ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೪೯
ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಜೀಯರ್ ಮತ್ತು ತಿರುನಾರಾಯಣಪುರಂ ಆಯಿ ನಡುವಿನ ಭೇಟಿ ಮಾಮುನಿಗಳು ಆಚಾರ್ಯ ಹೃದಯಂ’ನ 22ನೇ ಸೂತ್ರದ (ಪದ್ಯ) ಅರ್ಥವನ್ನು ದಯೆಯಿಂದ ವಿವರಿಸುತ್ತಿದ್ದಾಗ [ಪಿಳ್ಳೈ ಲೋಕಾಚಾರ್ಯರ ಕಿರಿಯ ಸಹೋದರ, ಅೞಗಿಯ ಮಣವಾಳ ಪೆರುಮಾಳ್ ನಾಯನಾರ್ ಅವರ ನಿಗೂಢ ಸಂಕಲನ, ನಮ್ಮಾಳ್ವಾರ್ ಅವರ ತಿರುವಾಯ್ಮೋಳಿಯನ್ನು ಆಧರಿಸಿದೆ], ಅವರು ತಾವು ನೀಡುತ್ತಿದ್ದ ಅರ್ಥಗಳಿಂದ ಹೆಚ್ಚು ತೃಪ್ತರಾಗಲಿಲ್ಲ. ಅದನ್ನು … Read more