಮತ್ತೆ ಹುಟ್ಟಿ ತನ್ನನ್ನು ಮದುವೆಯಾಗುತ್ತಾನೆ … Read more

ಕೃಷ್ಣ ಲೀಲೆಗಳ ಸಾರಾಂಶ – 35 –ಸ್ಯಮಂತಕೋಪಾಖ್ಯಾನ, ಜಾಂಬವತಿ ಮತ್ತು ಸತ್ಯಭಾಮಾ ಕಲ್ಯಾಣ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ರುಕ್ಮಿಣಿ ಕಲ್ಯಾಣ ಸೂರ್ಯದೇವನ ಪರಮ ಭಕ್ತನಾದ ಸತ್ರಾಜಿತ ಎಂಬ ರಾಜನಿದ್ದನು. ಅವನ ಭಕ್ತಿಯನ್ನು ಮೆಚ್ಚಿ, ಸೂರ್ಯನು ಅವನಿಗೆ ‘ಸ್ಯಮಂತಕ ಮಣಿ’ಯನ್ನು ನೀಡಿದನು. ಅತ್ಯಂತ ತೇಜಸ್ವಿಯಾಗಿದ್ದ ಈ ಮಣಿಯು ಅಪಾರ ಸಂಪತ್ತನ್ನು ಕರುಣಿಸುವ ಶಕ್ತಿಯನ್ನು ಹೊಂದಿತ್ತು. ಸತ್ರಾಜಿತನು ಅದನ್ನು ಸರಪಳಿಯಲ್ಲಿ ಪೋಣಿಸಿ ಧರಿಸಿಕೊಂಡು ಆನಂದದಿಂದ ಜೀವಿಸುತ್ತಿದ್ದನು. ಒಮ್ಮೆ ಅವನು ದ್ವಾರಕೆಗೆ ಬಂದನು. ಆ ಮಣಿಯನ್ನು ಧರಿಸಿದ್ದರಿಂದ … Read more

ಕೃಷ್ಣ ಲೀಲೆಗಳ ಸಾರಾಂಶ – 34 – ರುಕ್ಮಿಣಿ ಕಲ್ಯಾಣ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ದ್ವಾರಕೆಯ ನಿರ್ಮಾಣ ಮತ್ತು ಮುಚುಕುಂದನಿಗೆ ಅನುಗ್ರಹ ಕೃಷ್ಣನು ಕಾಲಯವನನ ಸೈನ್ಯವನ್ನು ಸರ್ವನಾಶಮಾಡಿದ ನಂತರ, ಜರಾಸಂಧನು ಬೃಹತ್ ಸೈನ್ಯದೊಂದಿಗೆ ಯುದ್ಧಕ್ಕೆ ಬಂದನು. ಆ ಸಮಯದಲ್ಲಿ ಅವನನ್ನು ಕೊಲ್ಲಲು ಕೃಷ್ಣನು ಇಚ್ಛಿಸಲಿಲ್ಲ. ಆದ್ದರಿಂದ ಅವನು ಬಲರಾಮನೊಂದಿಗೆ ದ್ವಾರಕೆಗೆ ತೆರಳಿದನು. ಜರಾಸಂಧನಿಗೆ ಅವರು ಸಿಗಲಿಲ್ಲವಾದ್ದರಿಂದ, ಅವರು ಮರಣಹೊಂದಿರಬೇಕೆಂದು ನಿರ್ಧರಿಸಿ ತನ್ನ ರಾಜ್ಯಕ್ಕೆ ಮರಳಿದನು. ಈ ಸಮಯದಲ್ಲಿ, ವಿದರ್ಭ ದೇಶದ … Read more

ಕೃಷ್ಣ ಲೀಲೆಗಳ ಸಾರಾಂಶ – 33 – ದ್ವಾರಕೆಯ ನಿರ್ಮಾಣ ಮತ್ತು ಮುಚುಕುಂದನಿಗೆ ಅನುಗ್ರಹ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಸಾಂದೀಪನಿ ಮುನಿಗಳ ಬಳಿ ಗುರುಕುಲ ವಾಸ ಗುರುಕುಲವಾಸವನ್ನು ಪೂರೈಸಿದ ನಂತರ, ಕೃಷ್ಣನು ಮಥುರೆಯಲ್ಲಿ ವಾಸಿಸುತ್ತಿದ್ದನು. ಕಂಸನ ವಧೆಯ ನಂತರ, ಜರಾಸಂಧನ ಪುತ್ರಿಯರಾದ ಕಂಸನ ಇಬ್ಬರು ಪತ್ನಿಯರು ತಮ್ಮ ತಂದೆಯ ಬಳಿ ಹೋಗಿ, ತಮ್ಮ ತೀವ್ರ ದುಃಖವನ್ನು ತೋರಿಸಿಕೊಂಡರು. ಇದನ್ನು ಕೇಳಿ ಜರಾಸಂಧನು ಅತ್ಯಂತ ಕೋಪಗೊಂಡು, ಕೃಷ್ಣನನ್ನು ಕೊಲ್ಲುವುದಾಗಿ ಶಪಥ ಮಾಡಿದನು. ಅವನು ಒಂದು ಬೃಹತ್ … Read more