కృష్ణ లీలలు మరియు వాటి సారాంశం – 5 – తృణావర్తాసుర వధ

శ్రీః  శ్రీమతే శఠకోపాయ నమః  శ్రీమతే రామానుజాయ నమః  శ్రీమత్ వరవరమునయే నమః పూర్తి  << 4 – శకటాసుర వధ  శ్రీ కృష్ణుడు, కూర్చునటం ఆరంభించిన రోజుల నుండి ఈ లీలను చూద్దాం. గోకులంలో, ఒక్కసారి కృష్ణుడు నేల పై కూర్చున్నాడు. తృణావర్తాసురుడు అనే ఒక రాక్షసుడు కంసుడు పంపగా వచ్చాడు. కృష్ణుడిని సుడిగుండం లాగా మారి చంపాలి అని నిశ్చయించుకున్నాడు. మొదట అతను ఒక్క పెద్ద తుఫానుని సృష్టించి, ధూళిని వ్యాపింప చేశాడు. శ్రీకృష్ణుడిని … Read more

కృష్ణ లీలలు మరియు వాటి సారాంశం – 4 – శకటాసుర వధ

శ్రీః  శ్రీమతే శఠకోపాయ నమః  శ్రీమతే రామానుజాయ నమః  శ్రీమత్ వరవరమునయే నమః పూర్తి  << 3 – పూతన వధ కృష్ణుడు శిశువు గా తొట్లల్లో ఆడుకుంటున్న సమయం లో జరిగిన ఇంకొక్క అద్భుతమైన లీల, శకటాసుర వధ. ఈ సంఘటన ను ఆళ్వార్లు పలు చోట్ల, ఎంతో అందముగా అనుభవించి, పాశురాలు అనుగ్రహించారు. నమ్మాళ్వార్, ఈ లీల గురించి చెప్తూ “తళరన్దుం ముఱిన్దుం శకటావసురర్ ఉడల్ వేఱా పిళన్దు వీయత్ తిరుకాల్ ఆండ పెరుమానే!” … Read more

కృష్ణ లీలలు మరియు వాటి సారాంశం – 3 – పూతన వధ

శ్రీః  శ్రీమతే శఠకోపాయ నమః  శ్రీమతే రామానుజాయ నమః  శ్రీమత్ వరవరమునయే నమః పూర్తి  << 2 – సంగ్రహం  శ్రీ కృష్ణుడు క్షేమముగా శ్రీ గోకులములో పెరుగుతున్న సమయం లో, తల్లి యశోదా, శ్రీ నందగోపుడు మరియు గోప స్త్రీలు శ్రీ కృష్ణుడి పైన ఎంతో ప్రేమ కురిపించారు. ఎలాగో కంసుడు, తనను సంహరించేది కృష్ణుడు అని తెలుసుకుని, తన మిత్రులు అయిన రాక్షసుల ద్వారా, కృష్ణుడిని చంపటానికి నిశ్చయించుకున్నాడు. మొదట తాను క్రూరమైన రక్కసి … Read more

కృష్ణ లీలలు మరియు వాటి సారాంశం – 2 – సంగ్రహం

శ్రీః  శ్రీమతే శఠకోపాయ నమః  శ్రీమతే రామానుజాయ నమః  శ్రీమత్ వరవరమునయే నమః పూర్తి  << 1 – జననం  తల్లి యశోదా భావంలో పెరియాళ్వార్, కృష్ణుడి లీలలను అనుభవించి సుందరమైన పాశురాల రూపంలో మనకు అందించారు. పెరియాళ్వార్ తిరుమొళి అనే గ్రంథంలోనీ అనేక పదిగాలలో, కృష్ణుడి లీలలు అనుభవించటమే కాక మనకు అత్యంత కృపతో మనకు వివరించారు. పెరియాళ్వార్ తిరుమొళిలో, “వణ్ణ మాడఙ్గళ్ శూళ్ తిరుక్కోట్టియూర్ కణ్ణన్ కేశవన్ నంబి పిఱన్దినిల్ ఎణ్ణెయ్ శుణ్ణమ్ ఎదిర్ … Read more

కృష్ణ లీలలు మరియు వాటి సారాంశం – 1 – జననం

శ్రీః  శ్రీమతే శఠకోపాయ నమః  శ్రీమతే రామానుజాయ నమః  శ్రీమత్ వరవరమునయే నమః పూర్తి  జ్ఞానపూర్ణమైన భక్తి అనుగ్రహించబడ్డ ఆళ్వార్లు మరియు భూమి దేవి అవతారమైన ఆండాళ్ అమ్మవారు, శ్రీకృష్ణావతారాన్ని కీర్తిస్తూ “ఆట్కొళ్ళత్తోన్ఱియ ఆయర్ తం కోవినై” (మనను స్వీకరించటానికి యాదవ రాజుగా అవతరించిన వాడు), “పిరన్దవారుమ్” (వారి అద్భుతమైన అవతారం), మణ్ణిన్ భారం నీక్కుదఱ్కై వడమధురై పిఱన్దాన్” (భూ భారాన్ని తొలగించటానికి ఉత్తర మథురలో కృష్ణుడు అవతరించారు) మరియు “ఒరుత్తి మగనాయ్ పిఱన్దు” (గొప్పనైన దేవకీ … Read more

ಕೃಷ್ಣ ಲೀಲೆಗಳ ಸಾರಾಂಶ – 39 – ನರಕಾಸುರ ಸಂಹಾರ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಕಾಳಿಂದಿ, ಮಿತ್ರವಿಂದಾ ,ಸತ್ಯಾ , ಭದ್ರಾ  ಮತ್ತು ಲಕ್ಷ್ಮಣಾ ರೊಡನೆ ಕೃ ಷ್ಣನ ಕಲ್ಯಾಣ ಕೃಷ್ಣ ಮತ್ತು ಸತ್ಯಭಾಮೆಯರು ನರಕಾಸುರನನ್ನು ಸಂಹರಿಸಿದ ಲೀಲೆಯನ್ನು ನಾವೀಗ ಅನುಭವಿಸೋಣ. ನರಕಾಸುರನು ಭಗವಾನ್ ವರಾಹ ಮತ್ತು ಭೂಮಿದೇವಿಯರಿಗೆ ಜನಿಸಿದವನು ಎಂದು ಹೇಳಲಾಗುತ್ತದೆ. ಆದರೆ ದುಷ್ಟ ಸ್ನೇಹಿತರ ಸಹವಾಸದಿಂದ ಅವನು ರಾಕ್ಷಸ ಪ್ರವೃತ್ತಿಯನ್ನು ಹೊಂದಿದನು. ಅವನು ಮಾನವರನ್ನು ಮತ್ತು ದೇವತೆಗಳನ್ನೂ … Read more

ಕೃಷ್ಣ ಲೀಲೆಗಳ ಸಾರಾಂಶ – 38 – ಕಾಳಿಂದಿ, ಮಿತ್ರವಿಂದಾ, ಸತ್ಯಾ, ಭದ್ರಾ ಮತ್ತು ಲಕ್ಷ್ಮಣಾ ರೊಡನೆ ಕೃ ಷ್ಣನ ಕಲ್ಯಾಣ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಖಾಂಡವ ವನ ದಹನ ಮತ್ತು ಇಂದ್ರಪ್ರಸ್ಥ ನಿರ್ಮಾಣ ಕೃಷ್ಣನು ಇನ್ನೂ ಐವರು ಸ್ತ್ರೀಯರನ್ನು ಹೇಗೆ ಮದುವೆಯಾಗುತ್ತಾನೆ ಎಂಬುದನ್ನು ನಾವಿಲ್ಲಿ ನೋಡೋಣ. ಕೃಷ್ಣಾವತಾರದಲ್ಲಿ ಈ ಐವರು ಸ್ತ್ರೀಯರೂ ಸೇರಿದಂತೆ ಒಟ್ಟು ಎಂಟು ಜನ ಸ್ತ್ರೀಯರು ಅವನ ಪ್ರಮುಖ ಪತ್ನಿಯರಾಗಿದ್ದಾರೆ (ಅಷ್ಟಮಹಿಷಿಯರು). ಒಮ್ಮೆ ಕೃಷ್ಣ ಮತ್ತು ಅರ್ಜುನರು ಬೇಟೆಯಾಡಲು ಕಾಡಿಗೆ ತೆರಳಿದ್ದಾಗ, ಯಮುನಾ ನದಿಯಲ್ಲಿ ಸ್ನಾನ ಮಾಡುತ್ತಿದ್ದರು. … Read more

ಕೃಷ್ಣ ಲೀಲೆಗಳ ಸಾರಾಂಶ – 37 – ಖಾಂಡವ ವನ ದಹನ ಮತ್ತು ಇಂದ್ರಪ್ರಸ್ಥ ನಿರ್ಮಾಣ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಪ್ರದ್ಯುಮ್ನನ ಜನನ ಮತ್ತು ಇತಿಹಾಸ ಪಾಂಡವರು ತಮ್ಮ ಅಜ್ಞಾತವಾಸವನ್ನು ಮುಗಿಸಿ ಮರಳಿದ್ದಾರೆಂದು ತಿಳಿದ ಕೃಷ್ಣನು, ಸಾತ್ಯಕಿ ಮತ್ತು ಇತರ ಯಾದವರೊಂದಿಗೆ ಅವರನ್ನು ನೋಡಲು ಇಂದ್ರಪ್ರಸ್ಥಕ್ಕೆ ಹೋದನು. ಪಾಂಡವರನ್ನು ಕಂಡು ಕೃಷ್ಣನು ಅತ್ಯಂತ ಹರ್ಷಗೊಂಡನು. ಅವನು ಅವರೊಂದಿಗೆ ಬಹಳ ಪ್ರೀತಿಯಿಂದ ಮಾತನಾಡಿದನು. ಅವರ ಪತ್ನಿ ದ್ರೌಪದಿಯು ಕೃಷ್ಣನಿಗೆ ನಮಸ್ಕರಿಸಿ ಸಂತೋಷಪಟ್ಟಳು. ಕೃಷ್ಣನು ತನ್ನ ಅತ್ತೆಯಾದ ಕುಂತಿಗೆ … Read more

ಕೃಷ್ಣ ಲೀಲೆಗಳ ಸಾರಾಂಶ – 36 – ಪ್ರದ್ಯುಮ್ನನ ಜನನ ಮತ್ತು ಇತಿಹಾಸ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಸ್ಯಮಂತಕೋಪಾಖ್ಯಾನ, ಜಾಂಬವತಿ ಮತ್ತು ಸತ್ಯಭಾಮಾ ಕಲ್ಯಾಣ ಪ್ರದ್ಯುಮ್ನನು ಶ್ರೀಕೃಷ್ಣ ಮತ್ತು ರುಕ್ಮಿಣಿಯರ ಮಗನಾಗಿ ಜನಿಸಿದನು. ತನ್ನ ಹಿಂದಿನ ಜನ್ಮದಲ್ಲಿ ಅವನು ಮನ್ಮಥನಾಗಿದ್ದನು. ಇವನನ್ನು ಭಗವಂತನ ಒಂದು ಅಂಶಾವತಾರವೆಂದು ಕೊಂಡಾಡಲಾಗುತ್ತದೆ. ಹಿಂದೆ, ಶಿವನ ಕೋಪದ ದೃಷ್ಟಿಯಿಂದ ಮನ್ಮಥನು ಸುಟ್ಟುಹೋದನು. ಅವನ ಪತ್ನಿ ರತಿ ಇದರಿಂದ ತುಂಬಾ ದುಃಖಿತಳಾದಳು. ಆದರೆ ಮನ್ಮಥನು ಮತ್ತೆ ಹುಟ್ಟಿ ತನ್ನನ್ನು ಮದುವೆಯಾಗುತ್ತಾನೆ … Read more

ಕೃಷ್ಣ ಲೀಲೆಗಳ ಸಾರಾಂಶ – 35 –ಸ್ಯಮಂತಕೋಪಾಖ್ಯಾನ, ಜಾಂಬವತಿ ಮತ್ತು ಸತ್ಯಭಾಮಾ ಕಲ್ಯಾಣ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ರುಕ್ಮಿಣಿ ಕಲ್ಯಾಣ ಸೂರ್ಯದೇವನ ಪರಮ ಭಕ್ತನಾದ ಸತ್ರಾಜಿತ ಎಂಬ ರಾಜನಿದ್ದನು. ಅವನ ಭಕ್ತಿಯನ್ನು ಮೆಚ್ಚಿ, ಸೂರ್ಯನು ಅವನಿಗೆ ‘ಸ್ಯಮಂತಕ ಮಣಿ’ಯನ್ನು ನೀಡಿದನು. ಅತ್ಯಂತ ತೇಜಸ್ವಿಯಾಗಿದ್ದ ಈ ಮಣಿಯು ಅಪಾರ ಸಂಪತ್ತನ್ನು ಕರುಣಿಸುವ ಶಕ್ತಿಯನ್ನು ಹೊಂದಿತ್ತು. ಸತ್ರಾಜಿತನು ಅದನ್ನು ಸರಪಳಿಯಲ್ಲಿ ಪೋಣಿಸಿ ಧರಿಸಿಕೊಂಡು ಆನಂದದಿಂದ ಜೀವಿಸುತ್ತಿದ್ದನು. ಒಮ್ಮೆ ಅವನು ದ್ವಾರಕೆಗೆ ಬಂದನು. ಆ ಮಣಿಯನ್ನು ಧರಿಸಿದ್ದರಿಂದ … Read more