ಯತೀಂದ್ರ ಪ್ರವಣ ಪ್ರಭಾವಂ – ಭಾಗ ೩

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಈ ಎರಡು ಸಹೋದರರು ಕರುಣಾಮಯವಾಗಿ ಅನೇಕ ಪ್ರಬಂಧಗಳನ್ನು ಬರೆದರು, ತತ್ವರಹಸ್ಯದಿಂದ ಹಿಡಿದು ( ಸತ್ಯವಾದ ಅಸ್ತಿತ್ವದ ಬಗ್ಗೆ ರಹಸ್ಯಗಳು ) ನೂರು ವರ್ಷಗಳನ್ನು ಹಿಂದೆ ದಾಟುತ್ತ ಅನೇಕ ಮಹಾನ್ ವ್ಯಕ್ತಿಗಳಾದ ಪಿಳ್ಳೈ ಲೋಕಾಚಾರ್ಯರ ದಿವ್ಯ ಪಾದಗಳನ್ನು ಆಶ್ರಯಿಸಿ, ಅವರಿಗೆ ತಮ್ಮ ಜೀವನವನ್ನು ಒಟ್ಟಾರೆಯಾಗಿ ತ್ಯಜಿಸಿ ಆನಂದವಾಗಿ ವಾಸಿಸುತ್ತಿದ್ದರು. ಅವರಲ್ಲಿ ಕೂರಕುಲೋಥಮ ದಾಸರ್ ,ಮನಪ್ಪಕ್ಕತ್ತು ನಂಬಿ, ಕೊಲ್ಲಿ … Read more

ನಾಯನಾರ್ ವಿರಚಿತ ತಿರುಪ್ಪಾವೈ ಸಾರಾಂಶ

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಆಂಡಾಳ್ ಭೂದೇವಿಯ ಅವತಾರ ಸ್ವರೂಪಿಣಿ, ಶ್ರೀಮನ್ನಾರಾಯಣನ ದಿವ್ಯಮಹಿಷಿ. ಭೂದೇವೀ ಅಮ್ಮನವರು ಈ ಭೂಲೋಕದಲ್ಲಿ ಆಂಡಾಳ್ (ಗೋದಾದೇವಿ) ಆಗಿ ಅವತರಿಸಿ, ಸಕಲ ಜೀವರಾಶಿಗಳ ಉದ್ಧಾರಕ್ಕಾಗಿ, ಭಕ್ತರ ಸಂಸಾರದ ಭೀತಿ ನೀಗಿಸಲು, ಭಗವಂತನ ದಿವ್ಯ ಗುಣಗಳ ಚರಿತ್ರೆಯನ್ನು ಸರಳವಾದ ತಮಿಳಿನಲ್ಲಿ ರಚಿಸಿ, ನಮಗೆ ಪುರುಷಾರ್ಥವಾದ ಭಗವದ್ ಕೈಂಕರ್ಯ ಪ್ರಾಪ್ತಿಯ ಉದ್ದೇಶವನ್ನು ಸಾಧಿಸಲು ಸರಳವಾದ ಮಾರ್ಗವನ್ನು ಅನುಗ್ರಹಿಸಿದಾಳೆ. ಗೋದಾದೇವಿಯು ಸಣ್ಣ ಬಾಲೆಯಾಗಿದಾಗಲೇ … Read more

ಯತೀಂದ್ರ ಪ್ರವಣ ಪ್ರಭಾವಂ – ಭಾಗ ೨

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಒಂದು ದಿನ, ನಂಪಿಳ್ಳೈ ಅವರು ತಮ್ಮ ದಿನಚರಿ ಕಾಲಕ್ಷೇಪಂ (ಪ್ರವಚನ) ಮುಗಿಸಿ ಒಂಟಿಯಾಗಿ ವಿಶ್ರಮಿಸುತ್ತಿದ್ದಾಗ ಅವರ ಶಿಷ್ಯರಾದ ವಡಕ್ಕು ತಿರುವೀದಿಪ್ಪಿಳ್ಳೈ ಅವರ ತಾಯಿ ಅಮ್ಮಿ ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಪಕ್ಕಕ್ಕೆ ನಿಂತರು. ಅವರು ಅವಳನ್ನು ಕರುಣೆಯಿಂದ ನೋಡಿ ಅವಳ ಮತ್ತು ಅವಳ ಕುಟುಂಬದ ಯೋಗಕ್ಷೇಮದ ಬಗ್ಗೆ ಕೇಳಿದರು. ಅವರ ಸಂಭಾಷಣೆ ಹೀಗಿದೆ: “ನಾನು ನಿಮಗೆ … Read more

ಯತೀಂದ್ರ ಪ್ರವಣ ಪ್ರಭಾವಂ – ಭಾಗ ೧

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಶ್ರೀಮಹಾಲಕ್ಷ್ಮಿಯವರ ಪತಿಯಾದ ಶ್ರೀಯ:ಪತಿಯವರು ಕರುಣಾಪೂರ್ವಕವಾಗಿ ಆಳ್ವಾರರುಗಳಾದ ಪರಾಂಕುಶ (ನಮ್ಮಾಳ್ವಾರ್), ಪರಕಾಳ (ತಿರುಮಂಗೈ ಆಳ್ವಾರ್), ಭಟ್ಟನಾಥ (ಪೆರಿಯಾಳ್ವಾರ್) ಮೊದಲಾದವರನ್ನು ಕರುಣೆಯಿಂದ ಸೃಷ್ಟಿಸಿದರು. (ಪ್ರಸ್ತುತ ಯುಗ).ತರುವಾಯ, ಅವರು ದಯಾಪೂರ್ವಕವಾಗಿ ನಾಥಮುನಿ, ಆಳವಂದಾರ್ ಮತ್ತು ಇತರ ಆಚಾರ್ಯರನ್ನು (ಗುರುಗಳು) ಸೃಷ್ಟಿಸಿದರು ಮತ್ತು ಅವರ ಮೂಲಕ ಜಗತ್ತನ್ನು ರಕ್ಷಿಸಿದರು. ಆಳ್ವಾರರು ಮತ್ತು ಆಚಾರ್ಯರ ಹಿರಿಮೆಯನ್ನು ಗುರುಪರಂಪರ ಪ್ರಭಾವದ ಮೂಲಕ (ಆಳ್ವಾರರು ಮತ್ತು … Read more

ಯತೀಂದ್ರ ಪ್ರವಣ ಪ್ರಭಾವಂ – ತನಿಯನ್ಗಳು

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ ಶ್ರೀಶೈಲೇಶ ದಯಾಪಾತ್ರಂ ಧಿಭಕ್ತ್ಯಾಧಿ ಗುಣಾರ್ನವಂ ಯತೀಂದ್ರ ಪ್ರವಣಂ ವಂದೇ ರಮ್ಯಜಾಮಾತರಂ ಮುನಿಮ್ ನಾನು ಶ್ರೀ ಶೈಲೇಸರ ಕೃಪೆಗೆ ಪಾತ್ರರಾದ, ಬುದ್ಧಿ-ಭಕ್ತಿ ಮೊದಲಾದ ಗುಣಗಳ ಸಾಗರವಾಗಿರುವ ಮತ್ತು ತಪಸ್ವಿಗಳ ಮುಖ್ಯಸ್ಥರಾದ ಭಗವತ್ ರಾಮಾನುಜರ ಮೇಲೆ ಉಕ್ಕಿ ಹರಿಯುವ ವಾತ್ಸಲ್ಯವನ್ನು ಹೊಂದಿರುವ ರಮ್ಯಜಾಮಾತೃ ಮುನಿಯನ್ನು (ಮನವಾಳ ಮಾಮುನಿಗಳನ್ನು) ಆರಾಧಿಸುತ್ತೇನೆ. ಶ್ರೀ ಶಟಾರಿ ಗುರುಓರ್ಧಿವ್ಯ ಶ್ರೀಪಾಧಾಬ್ಜ ಮಧುವ್ರತಮ್ ಶ್ರೀಮತ್ ಯತೀಂದ್ರ ಪ್ರವಣಂ ಶ್ರೀಲೋಕಾಚಾರ್ಯಮುನಿಂ ಭಜೆ … Read more

ಮುಮುಕ್ಷುಪ್ಪಡಿ – ಸೂತ್ರಮ್ 16 – 20

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಸೂತ್ರಮ್ – 16 ಪರಿಚಯ:  ಯಾವುದಾದರೂ ಸಂದರ್ಭದಲ್ಲಿ ಅವನು ದೂರದಲ್ಲಿದ್ದಾಗ ಅವನನ್ನು ಹೆಸರಿಸುವ ಈ ಶಬ್ದವು ನೆರವಾಗಿದೆಯೇ? ಎಂಬ ಪ್ರಶ್ನೆಗೆ ಲೋಕಾಚಾರ್‍ಯರು ದ್ರೌಪದಿಯು ಅತೀವ ಸಂಕಟದಲ್ಲಿದ್ದಾಗ ಅವಳಿಗೆ ವಸ್ತ್ರವನ್ನು ಕೊಡುವ ಮೂಲಕ ಈ ಪದವು ನೆರವಾಗಿದೆ ಎಂದು ಸೂತ್ರ 16 ರಲ್ಲಿ ಹೇಳಿದ್ದಾರೆ. ದ್ರೌಪದಿಕ್ಕು ಆಪತ್ತಿಲೇ ಪುಡುವೈ ಸುರಂದದು ತಿರುನಾಮಮಿಱೇ. ಸರಳ ಅರ್ಥ: ದ್ರೌಪದಿಯು ಆಪತ್ತಿನಲ್ಲಿರುವಾಗ … Read more

ಮುಮುಕ್ಷುಪ್ಪಡಿ ಸೂತ್ರಗಳು – 13 – 15

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಸೂತ್ರಮ್ – 13 ಪರಿಚಯ: “ಈ ಮಂತ್ರವು ಬೇರೆ ಬೇರೆಯಾದ ವೈವಿಧ್ಯಮಯ ಜನಗಳಿಂದ ಒಪ್ಪಿಗೆ ಪಡೆದು ಅಳವಡಿಸಿಕೊಳ್ಳಲ್ಪಟ್ಟಿದೆಯೇ?” ಎಂಬ ಪ್ರಶ್ನೆಗೆ ಲೋಕಾಚಾರ್‍ಯರು 13ನೆಯ ಸೂತ್ರದಲ್ಲಿ ಉತ್ತರಿಸುತ್ತಾರೆ: ಇತ್ತೈ ವೇದಂಗಳುಮ್ ಋಷಿಗಳುಮ್ ಆೞ್ವಾರ್ಗಳುಮ್ ಆಚಾರ್‍ಯರ್ಗಳುಮ್ ವಿರುಂಬಿನಾರ್ಗಳ್. ಸರಳ ಅರ್ಥ:  ವೇದಗಳು, ಋಷಿಗಳು, ಆಳ್ವಾರರುಗಳು, ಮತ್ತು ಆಚಾರ್‍ಯರುಗಳು ಇದನ್ನು ಇಷ್ಟ ಪಟ್ಟಿದ್ದಾರೆ. ವ್ಯಾಖ್ಯಾನಮ್:  ಅಪೌರುಷೇಯವಾದ ವೇದಗಳು (ಅವು ಯಾರಿಂದಲೂ … Read more

ವಿರೋಧಿ ಪರಿಹಾರಂಗಳ್ – 5

ಶ್ರೀಃ ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮತ್ ವರವರಮುನಯೇ ನಮ: ಶ್ರೀ ವಾನಾಛಲ ಮಹಾಮುನಯೆ ನಮಃ   ದಿನನಿತ್ಯದ ಜೀವನದ ವಿವಿಧ ಅಂಶಗಳಲ್ಲಿ ಶ್ರೀವೈಷ್ಣವರು ಎದುರಿಸುತ್ತಿರುವ ಅಡೆತಡೆಗಳನ್ನು ಎಂಪೆರುಮಾನಾರ್ ವಂಗಿ ಪುರತ್ತು ನಂಬಿಗೆ ವಿವರಿಸುತ್ತಾರೆ. ವಂಗಿ ಪುರತ್ತು ನಂಬಿ ಈ ಸೂಚನೆಗಳನ್ನು ವಿರೋಧಿ ಪರಿಹಾರಂಗಳ್ (ಅಡೆತಡೆಗಳನ್ನು ತೆಗೆದುಹಾಕುವುದು) ಎಂಬ ವ್ಯಾಖ್ಯಾನದೊಂದಿಗೆ ಅದ್ಭುತವಾದ ಗ್ರಂಥದಲ್ಲಿ ದಾಖಲಿಸಿದ್ದಾರೆ. ಶ್ರೀ ಉ.ವೇ ರಾಮಾನುಜಮ್  ಅವರು ನೀಡಿದ ವಿವರಣೆಗಳ ಸಹಾಯದಿಂದ ನಾವು ಈಗ ಈ ಗ್ರಂಥದ ಆಂಗ್ಲ ಅನುವಾದವನ್ನು ಪಾಲಿಸಿ ಕನ್ನಡ ಅನುವಾದವನ್ನು … Read more

ವಿರೋಧಿ ಪರಿಹಾರಂಗಳ್ -4

ಶ್ರೀಃ ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮತ್ ವರವರಮುನಯೇ ನಮ: ಶ್ರೀ ವಾನಾಛಲ ಮಹಾಮುನಯೆ ನಮಃ   ದಿನನಿತ್ಯದ ಜೀವನದ ವಿವಿಧ ಅಂಶಗಳಲ್ಲಿ ಶ್ರೀವೈಷ್ಣವರು ಎದುರಿಸುತ್ತಿರುವ ಅಡೆತಡೆಗಳನ್ನು ಎಂಪೆರುಮಾನಾರ್ ವಂಗಿ ಪುರತ್ತು ನಂಬಿಗೆ ವಿವರಿಸುತ್ತಾರೆ. ವಂಗಿ ಪುರತ್ತು ನಂಬಿ ಈ ಸೂಚನೆಗಳನ್ನು ವಿರೋಧಿ ಪರಿಹಾರಂಗಳ್ (ಅಡೆತಡೆಗಳನ್ನು ತೆಗೆದುಹಾಕುವುದು) ಎಂಬ ವ್ಯಾಖ್ಯಾನದೊಂದಿಗೆ ಅದ್ಭುತವಾದ ಗ್ರಂಥದಲ್ಲಿ ದಾಖಲಿಸಿದ್ದಾರೆ.       ಶ್ರೀ ಉ.ವೇ ರಾಮಾನುಜಮ್  ಅವರು ನೀಡಿದ ವಿವರಣೆಗಳ ಸಹಾಯದಿಂದ ನಾವು ಈಗ ಈ ಗ್ರಂಥದ ಆಂಗ್ಲ ಅನುವಾದವನ್ನು ಪಾಲಿಸಿ ಕನ್ನಡ … Read more

ಮುಮುಕ್ಷುಪ್ಪಡಿ – ಸೂತ್ರಮ್ 7 – 12

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ ಹಿಂದಿನ ಲೇಖನವನ್ನು ಸೂತ್ರಮ್ – 7 ಪರಿಚಯ: “ಒಬ್ಬರು ಶಿಷ್ಯನಾಗಿದ್ದುಕೊಂಡು ಈ ಮಂತ್ರವನ್ನು ಕಲಿತು, ಜ್ಞಾನವನ್ನು ಪಡೆಯಬಹುದೇ? ಹಾಗಾದರೆ ಎಲ್ಲಾ ಶಾಸ್ತ್ರಗಳೂ ಜ್ಞಾನದ ಉಪಕರಣಗಳೇ? ಒಬ್ಬರು ಶಾಸ್ತ್ರವನ್ನು ಕಲಿತು ಅದರ ಸಹಾಯದಿಂದ ಜ್ಞಾನವನ್ನು ಪಡೆಯಬಹುದೇ?” ಎಂದು ಕೇಳಿದಾಗ, ಪಿಳ್ಳೈ ಲೋಕಾಚಾರ್‍ಯರು ಶಾಸ್ತ್ರದಿಂದ ಕಲಿತ ಜ್ಞಾನಕ್ಕೂ ಈ ಮಂತ್ರದಿಂದ ಬಂದ ಜ್ಞಾನಕ್ಕೂ ವ್ಯತ್ಯಾಸವನ್ನು ತಿಳಿಸುತ್ತಾರೆ. ಈ ಸೂತ್ರವು “ಸಕಲ ಶಾಸ್ತ್ರಂಗಳಲುಮ್” ಎಂದು … Read more