ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೩೭
ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ನಾಯನಾರರು ಕರುಣೆಯಿಂದ ಶ್ರೀಪೆರುಂಬೂದೂರಿಗೆ ಹೊರಟರು ತರುವಾಯ, ಶ್ಲೋಕದಲ್ಲಿ ಉಲ್ಲೇಖಿಸಿದಂತೆ ನಾಯನಾರರು ಶ್ರೀಪೆರುಂಬೂದೂರಿಗೆ ಹೊರಟರು. ಯತೀ೦ದ್ರ ಜನನೀಂಪ್ರಾಪ್ಯ ಪುರೀಂ ಪುರುಷಪುಂಗವ:ಅಂತ: ಕಿಮಪಿ ಸಂಪಶ್ಯನ್ನತ್ರಾಕ್ಷೀಲ್ಲ ಕ್ಷಮಣಂ ಮುನೀಮ್ (ಪುರುಷರಲ್ಲಿ ಶ್ರೇಷ್ಠರಾದ ಅಳೞಿಯ ಮಣವಾಳರು, ಯತಿರಾಜರ (ರಾಮಾನುಜರ) ಜನ್ಮಸ್ಥಳವಾದ ಶ್ರೀಪೆರುಂಬೂದೂರಿಗೆ ಹೋಗಿ, ಆ ಸ್ಥಳದ ವಿಶಿಷ್ಟ ಲಕ್ಷಣಗಳನ್ನು ನೋಡಿ, ತುಂಬಾ ಸಂತೋಷಪಟ್ಟರು ಮತ್ತು ಇಳೈಯಾಳ್ವಾರರನ್ನು (ರಾಮಾನುಜರು) … Read more