ಕೃಷ್ಣ ಲೀಲೆಗಳ ಸಾರಾಂಶ – 30 – ಕಂಸ ವಧೆ
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಚಾಣೂರ-ಮುಷ್ಟಿಕ ಸಂಹಾರ ಕುವಲಯಾಪೀಡ ಎಂಬ ಆನೆ ಮತ್ತು ತನಗೆ ರಕ್ಷಕರೆಂದು ಕಂಸ ನಂಬಿದ್ದ ಮಲ್ಲರನ್ನು ಸಂಹರಿಸಿದ ನಂತರ, ಎತ್ತರದ ಸಿಂಹಾಸನದಲ್ಲಿ ಕುಳಿತಿದ್ದ ಕಂಸ ನಡುಗಲು ಪ್ರಾರಂಭಿಸಿದನು. ಕೃಷ್ಣನು ಅವನನ್ನು ವಧಿಸಲು ದೃಢಸಂಕಲ್ಪ ಮಾಡಿದ್ದನು. ತಾನು ಅವತರಿಸಿದ ದಿನದಿಂದಲೂ ಕೃಷ್ಣ ಇದಕ್ಕಾಗಿಯೇ ಕಾಯುತ್ತಿದ್ದನು. “ಈ ಇಬ್ಬರು ಮಕ್ಕಳನ್ನು ನಮ್ಮ ರಾಜ್ಯದಿಂದ ಹೊರಹಾಕಿರಿ; ವಸುದೇವ ಮತ್ತು ಉಗ್ರಸೇನರನ್ನು … Read more