ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೨೦
ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ತಿರುಮಲೈ ಆಳ್ವಾರರು ನಾಳುರಾಚ್ಚಾನ್ ಪಿಳ್ಳೈಯವರ ದೈವಿಕ ಪಾದಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿ, ಪಿಳ್ಳೈ ಅವರಿಗೆ ಶರಣಾದರು. ನಾಳುರಾಚ್ಚಾನ್ ಪಿಳ್ಳೈ ಅವರನ್ನು ಸ್ವೀಕರಿಸಿದರು ಮತ್ತು ಅವರಿಗೆ ಈಡು ಕಲಿಸಲು ಪ್ರಾರಂಭಿಸಿದರು (ನಂಪಿಳ್ಳೈ ಅವರ ಕಾಲಕ್ಷೇಪಂ ಅನ್ನು ಆಧರಿಸಿ ವಡಕ್ಕು ತಿರುವೀದಿ ಪಿಳ್ಳೈ ಅವರು ಬರೆದಿರುವ ತಿರುವಾಯ್ಮೋಳಿ ಕುರಿತಾದ ವ್ಯಾಖ್ಯಾನ). ನಾಳುರಾಚ್ಚಾನ್ ಪಿಳ್ಳೈಯವರು ತಿರುಮಲೈ ಆಳ್ವಾರರಿಗೆ ಈಡು ವ್ಯಾಖ್ಯಾನವನ್ನು … Read more