ಆಳ್ವಾರ್ ತಿರುನಗರಿಯ ವೈಭವ – ನಮ್ಮಾಳ್ವಾರ್ ಇತಿಹಾಸ ಹಾಗು ವೈಭವ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲಮಹಾಮುನಯೇ ನಮಃ ಆಳ್ವಾರ್ ತಿರುನಗರಿಯ ವೈಭವ << ಹಿಂದಿನ ಲೇಖನವನ್ನು ನಮ್ಮಾಳ್ವರರ ಅವತಾರದ ನಂತರ, ತಿರುಕ್ಕುರುಗೂರ್  ಆದಿಕ್ಷೇತ್ರವೆಂದು ಕರೆಯಲ್ಪಡುವ ಈ ದಿವ್ಯ ಕ್ಷೇತ್ರವು ಆಳ್ವಾರ್ ತಿರುನಗರಿ ಎಂದು ಪ್ರಸಿದ್ಧವಾಯಿತು. ಈಗ ನಾವು ನಮ್ಮಾಳ್ವಾರ್ ಅವರ ಚರಿತ್ರೆ ಮತ್ತು ಮಹಿಮೆಯನ್ನು ಆನಂದಿಸೋಣ. ಭಗವಂತನು ಸಂಸಾರದಲ್ಲಿರುವ ಆತ್ಮಾಗಳನ್ನು ತನ್ನ ದಿವ್ಯಧಾಮವಾದ ಶ್ರೀವೈಕುಂಠವನ್ನು(ಭಗವಂತನ ನಿವಾಸ ಸ್ಥಾನ, ಇಲ್ಲಿಂದ ಆತ್ಮಾಗಳು ಸಂಸಾರಕ್ಕೆ ಮರಳುವುದಿಲ್ಲ) ಸೇರುವಂತೆ ಮಾಡಲು ಹಲವಾರು ಲೀಲೆಗಳನ್ನು ಮಾಡುತ್ತಾನೆ. … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೧೩

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಶ್ರೀವಚನ ಭೂಷಣ ಶಾಸ್ತ್ರವು ನಮ್ ಪೆರುಮಾಳ್ ಆದೇಶದ ಮೇರೆಗೆ ಕರುಣಾಮಯವಾಗಿ ರಚಿಸಲ್ಪಟ್ಟಿದೆ ಎಂದು ಮಾನವಾಲ ಮಾಮುನಿಗಳು ಹೇಳಿರುವುದರಿಂದ, ಮೇಲೆ ಉಲ್ಲೇಖಿಸಿದ ಘಟನೆಯು ಒಬ್ಬರ ಮನಸ್ಸಿನಲ್ಲಿ ಅನುಮಾನವನ್ನು ಉಂಟುಮಾಡುತ್ತದೆ. ಈ ಬಗ್ಗೆ ಕಲಿತವರೊಂದಿಗೆ ಪರಿಶೀಲಿಸುವುದು ಉತ್ತಮ. ಮಾನವಾಲಾ ಮಾಮುನಿಗಳು, ಶ್ರೀವಚನ ಭೂಷನಂ ಅವರ ಭಾಷ್ಯದಲ್ಲಿ ಈ ಕೆಳಗಿನಂತೆ ಬರೆದಿದ್ದಾರೆ: “ಸಂಸಾರಿಗಳು ಅನುಭವಿಸಿದ ದುಃಖಗಳನ್ನು ನೋಡುತ್ತಾ, ಅವರನ್ನು ಉನ್ನತೀಕರಿಸುವ … Read more

ಯತೀಂದ್ರ ಪ್ರವಣ ಪ್ರಭಾವಂ – ಭಾಗ ೧೨

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಪಿಳ್ಳೈ ಲೋಕಾಚಾರ್ಯರ ಹಿರಿಮೆ ಶ್ರೇಷ್ಠವಾದ ಪಿಳ್ಳೈ ಲೋಕಾಚಾರ್ಯರನ್ನು ನಮ್ಮಾಳ್ವಾರ್ ಅವರ ಪುನರ್ಜನ್ಮ ಎಂದು ಪರಿಗಣಿಸಲಾಗಿದೆ. ಅವರ ಕಿರಿಯ ಸಹೋದರ, ಅಳಗಿಯ ಮಾನವಾಳ ಪೆರುಮಾಳ್ ನಾಯನಾರ್ ಅವರ ಕೃಪೆಯಲ್ಲಿ ಬೆಳೆದರು. ಅವರು ಇಲಯ ಪೆರುಮಾಳ್ (ಲಕ್ಷ್ಮಣನ್) ಮತ್ತು ಪೆರುಮಾಳ್ (ಶ್ರೀ ರಾಮರ್) ಹಾಗೆಯೇ ಕೃಷ್ಣ ಮತ್ತು ಬಲರಾಮರಂತೆ ಒಟ್ಟಿಗೆ ಬೆಳೆದರು. ಈ ಕೆಳಗಿನ ಪಾಶುರಂ ಮೂಲಕ ಅವರನ್ನು … Read more

ಯತೀಂದ್ರ ಪ್ರವಣ ಪ್ರಭಾವಂ – ಭಾಗ ೧೧

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ನಂಪಿಳ್ಳೈ ನಂತರ, ವಡಕ್ಕು ತಿರುವೀದಿಪ್ಪಿಳ್ಳೈ ಅವರು ಎಂಪೆರುಮಾನಾರ್ ದರ್ಶನದ ಉಸ್ತುವಾರಿ ವಹಿಸಿದ್ದಾಗ, ಅವರ ಶಿಷ್ಯರು ಅವರನ್ನು “ಆತ್ಮದ (ಸಂವೇದನಾಶೀಲ ಘಟಕ)” ಮೂಲ ಸ್ವರೂಪವೇನು ಎಂದು ಕೇಳಿದರು. ಅವರು ಉತ್ತರಿಸಿದರು, “ಅಹಂಕಾರದ (ಸ್ವತಂತ್ರ) ಕೊಳೆಯನ್ನು ತೆಗೆದುಹಾಕಿದಾಗ, ಆತ್ಮಕ್ಕೆ ಅಳಿಸಲಾಗದ ಹೆಸರು ಅಡಿಯೆನ್ (ಸೇವಕ) ಎಂದು ಎಲ್ಲರಿಗೂ ತಿಳಿದಿದೆ” ಎಂದು ಹೇಳಿದರು. ಆತ್ಮವು ‘ನಾನು ಈಶ್ವರನ್ (ಎಲ್ಲರನ್ನೂ ಮತ್ತು … Read more

ಯತೀಂದ್ರ ಪ್ರವಣ ಪ್ರಭಾವಂ – ಭಾಗ ೧೦

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಈಯುಣ್ಣಿ ಮಾಧವಪೆರುಮಾಳ್ ಮಹಿಮೆ ನಂಪಿಲ್ಲೈ ಅವರಿಂದ ಈಡು ಮುಪ್ಪತ್ಥರಾಯಿರಂ (ವಡಕ್ಕು ತಿರುವೀದಿಪ್ಪಿಳ್ಳೈ ಬರೆದ ವ್ಯಾಖ್ಯಾನ, ನಂಪಿಲ್ಲೈ ಅವರ ಪ್ರವಚನಗಳನ್ನು ಆಧರಿಸಿ) ಸ್ವೀಕರಿಸಿದ ನಂತರ, ಈಯುಣ್ಣಿ ಮಾಧವಪೆರುಮಾಳ್ ಅವರು ತಮ್ಮ ಮಗ ಈಯುಣ್ಣಿ ಪದ್ಮಾಭ ಪೆರುಮಾಳ್ ಅವರಿಗೆ ವ್ಯಾಖ್ಯಾನವನ್ನು ಕಲಿಸಿದರು. ಅವರು ಶ್ರೀವೈಷ್ಣವ ದರ್ಶನದಲ್ಲಿ ತೊಡಗಿಸಿಕೊಳ್ಳಲು ಇತರ ಹಲವಾರು ಶ್ರೀಸೂಕ್ತಿಗಳಿಂದ ಅವರಿಗೆ ಅಗತ್ಯವಾದ ನಿಗೂಢ ಅರ್ಥಗಳನ್ನು ಕಲಿಸಿದರು. … Read more

ಶ್ರೀಕೃಷ್ಣನ ಲೀಲೆಗಳ ಸಾರಾಂಶ ಭಾಗ – 3 – ಪೂತನ ಸಂಹಾರ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಶ್ರೀಕೃಷ್ಣ ಲೀಲೆಗಳ ಸಾರಾಂಶ << ಪೆರಿಯಾಳ್ವಾರ್ ಕೃಷ್ಣಾನುಭವ / ಶ್ರೀಕೃಷ್ಣನ ಜನ್ಮೋತ್ಸವ ಶ್ರೀಕೃಷ್ಣನು ಗೋಕುಲದಲ್ಲಿ ಚೆನ್ನಾಗಿ ಬೆಳೆಯುತ್ತಿದ್ದನು. ತಾಯಿ ಯಶೋದೆ, ನಂದಗೋಪರು ಮತ್ತು ಗೋಪಾಲಕರು ಅವನಿಗೆ ಬಹಳ ಪ್ರೀತಿ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು. ಕಂಸನು ತನ್ನ ಸಂಹಾರವು ಶ್ರೀಕೃಷ್ಣನಿಂದ ಸಂಭವಿಸುತ್ತದೆ ಎಂದು ತಿಳಿದು, ಅವನು ಪೂತನಿಯೆಂಬ ರಾಕ್ಷಸಿಗೆ ನಗರಗಳಲ್ಲಿ, ಹಳ್ಳಿಗಳಲ್ಲಿ ಮತ್ತು ಹುಲ್ಲುಗಾವಲುಗಳಲ್ಲಿ ಎಲ್ಲಾ ಕಡೆ ಇದ್ದ ಮಕ್ಕಳನ್ನು ಕೊಲ್ಲುವಂತೆ ಆದೇಶಿಸಿದನು. ಆಗ … Read more

ಶ್ರೀಕೃಷ್ಣ ಲೀಲೆಗಳ ಸಾರಾಂಶ – 2 – ಪೆರಿಯಾಳ್ವಾರ್ ಕೃಷ್ಣಾನುಭವ / ಶ್ರೀಕೃಷ್ಣನ ಜನ್ಮೋತ್ಸವ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಶ್ರೀಕೃಷ್ಣ ಲೀಲೆಗಳ ಸಾರಾಂಶ << ಶ್ರೀಕೃಷ್ಣನ ಜನನ ಪೆರಿಯಾಳ್ವಾರ್, ತಾಯಿ ಯಶೋದೆಯ ಮಾತೃಭಾವದಲ್ಲಿ, ಶ್ರೀಕೃಷ್ಣನ ಲೀಲೆಗಳನ್ನು ಆನಂದಿಸಿದರು ಮತ್ತು ಸುಂದರವಾದ ಪಾಶುರಗಳ ರೂಪದಲ್ಲಿ ನಮಗೆ ಪ್ರಸ್ತುತಪಡಿಸಿದರು. ಅವರ ಪೆರಿಯಾಳ್ವಾರ್ ತಿರುಮೊಳಿಯಲ್ಲಿ ಹಲವು ಪದಿಗಗಳಲ್ಲಿ ಅವರು ಶ್ರೀಕೃಷ್ಣನ ಅನೇಕ ಲೀಲೆಗಳನ್ನು ಆನಂದಿಸಿದರು ಮತ್ತು ಅವುಗಳನ್ನು  ವಿಸ್ತಾರವಾಗಿ ವಿವರಿಸಿದರು. ಪೆರಿಯಾಳ್ವಾರ್ ತಿರುಮೊಳಿಯಲ್ಲಿ “ವಣ್ಣ ಮಾಡಙ್ಗಳ್ ಶೂಳ್ ತಿರುಕ್ಕೋಟ್ಟಿಯೂರ್ ಕಣ್ಣನ್ ಕೇಶವನ್ ನಮ್ಬಿಪಿರನ್ದನಿಲ್, ಎಣ್ಣೆಯ್ ಶುಣ್ಣಮ್ … Read more

ಶ್ರೀಕೃಷ್ಣ ಲೀಲೆಗಳ ಸಾರಾಂಶ – 1 – ಶ್ರೀಕೃಷ್ಣನ ಜನನ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಶ್ರೀಕೃಷ್ಣ ಲೀಲೆಗಳ ಸಾರಾಂಶ ಭಗವಂತನ ನಿರ್ಹೇತುಕ ಕೃಪೆಯಿಂದ ಭಕ್ತಿರೂಪಾಪನ್ನವಾದ ಜ್ಞಾನವನ್ನು ಪಡೆದ ಆಳ್ವಾರರು ಮತ್ತು ಭೂಮಿ ಪಿರಾಟ್ಟಿಯ/ದೇವಿಯ ಅವತಾರರಾದ ಆಂಡಾಳ್ ನಾಚ್ಚಿಯಾರ್, ಅವರು ಕೃಷ್ಣಾವತಾರವನ್ನು ವಿಶೇಷವಾಗಿ ಈ ರೀತಿ ತಮ್ಮ  ಪಾಶುರಗಳಲ್ಲಿ ಹಾಡಿ ಹೊಗಳಿದ್ದಾರೆ “ಆಟ್ಕುಲತ್ತು ತೋನ್ರಿಯ ಆಯರ್ ಕೋವಿನೈ”(ನಮ್ಮನ್ನು ಉದ್ಧಾರಿಸಲು ರಾಜ ಗೋಪಾಲನಾಗಿ ಅವತರಿಸಿದವನು),”ಪಿರಾನ್ದಾವಾರೂಮ್”(ಅದ್ಭುತವಾಗಿ ಅವತರಿಸಿದವನು),”ಮನ್ನಿನ್ ಬಾರಿ ನಿಕ್ಕುದಾರ್ಕೆ ವಡಮದುರೈಪ್ಪಿರನ್ದಾನ್”( ಭೂ ಭಾರವನ್ನು ನಾಶ ಮಾಡಲು ಉತ್ತರ ಭಾರತದ … Read more

ಆಳ್ವಾರ್ ಆಚಾರ್ಯರ ತಿರುನಕ್ಷತ್ರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ನಾವು ಆಳ್ವಾರರು ಮತ್ತು ಆಚಾರ್ಯರುಗಳ  ಮಹದುಪಕಾರಗಳಿಗೆ  ಸದಾ ಋಣಿಯಾಗಿರುವುದರಿಂದ ಅವರ ತಿರುನಕ್ಷತ್ರಗಳನ್ನು ನಾವೆಲ್ಲರೂ ತಿಳಿದಿರಬೇಕು ಮತ್ತು ಆಚರಿಸಬೇಕು. ಅವರ ತಿರುನಕ್ಷತ್ರಗಳ ಮಾಸಿಕ ಪಟ್ಟಿಯು ಇಲ್ಲಿದೆ. ಚಿತ್ತಿರೈ (ಏಪ್ರಿಲ್/ಮೇ) ವೈಕಾಸಿ (ಮೇ/ಜೂನ್) ಆನಿ (ಜೂನ್/ಜುಲೈ) ಆಡಿ (ಜುಲೈ/ಆಗಸ್ಟ್) ಆವಣಿ – (ಆಗಸ್ಟ್/ಸೆಪ್ಟೆಂಬರ್) ಪುರಟ್ಟಾಸಿ  (ಕನ್ನಿ) –  (ಸೆಪ್ಟೆಂಬರ್/ಅಕ್ಟೋಬರ್) ಐಪ್ಪಸಿ – (ಅಕ್ಟೋಬರ್/ನವೆಂಬರ್) ಕಾರ್ತಿಹೈ – (ನವೆಂಬರ್/ಡಿಸೆಂಬರ್) ಮಾರ್ಹಳಿ – (ಡಿಸೆಂಬರ್/ಜನವರಿ) ತೈ – (ಜನವರಿ/ಫೆಬ್ರವರಿ) ಮಾಸಿ … Read more

ಯತೀಂದ್ರ ಪ್ರವಣ ಪ್ರಭಾವಂ – ಭಾಗ ೯

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಪೆರಿಯವಾಚ್ಚನ್ ಪಿಳ್ಳೈ ಅವರ ಮಹಿಮೆ ನಂಪಿಳ್ಳೈ ಅವರು ತಿರುನಾಡಿಗೆ (ಶ್ರೀವೈಕುಂಠಂ) ಸೇರಿದ ನಂತರ, ಪೆರಿಯವಾಚ್ಚಾನ್ ಪಿಳ್ಳೈ ಅವರು ದರ್ಶನದ (ಶ್ರೀವೈಷ್ಣವ ತತ್ತ್ವಶಾಸ್ತ್ರ) ಅಧಿಕಾರವನ್ನು ವಹಿಸಿಕೊಂಡರು ಮತ್ತು ನಂಪಿಳ್ಳೈ ಅವರ ಎಲ್ಲಾ ಶಿಷ್ಯರನ್ನು ಒಟ್ಟುಗೂಡಿಸಿದರು. ನಡುವಿಲ್ ತಿರುವೀದಿಪ್ಪಿಳ್ಳೈ ಅವರು ಪೆರಿಯವಾಚ್ಚಾನ್ ಪಿಳ್ಳೈ ಅವರನ್ನು ಕುರಿತು ಕೇಳಿದರು, “ನೀವು ಗುರುಪರಂಮಪರೈ ಮತ್ತು ಧ್ವಯಂ ಕುರಿತು ಪ್ರವಚನ ನೀಡಿದವರಿಗೆ ಮತ್ತು … Read more