ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೫೨

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಎರುಮ್ಬಿಯಪ್ಪ ಅವರ ತಿರುವಾರಾಧನ ಪ್ಪೆರುಮಾಳ್ ಚಕ್ರವರ್ತಿ ತಿರುಮಗನ್ ಅವರಿಗೆ ಅವರ ಕನಸಿನಲ್ಲಿ ಆದೇಶಿಸಿದರು “ನೀವು ಆದಿಶೇಷನ ಪುನರ್ಜನ್ಮವಾದ ಮನವಾಳ ಮಾಮುನಿಗಳ ಮೇಲೆ ಅಪರಾಧ ಮಾಡಿದ್ದೀರಿ.ಶ್ರೀ ನಾರದ ಭಗವಾನ್ ಅವರ ಮೂಲ ‘ಭಗವಧ್ ಭಕ್ತ ಸಂಭುಕ್ತ ಪಾತ್ರ ಶಿಷ್ಟೋಧನಾರಾಥ್ ಕೋಪೀಡಾಸಿ ಸುಥೋಪ್ಯಾಸಿ ಸಮೃಥೋ ವೈ ನಾರದೋಭವತ್ (ದೇವರ ಭಕ್ತಾದಿಗಳ ಆಹಾರವನ್ನು ಪ್ರೀತಿಯಿಂದ ಸೇವಿಸುವ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೫೧

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಎರುಂಬಿಯಪ್ಪ ಜೀಯರ್ ಅಡಿಯಲ್ಲಿ ಆಶ್ರಯ ಪಡೆಯುತ್ತಾರೆ ನಂತರ ಶ್ರೀವೈಷ್ಣವನರೊಬ್ಬರನ್ನು ತಿರುಮಲೈ ಬೆಟ್ಟಗಳಿಗೆ ಹೋಗುವಾಗ ಎರುಂಬಿಯಪ್ಪರನ್ನು ಭೇಟಿ ಮಾಡಿದರು . ಅಪ್ಪಾ ಅವರನ್ನು ನೋಡಿ ಆಹ್ವಾನಿಸಿ ಕೊಯಿಲ್ (ಶ್ರೀರಂಗಂ ದೇವಸ್ಥಾನ) ಮತ್ತು ಮಾಮುನಿಗಳ ಬಗ್ಗೆ ದಯೆಯಿಂದ ಹೇಳಲು ಕೇಳಿದರು . ಶ್ರೀವೈಷ್ಣವ ಅವರಿಗೆ “ಕಂದಾಡೈ ಅಣ್ಣನ್ ಮುಂತಾದ ಕಂದಾಡೈ ಅಯ್ಯಂಗಾರರು, ತಿರುವಾಳಿಯಾಳ್ವಾರ್ ಪಿಳ್ಳೈ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೫೦

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಆಳ್ವಾರ ತಿರುನಗರಿಯಲ್ಲಿ ಜೀಯರ್ ಮಠವನ್ನು ಸುಟ್ಟು ಹಾಕಲಾಗಿದೆ ಪೇರಿಯ ಜೀಯರ್ ಅವರು ಅಪಾರ ಜ್ಞಾನದಿಂದ ಕರುಣಾಮಯಿಗಳಾಗಿ ಬದುಕುತ್ತಿದ್ದಾಗ, ಇದನ್ನು ಸಹಿಸಲಾಗದ ಮತ್ತು ಅಸೂಯೆ ಪಟ್ಟ ಕೆಲವು ಜನರು, ರಾಕ್ಷಸ ವರ್ತನೆಯಿಂದ, ಮಧ್ಯರಾತ್ರಿಯಲ್ಲಿ ಜೀಯರ್ ಅವರ ಮಾತಿಗೆ ಬೆಂಕಿ ಹಚ್ಚಿ ಓಡಿಹೋದರು. ಇದನ್ನು ನೋಡಿ, ಅವರ ಶಿಷ್ಯರು ಹತಾಶರಾದರು ಮತ್ತು ಬಹಳ ಸಂಕಟದಲ್ಲಿದ್ದರು. … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೪೯

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಜೀಯರ್ ಮತ್ತು ತಿರುನಾರಾಯಣಪುರಂ ಆಯಿ ನಡುವಿನ ಭೇಟಿ ಮಾಮುನಿಗಳು ಆಚಾರ್ಯ ಹೃದಯಂ’ನ 22ನೇ ಸೂತ್ರದ (ಪದ್ಯ) ಅರ್ಥವನ್ನು ದಯೆಯಿಂದ ವಿವರಿಸುತ್ತಿದ್ದಾಗ [ಪಿಳ್ಳೈ ಲೋಕಾಚಾರ್ಯರ ಕಿರಿಯ ಸಹೋದರ, ಅೞಗಿಯ ಮಣವಾಳ ಪೆರುಮಾಳ್ ನಾಯನಾರ್ ಅವರ ನಿಗೂಢ ಸಂಕಲನ, ನಮ್ಮಾಳ್ವಾರ್ ಅವರ ತಿರುವಾಯ್ಮೋಳಿಯನ್ನು ಆಧರಿಸಿದೆ], ಅವರು ತಾವು ನೀಡುತ್ತಿದ್ದ ಅರ್ಥಗಳಿಂದ ಹೆಚ್ಚು ತೃಪ್ತರಾಗಲಿಲ್ಲ. ಅದನ್ನು … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೪೮

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಕೆಳಗಿನ ಶ್ಲೋಕದಲ್ಲಿ ಹೇಳಿದಂತೆ ಯಾನಿಯಾನಿಚ ದಿವ್ಯಾನಿ ದೇಶೇ ದೇಶೇ ಜಗನ್ನಿತೇ:ತಾನಿ ತಾನಿ ಸಂಸ್ಥಾನಿ ಸ್ಥಾನಿ ಸಮಸೇವಥ (ದಾರಿಯಲ್ಲಿ, ಎಂಪೆರುಮಾನ್ ಎಲ್ಲೆಲ್ಲಿ ದೈವಿಕ ನಿವಾಸವನ್ನು ದಯೆಯಿಂದ ಪಡೆದಿದ್ದನೋ, ಅಲ್ಲೆಲ್ಲಾ ದೈವಿಕ ಪಾದಗಳನ್ನು ಪೂಜಿಸಿದರು), ದಾರಿಯುದ್ದಕ್ಕೂ ಎಲ್ಲಾ ದೈವಿಕ ಸ್ಥಳಗಳಲ್ಲಿ ಮಂಗಳಾಶಾಸನವನ್ನು (ಸರ್ವೇಶ್ವರನನ್ನು ಸ್ತುತಿಸುವುದು) ಸೂಕ್ತವಾಗಿ ಮಾಡಿದರು, ತಿರುಮಂಗೈ ಆಳ್ವಾರರು ತಿರುನೆಡುಂತಾಂಡಗಂ ಪಾಶುರಂ 6 … Read more

ಶ್ರೀವೈಷ್ಣವ ತಿರುವಾರಾಧನೆ – ಪ್ರಮಾಣಗಳು

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ನಾವು ಹಿಂದೆ ಶ್ರೀವೈಷ್ಣವ ತಿರುವಾರಾಧನೆಯ ಮಹಿಮೆಗಳನ್ನು ನೋಡಿದ್ದೇವೆ ಮತ್ತು ಅದನ್ನು ನಿರ್ವಹಿಸುವ ಹಂತಗಳನ್ನು ನೋಡಿದ್ದೇವೆ- https://granthams.koyil.org/2023/02/27/srivaishnava-thiruvaradhanam-kannada/ ಲೇಖನವು ಹಲವಾರು ಶ್ಲೋಕಗಳನ್ನು ಮತ್ತು ಪಾಶುರಗಳನ್ನು ಉಲ್ಲೇಖಿಸುವಾಗ, ಶ್ಲೋಕಗಳ ಸಂಪೂರ್ಣ ಉಲ್ಲೇಖ/ಪಟ್ಟಿಯನ್ನು ಒಳಗೊಂಡಿಲ್ಲ. ಈ ಲೇಖನವು ಕಾಣೆಯಾದ ಮಾಹಿತಿಯನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ. ತಿರುವಾರಾಧನೆಯಲ್ಲಿ ಬಳಸಲಾಗುವ ಎಲ್ಲಾ ಶ್ಲೋಕಗಳು/ಪಾಶುರಗಳನ್ನು ಸಂಗ್ರಹಿಸಲು ಅತ್ಯುತ್ತಮ ಪ್ರಯತ್ನಗಳನ್ನು ಮಾಡಲಾಗಿದೆ. ಪೂರ್ಣ ಪಟ್ಟಿಯನ್ನು ನೋಡಲು ದಯವಿಟ್ಟು ಓದಿ: https://onedrive.live.com/redir?resid=32ECDEC5E2737323!141&authkey=!ADiONLHOhGuRO7U&ithint=file%2cpdf … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೪೭

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಆಂಡಪೆರುಮಾಳ್ ಕಂದಾಡೈ ಅಣ್ಣನ್ ಅಡಿಯಲ್ಲಿ ಆಶ್ರಯ ಪಡೆಯುತ್ತಾರೆ ಒಂದು ದಿನ ಜೀಯರ್ ಶುಧ್ದಸತ್ವಂ ಅಣ್ಣನನ್ನು ಕರೆದು ದಯೆಯಿಂದ ಹೇಳಿದರು, “ಮಧುರಕವಿ ಆಳ್ವಾರರು ನಮ್ಮಾಳ್ವಾರರ ಕಡೆಗೆ ಇದ್ದಂತೆ, ದೇವರೀರ್ ಅಣ್ಣನ ಕಡೆಗೆ ಇದ್ದಾರೆ, ಅವರು ತುಂಬಾ ಇಷ್ಟಪಟ್ಟ ವ್ಯಕ್ತಿ. ಒಬ್ಬ ವ್ಯಕ್ತಿಯು ಈ ಲೋಕದಲ್ಲಿ ಇರುವವರೆಗೂ ಮಾತ್ರ ತನ್ನ ಆಚಾರ್ಯರಿಗೆ ಸೇವೆ ಸಲ್ಲಿಸಬಹುದು. … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೪೬

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಅಣ್ಣನು ಮಾಮುನಿಗಳ ಅಡಿಯಲ್ಲಿ ಆಶ್ರಯ ಪಡೆಯುತ್ತಾರೇ ತರುವಾಯ, ಶ್ಲೋಕದಲ್ಲಿ ಹೇಳಿರುವಂತೆ ರಾಮಾನುಜ ಪದಾಂಭೋಜ ಸೌಗಂಧ್ಯ ನಿಧಾಯೋಪಿಯೇಅಸಾಧಾರಣ ಮೌನ್ನತ್ಯ ಮಾವಧೂಯ ನಿಜಾಂಧಿಯಾಉತ್ತ್ತೆ ಜಯಂತಸ್ ಸ್ವಾತ್ಮಾನಮ್ ಥಾತ್ತೇಜಸ್ಸಂಪಧಾ ಸಧಾಸ್ವೇಷಾಮತಿಶಯಮ್ ಮಥವಾ ತಥ್ವೇನ ಶರಣಂ ಯಯು: (ಎಂಪೆರುಮಾನಾರ್ (ರಾಮಾನುಜರ) ದಿವ್ಯ ಪಾದಗಳಿಂದ ಮಧುರವಾದ ಸುವಾಸನೆಯನ್ನು ಪಡೆದವರು, ತಮ್ಮದಾಗಿದ್ದ ಶ್ರೇಷ್ಠತೆಯನ್ನು ತೊಡೆದುಹಾಕಿ ಹೆಚ್ಚಿನ ಹೊಳಪನ್ನು ಪಡೆಯಲು ಉದ್ದೇಶಿಸಿ, … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೪೫

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಅಣ್ಣನ್ ತನ್ನ ಸಂಬಂಧಿಕರೊಂದಿಗೆ ಜೀಯರ್ ಮಠಕ್ಕೆ ಹೊರಡುತ್ತಾರೆ . ಅವರಲ್ಲಿ [ಅಣ್ಣನ್ ಅವರ ಸಂಬಂಧಿಕರಲ್ಲಿ], ಎಂಬಾ ಕೆಲವರ ಮನಸ್ಸನ್ನು [ಸಮಾಶ್ರಯಣಮ್’ಕ್ಕಾಗಿ ಜೀಯರ್ ಮಠಕ್ಕೆ ಹೋಗದಿರಲು] ಬದಲಾಯಿಸಿದ್ದರು. ಕಂದಾಡೈ ಅಣ್ಣನಿಗೆ ಈ ವಿಷಯ ತಿಳಿಸಲಾಯಿತು; ಅವರು ದಯೆಯಿಂದ, ಕೋಪದಿಂದ “ಅವರನ್ನು ಬಿಟ್ಟುಬಿಡಿ” ಎಂದು ಹೇಳಿದರು ಮತ್ತು ಇತರರನ್ನು ತನ್ನೊಂದಿಗೆ ಕರೆದುಕೊಂಡು ಹೋಗಲು ನಿರ್ಧರಿಸಿದರು.ಅವರು … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೪೪

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಅಣ್ಣನ್ ಜೀಯರ್ ಅವರ ಆಶ್ರಯ ಪಡೆಯಲು ನಿರ್ಧರಿಸುತ್ತಾರೆ. ತಧಾಗತಾಮ್ ತಾಮ್ ವ್ಯಥಿಧಾಮನಿಂಧಿತಾಮ್ ವ್ಯಭೇಧಹರ್ಷಾಮ್ ಪರಿಧೀನಮಾನಸಾಂಶುಭಾ ನ್ನಿಮಿಥಿತಾನಿ ಶುಭಾನಿಭೇಜಿರೇ ನರಂಶ್ರೀಯಾಜುಷ್ಟಮ್ ಇವೋಪಜೀವಿನಃ (ಬಡ ಜನರು ಶ್ರೀಮಂತ ವ್ಯಕ್ತಿಯನ್ನು ಮತ್ತು ಲಾಭವನ್ನು ಪಡೆಯುವಂತೆಯೇ, ಕೆಲವು ಶುಭ ಶಕುನಗಳು ಸಹ ಸೀತಾಪಿರಾಟ್ಟಿಯನ್ನು ಪಡೆದು ತಮ್ಮನ್ನು ತಾವು ಉಳಿಸಿಕೊಳ್ಳುತ್ತಿದ್ದವು. ಅವರು ಹೇಳಲಾಗದಷ್ಟು ಕಷ್ಟಗಳನ್ನು ಅನುಭವಿಸಿದ್ದರು, ಅಂದಿನಿಂದ ಹೆಚ್ಚಿನ … Read more