ಯತೀಂದ್ರ ಪ್ರವಣ ಪ್ರಭಾವಂ – ಭಾಗ ೭
ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ತಿರುಮಂಗೈ ಆಳ್ವಾರರ ತಿರುಮೊಳಿ 1-1-9 ಪಾಸುರಂ ಕುಲಂ ತರುಂ (ಈ ಪಾಸುರಂ ಶ್ರೀಮನ್ ನಾರಾಯಣ ದಿವ್ಯನಾಮವನ್ನು ಜಪಿಸುವುದರಿಂದಾಗುವ ಪ್ರಯೋಜನಗಳನ್ನು ವಿವರಿಸುತ್ತದೆ) ಎಂಬ ಮೊದಲ ಶ್ಲೋಕದ ಅರ್ಥವನ್ನು ಕೊಡಲು ಪೆರಿಯ ಕೋಯಿಲ್ ವಲ್ಲಲಾರ್ ಎಂಬ ಹೆಸರಿನ ವ್ಯಕ್ತಿಯನ್ನು ಒಮ್ಮೆ ನಂಪಿಳ್ಳೈ ಕೇಳಿದರು. ಅವನ ದೈವಿಕ ನಾಮವನ್ನು ಪಠಿಸುವುದರಿಂದ ಉತ್ತಮ ಕುಲವನ್ನು (ಶ್ರೀವೈಷ್ಣವರಿಗೆ ಜನಿಸಿದ) ದಯಪಾಲಿಸುತ್ತದೆ; ವಲ್ಲಲಾರು ಉತ್ತರಿಸಿದರು, … Read more