ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೩೭

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ನಾಯನಾರರು ಕರುಣೆಯಿಂದ ಶ್ರೀಪೆರುಂಬೂದೂರಿಗೆ ಹೊರಟರು ತರುವಾಯ, ಶ್ಲೋಕದಲ್ಲಿ ಉಲ್ಲೇಖಿಸಿದಂತೆ ನಾಯನಾರರು ಶ್ರೀಪೆರುಂಬೂದೂರಿಗೆ ಹೊರಟರು. ಯತೀ೦ದ್ರ ಜನನೀಂಪ್ರಾಪ್ಯ ಪುರೀಂ ಪುರುಷಪುಂಗವ:ಅಂತ: ಕಿಮಪಿ ಸಂಪಶ್ಯನ್ನತ್ರಾಕ್ಷೀಲ್ಲ ಕ್ಷಮಣಂ ಮುನೀಮ್ (ಪುರುಷರಲ್ಲಿ ಶ್ರೇಷ್ಠರಾದ ಅಳೞಿಯ ಮಣವಾಳರು, ಯತಿರಾಜರ (ರಾಮಾನುಜರ) ಜನ್ಮಸ್ಥಳವಾದ ಶ್ರೀಪೆರುಂಬೂದೂರಿಗೆ ಹೋಗಿ, ಆ ಸ್ಥಳದ ವಿಶಿಷ್ಟ ಲಕ್ಷಣಗಳನ್ನು ನೋಡಿ, ತುಂಬಾ ಸಂತೋಷಪಟ್ಟರು ಮತ್ತು ಇಳೈಯಾಳ್ವಾರರನ್ನು (ರಾಮಾನುಜರು) … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೩೬

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ನಾಯನಾರ್ ಕರುಣೆಯಿಂದ ಪೆರುಮಾಳ್ ಕೋಯಿಲಿಗೆ ಹೋಗುತ್ತಾರೆ ನಾಯನಾರ್ ತಿರುವೇಂಗಡಂ ಬಿಟ್ಟು, ದಾರಿಯಲ್ಲಿ ಒಂದೆರಡು ದಿನ ನಿಂತು, ನಂತರ, ಪಾಶುರದಲ್ಲಿ ಹೇಳಿರುವಂತೆ “ಉಲಗೇತ್ತುಮ್ ಆೞಿಯಾನ್ ಅತ್ತಿಯೂರಾನ್” (ದೈವಿಕ ಚಕ್ರವನ್ನು ಹಿಡಿದು ಕಾಂಚೀಪುರಂನಲ್ಲಿ ವಾಸಿಸುವವನು), ದೇವಪ್ಪೆರುಮಾಳನನ್ನು ಪೂಜಿಸಲು ಕಾಂಚೀಪುರಂ ತಲುಪಿದರು. ಶ್ಲೋಕಕ್ಕೆ ಅನುಗುಣವಾಗಿ ಧುರಸ್ಥಿತೇಪಿ ಮಯಿದ್ರುಷ್ಠಿ ಪಧಂಪ್ರಪಂನೇದುಃ ಕಂ ವಿಹಾಯ ಪರಮಾಂ ಸುಖಮೇಷ್ಯತೀತಿಮತ್ವೆವಯತ್ ಗಗನಕಂಪಿನಥಾರ್ತಿಹಂತು: … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೩೫

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ನಾಯನಾರರು ಅಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ನಂತರ ಮೇಲಕ್ಕೆ ಏರಲು ಪ್ರಾರಂಭಿಸಿದರು. ಇದನ್ನು ಕೇಳಿದ ಪೆರಿಯ ಕೇಳ್ವಿ ಜೀಯರ್ ಮತ್ತು ಇತರ ಶ್ರೀವೈಷ್ಣವರು, ದೇವಾಲಯದ ಎಲ್ಲಾ ನೌಕರರೊಂದಿಗೆ, ದಯೆಯಿಂದ ತಿರುವೇಂಕಟಮುಡೈಯಾನ್ (ಇದನ್ನು ಪುವಾರ್ಕೞಳ್ಗಲ್ ಎಂದು ಕರೆಯಲಾಗುತ್ತದೆ) ಅವರ ದಿವ್ಯ ಪಾದಗಳನ್ನು (ಶ್ರೀ ಶಟಾರಿ) ಹೊರತೆಗೆದರು, ಜೊತೆಗೆ ಪೆರಿಯ ಪರಿವಟ್ಟಂ (ತಲೆಯ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೩೪

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಈಗ, ತಿರುಮಲೈ ನಿರೂಪಣೆ ಪುರಟ್ಟಾಸಿ ಮಾಸದ (ಕನ್ಯಾಮಾಸ) ಮೊದಲ ದಿನದಂದು, ತಿರುವೇಂಗಡಂ ಬೆಟ್ಟಗಳಲ್ಲಿ ಬ್ರಹ್ಮೋತ್ಸವ ಪ್ರಾರಂಭವಾಗುತ್ತದೆ. ಪೆರಿಯ ಕೇಳ್ವಿ ಜೀಯರ್ (ಅಲ್ಲಿನ ದೇವಾಲಯವನ್ನು ನೋಡಿಕೊಳ್ಳುವ ಪ್ರಮುಖ ವ್ಯಕ್ತಿ) ಆ ರಾತ್ರಿ ಒಂದು ಕನಸನ್ನು ಕಂಡರು, ಅಲ್ಲಿ ಜನರು ಅವರಿಗೆ ಪೆರಿಯ ಪೆರುಮಾಳ್ (ಶ್ರೀ ರಂಗನಾಥನ್) ನಂತೆ ಮಲಗಿರುವ ಶ್ರೀವೈಷ್ಣವನನ್ನು ಬೆಟ್ಟದ ತಪ್ಪಲಿನಲ್ಲಿ, … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೩೩

ಶ್ರೀಮತೇ ಶಠಕೋಪಾಯ ನಮಃ  ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ನಾಯನಾರ್ ತಿರುವೇಂಗಡಂಗೆ ಹೊರಟರು ನಾಯನಾರರು ತಮ್ಮ ದಿವ್ಯ ಮನಸ್ಸಿನಲ್ಲಿ ತಿರುವೇಂಗಡಂ ಮತ್ತು ದೇಶದ ಉತ್ತರ ಭಾಗಗಳಲ್ಲಿರುವ ಇತರ ದಿವ್ಯ ನಿವಾಸಗಳಿಗೆ ಹೋಗಿ ಅಲ್ಲಿಯ ಎಂಪೆರುಮಾನನ್ನು ಪೂಜಿಸಲು ಯಾತ್ರಾ (ಪ್ರಯಾಣ) ಕೈಗೊಳ್ಳಲು ಯೋಚಿಸಿದರು. ಅವರು ಪೆರಿಯ ಪೆರುಮಾಳ್ ಸನ್ನಿಧಿಗೆ ಹೋಗಿ ಪೂಜಿಸಿ, “ಅಡಿಯೇನ್ ತಿರುವೇಂಗಡಂಗೆ ತೆರಳಿ ಅಲ್ಲಿ ಎಂಪೆರುಮಾನ್ ದೈವೀಕ ಪಾದಗಳನ್ನು ಪೂಜಿಸಲು … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೩೨

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ನಂತರ ನಾಯನಾರರಿಗೆ ತೀರ್ಥಪ್ರಸಾದ (ಪೆರುಮಾಳರ ಪವಿತ್ರ ನೀರು), ಶಠಾರಿ (ಅವರ ದೈವಿಕ ಪಾದಗಳನ್ನು ಸಂಕೇತಿಸುತ್ತದೆ) ಮತ್ತು ದೈವಿಕ ಮಾಲೆಗಳನ್ನು ಅರ್ಪಿಸಲಾಯಿತು.“ನಾವು ಶ್ರೀರಂಗನಾಥನ ದೈವಿಕ ಕರುಣೆಗೆ ಪಾತ್ರರಾಗಿದ್ದೇವೆ” ಎಂದು ಭಾವಿಸಿ, [ರಾಜನಂತೆ] ಕಿರೀಟ ಮತ್ತು ಹೂಮಾಲೆಗಳನ್ನು ಪಡೆದಂತೆ ಅವನು ಸಂತೋಷಪಟ್ಟರು. ತಿರುಕ್ಕೋಟ್ಟೂರಿಲ್ ಅಣ್ಣರ್‌ ಅವರನ್ನು ನೋಡುತ್ತಾ, “ನಂಪೆರುಮಾಳ್‌ ನಿಮ್ಮ ಸಲುವಾಗಿ ಕರುಣೆ ತೋರಿದರು” ಎಂದು ಹೇಳಿ ಅವರು … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೩೧

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ನಂತರ ನಾಯನಾರ್ ಇತರರೊಂದಿಗೆ, ಶ್ರೀ ಮಹಾಲಕ್ಷ್ಮಿಯ ಪತಿಯಾದ ತೆನ್ನರಂಗನ (ಶ್ರೀರಂಗನಾಥನ್) ಕಮಲದಂತಹ ಪಾದಗಳಿಗೆ ರಕ್ಷಣಾತ್ಮಕ ಪಾದುಕೆ ಎಂದು ಪರಿಗಣಿಸಲಾದ ಶಟಕೋಪರ್ (ನಮ್ಮಾಳ್ವಾರ್) ಸನ್ನಿಧಿಗೆ ಹೋದರು. ನಾಯನಾರ್ ಶ್ರೀರಂಗನಾಥನನ್ನು ಪೂಜಿಸಿ, ಪ್ರದಕ್ಷಿಣೆ ಹಾಕಿ, ಇರಾಮಾನುಜ ನೂಟ್ರಂದಾದಿಯಲ್ಲಿ ‘ಅಂಗಯಲ್ ಪಾಯ್ ವಯಲ್ ತೆನ್ನರಂಗಮ್ ಅಣಿಯಾಗ ಮನ್ನುಮ್ ಪಂಗಯಮಾಮಲರ್ ಪಾವೈ’ (ದೊಡ್ಡ ಕಮಲದ ಹೂವಿನ ಮೇಲೆ ಕುಳಿತಿರುವ ಶ್ರೀರಂಗನಾಚ್ಚಿಯಾರ್, ಸುಂದರವಾದ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೩೦

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ತರುವಾಯ, ಅವರು ಕಾವೇರಿಯನ್ನು ತಲುಪಿದರು, ಇದನ್ನು “ಎಣ್ದಿಸೈ ಕಣಂಗಳುಂ ಇರೈನ್ಜಿಯಾಡು ತೀರ್ಥ ನೀರ್” ಎಂದು ವಿವರಿಸಲಾಗಿದೆ (ಎಂಟು ದಿಕ್ಕುಗಳಿಂದ ರಚಿಸಲಾದ ಎಲ್ಲಾ ಘಟಕಗಳು ಕಾವೇರಿಯಲ್ಲಿ ಉತ್ಸಾಹದಿಂದ ಪವಿತ್ರ ಸ್ನಾನವನ್ನು ಮಾಡುತ್ತಾರೆ ) ಮತ್ತು “ಗಂಗೈಯಿಲುಮ್ ಪುನಿದಮಾಯ ಕಾವೇರಿ ” (ಗಂಗೈಗಿಂತಲೂ ಪವಿತ್ರವಾದ ಕಾವೇರಿ) ಆ ದೈವಿಕ ಕಾವೇರಿಯಲ್ಲಿ ಪವಿತ್ರ ಸ್ನಾನವನ್ನು ಮಾಡಿದರು, ಕೇಶವಾದಿ ದ್ವಾದಶ ಊರ್ದ್ವಪುಂಡ್ರವನ್ನು … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೨೭

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಒಂದು ದಿನ ತಿರುವಾಯ್ಮೊಳಿ ಪ್ಪಿಳ್ಳೈ ಅವರು ತಮ್ಮ ತೋಟದಲ್ಲಿ ಬೆಳೆದ ತಾಜಾ ತರಕಾರಿಗಳನ್ನು ನಾಯನಾರ್ ತಿರುಮಾಳಿಗೆಗೆ (ಗೌರವಾನ್ವಿತ ನಿವಾಸ) ಕಳುಹಿಸಿದರು. ನಾಯನಾರರು ತುಂಬಾ ಭಾವುಕರಾಗಿ “ಇವುಗಳನ್ನು ಆಳ್ವಾರರ ಮಡಪ್ಪಳ್ಳಿಗೆ (ಅಡುಗೆಮನೆಗೆ) ಅವರ ಸಂತೋಷಕ್ಕಾಗಿ ಕಳುಹಿಸುವ ಬದಲು ಅಡಿಯೇನ್ ಗೃಹಕ್ಕೆ (ಮನೆಗೆ) ಕಳುಹಿಸುವುದೇಕೆ?” ಎಂದು ಕೇಳಿದರು. ಪಿಳ್ಳೈ ಹೇಳಿದರು ” ಅಡಿಯೇನ್ಗೆ ದೇವರೀರ್ ನಂತಹ ವ್ಯಕ್ತಿ ಸಿಗಲಿಲ್ಲವಾದ್ದರಿಂದ, … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೨೬

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ತಿರುವಾಯ್ಮೊಳಿ ಪಿಳ್ಳೈಯವರು ನಾಯನಾರನ್ನು ಉಡೈಯವರ (ರಾಮಾನುಜರ) ದೈವಿಕ ಪಾದಗಳೊಂದಿಗೆ ತೊಡಗಿಸಿಕೊಂಡರು. ಪಿಳ್ಳೈಯವರು (ಇನ್ನು ಮುಂದೆ, ಪಿಳ್ಳೈ ಎಂಬ ಪದವು ತಿರುವಾಯ್ಮೊಳಿ ಪಿಳ್ಳೈಯನ್ನು ಸೂಚಿಸುತ್ತದೆ ಮತ್ತು ನಾಯನಾರ್ ಎಂಬ ಪದವು ಅಳಗಿಯ ಮನವಾಳ ಪೆರುಮಾಳ್ ನಾಯನಾರನ್ನು ಸೂಚಿಸುತ್ತದೆ. ಅಂದರೆ ಅವರು ಪೂರ್ವಾಶ್ರಮದಲ್ಲಿರುವ ಮಾಮುನಿಗಳು) ಸಂತೋಷದಿಂದ ಉಡೈಯವರ ದಿವ್ಯ ಪಾದಗಳನ್ನು ನಾಯನಾರರಿಗೆ ತೋರಿಸಿದರು. ಇರಾಮಾನುಜ ನೂಟ್ರಂದಾದಿ ಪಾಸುರದಲ್ಲಿ ಉಲ್ಲೇಖಿಸಿದಂತೆ … Read more