ಯತೀಂದ್ರ ಪ್ರವಣ ಪ್ರಭಾವಂ – ಭಾಗ ೩
ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಈ ಎರಡು ಸಹೋದರರು ಕರುಣಾಮಯವಾಗಿ ಅನೇಕ ಪ್ರಬಂಧಗಳನ್ನು ಬರೆದರು, ತತ್ವರಹಸ್ಯದಿಂದ ಹಿಡಿದು ( ಸತ್ಯವಾದ ಅಸ್ತಿತ್ವದ ಬಗ್ಗೆ ರಹಸ್ಯಗಳು ) ನೂರು ವರ್ಷಗಳನ್ನು ಹಿಂದೆ ದಾಟುತ್ತ ಅನೇಕ ಮಹಾನ್ ವ್ಯಕ್ತಿಗಳಾದ ಪಿಳ್ಳೈ ಲೋಕಾಚಾರ್ಯರ ದಿವ್ಯ ಪಾದಗಳನ್ನು ಆಶ್ರಯಿಸಿ, ಅವರಿಗೆ ತಮ್ಮ ಜೀವನವನ್ನು ಒಟ್ಟಾರೆಯಾಗಿ ತ್ಯಜಿಸಿ ಆನಂದವಾಗಿ ವಾಸಿಸುತ್ತಿದ್ದರು. ಅವರಲ್ಲಿ ಕೂರಕುಲೋಥಮ ದಾಸರ್ ,ಮನಪ್ಪಕ್ಕತ್ತು ನಂಬಿ, ಕೊಲ್ಲಿ … Read more