ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೫೮

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಜೀಯರ್ ಕರುಣೆಯಿಂದ ವ್ಯಾಖ್ಯಾನಂಗಳನ್ನು ಬರೆಯುತ್ತಾರೆ “ಭುತ್ವಾ ಭುಯೋ ವರವರಮುನಿರ್ ಭೋಗಿನಾಮ್ ಸಾರ್ವಭೌಮ ಶ್ರೀಮದ್ ರಂಗೇವಸತಿ ವಿಜಯೀ ವಿಶ್ವಸಂರಕ್ಷಣಾರ್ಥಂ” (ಆದಿಶೇಷನು, ಲೋಕವನ್ನು ರಕ್ಷಿಸುವ ಸಲುವಾಗಿ, ಮಣವಾಳ ಮಾಮುನಿಗಳಾಗಿ ಪುನರ್ಜನ್ಮ ಪಡೆದು ಶ್ರೀರಂಗದಲ್ಲಿ ವೈಭವಯುತವಾಗಿ ವಾಸಿಸುತ್ತಿದ್ದಾನೆ) ಎಂದು ಹೇಳಿರುವಂತೆ, ಲೋಕದ ರಕ್ಷಣೆಗಾಗಿ ಅವತರಿಸಿದ್ದರಿಂದ, ಪಿಳ್ಳೈ ಲೋಕಾಚಾರ್ಯರು ಕರುಣಾಮಯವಾಗಿ ರಚಿಸಿದ ರಹಸ್ಯಗಳಿಗೆ ವ್ಯಾಖ್ಯಾನಗಳನ್ನು ಕರುಣಾಮಯವಾಗಿ ಬರೆಯಬೇಕೆಂದು … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೫೭

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಅಪ್ಪಿಲ್ಲೈ ಮತ್ತು ಅಪ್ಪಿಲ್ಲರನ್ನು ಆಹ್ವಾನಿಸಲು ಅನೇಕ ಶ್ರೀವೈಷ್ಣವರ ಜೊತೆಗೆ ಮಾಮುನಿಗಳು ವಾನಮಾಮಲೈ ಜೀಯರ್ ಅವರನ್ನು ಕಳುಹಿಸಿದರು. ಅವರು ದಯೆಯಿಂದ ಅವರನ್ನು ಆಹ್ವಾನಿಸಲು ಹೊರಟಾಗ, ಅವರು ಅಪ್ಪಿಲ್ಲಾರ್‌ಗೆ ತಾವು ಅಪ್ಪಿಲ್ಲಾರ್ ಅವರ ಸ್ಥಳಕ್ಕೆ ಬರುತ್ತಿದ್ದೇವೆ ಎಂದು ಮೊದಲೇ ಸಂದೇಶ ಕಳುಹಿಸಿದರು. ಅವರು ತಮ್ಮ ಸ್ಥಳಕ್ಕೆ ಬರುತ್ತಿರುವುದನ್ನು ನೋಡಿದ ಅಪ್ಪಿಲ್ಲಾರ್ ಎದ್ದು, ಅವರ ಕಡೆಗೆ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೫೬

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಅಪ್ಪಿಲ್ಲೈ ಮತ್ತು ಅಪ್ಪಿಲ್ಲರ್ ಜೀಯರ್ ಅವರ ದೈವಿಕ ಪಾದಗಳ ಕೆಳಗೆ ಆಶ್ರಯ ಪಡೆಯುತ್ತಾರೆ ಏಳು ಗೋತ್ರಗಳ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ, ಎರುಂಬಿಯಪ್ಪಾ ಎರುಂಬಿಗೆ ಹೊರಡಲು ನಿರ್ಧರಿಸಿದರು , ಆದರೆ ಶಕುನಗಳು ಚೆನ್ನಾಗಿರಲಿಲ್ಲ. ಅವರು ಜೀಯರ್ ಮುಂದೆ ನಮಸ್ಕರಿಸಿದರು, ಅವರು ಸಂತೋಷದಿಂದ ಹೇಳಿದರು, “ಇಲ್ಲಿ ಒಂದು ಅದ್ಭುತ ಘಟನೆ ಸಂಭವಿಸಬೇಕು. ನೀವು ಒಳ್ಳೆಯ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೫೫

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಏತನ್ಮಧ್ಯೆ, ಎರುಂಬಿಯಪ್ಪಾ , ಅವರು ಅಲ್ಲಿದ್ದ ಸಮಯದಲ್ಲಿ, ಕೆಳಗಿನ ಶ್ಲೋಕಗೆ ಅನುಗುಣವಾಗಿ ಇತ್ತಂ ದಿನೇ ದಿನೇ ಕುರ್ವನ್ವೃತ್ತಿಮ್ ಪದ್ಯು: ಪ್ರಸಾಧಿನೀಮ್ಕ್ರುತೀರ್ ಕದಾಪಧಂ ಚಕ್ರೇ ಪ್ರಾಕ್ತನೀಮ್ ತತ್ರ ವರ್ತನೀಮ್ಇತ್ತಂ ದಿನೇ ದಿನೇ ಕುರ್ವನ್ವೃತ್ತಂ ಭರ್ತು: ಪ್ರಸಾಧಿನೀಮ್ಕೃತಿ ಕಂಠಾ ಪಧನ್ಜ್ ಚಕ್ರೇ ಪ್ರಾಕ್ತನೀಮ್ ತತ್ರ ವರ್ತನೀಮ್ (ಹೀಗೆ, ತನ್ನ ಸ್ವಾಮಿಯಾದ ಮಣವಾಳ ಮಾಮುನಿಯ ದಿವ್ಯ … Read more

ಮುಮುಕ್ಷುಪ್ಪಡಿ – ಸೂತ್ರಮ್ 60 ರಿಂದ 70

ಶ್ರೀಃ ಶ್ರೀಮತೇ ಶಟಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಸೂತ್ರಮ್ – 60 ಪರಿಚಯ: ನಮ್ಮ ಹಿಂದಿನ ಬೋಧಕರು ಈ ‘ಉ’ ಕಾರವು ಶ್ರೀ ಮಹಾಲಕ್ಷ್ಮಿಗೆ ನಮ್ಮ ದಾಸ್ಯತ್ವವನ್ನು ತಿಳಿಸುತ್ತದೆ ಎಂದೂ ಕೂಡ ಅಭಿಪ್ರಾಯವಿದೆ. ಪೆರಿಯ ಪಿರಾಟ್ಟಿಯರ್ಕು ಶೇಷಮ್ ಎಂಗಿಱದು ಎನ್ಱುಮ್ ಸೊಲ್ಲುವಾರ್ಗಳ್. ಸರಳ ಅರ್ಥ: ಅವರು ಹೇಳುತ್ತಾರೆ, ಶ್ರೀ ಮಹಾಲಕ್ಷ್ಮಿಗೆ ನಾವು ಸೇವಕರೆಂದೂ ಇದು ಸೂಚಿಸುತ್ತದೆ. ವ್ಯಾಖ್ಯಾನಮ್: ಭಗವತ್ ಶಾಸ್ತ್ರಮ್ ನಲ್ಲಿ (ಶ್ರೀ ಪಾಂಚರಾತ್ರಮ್) … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೫೪

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ನಂತರ,ಮಾಮುನಿಗಳ್ ಶ್ಲೋಕದಲ್ಲಿ ಹೇಳಿದಂತೆ ತತಸ್ ಸಜಮೂಲಜೀತಶ್ಯಾಮ ಕೋಮಲ ವಿಗ್ರಹೇಪೀಠಾಕೌಶೇಯಸಂ ವೀಧೇ ಪೀನವೃತ್ಥ ಚತುರ್ಭುಜೆಶಂಖಚಕ್ರ ಗಧಾಧರೆ ತುಂಗಾ ರತ್ನ ವಿಭೂಷಣೇಕಮಲಾ ಕೌಸ್ತುಭೋರಸ್ಕೆ ವಿಮಲಾಯತ ಲೋಚನೆಅಪರಾದಾಸಹೇ ನಿತ್ಯಂ ಧಹರಾಕಾಶ ಗೋಚರೇರೇಮೇದಾಮ್ನೀ ಯಥಾಕಾಶಂ ಯುಜ್ಞಾನೋಧ್ಯಾನ ಸಂಪದಾಶತತ್ರ ನಿಶ್ಚಲಂ ಚೇತ: ಚಿರೇಣ ವಿನಿವರ್ತಯನ್ (ಮಾಮುನಿಗಳು, ತಮ್ಮ ಧ್ಯಾನ ಸಮೃದ್ಧಿ (ಸಮೃದ್ಧಿ ಧ್ಯಾನ) ಮೂಲಕ ಪರಮಪ್ರಾಪ್ಯ ಪರಮಪುರುಷ (ಅಂತಿಮ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೫೩

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ತರುವಾಯ, ಶ್ಲೋಕದಲ್ಲಿ ಹೇಳಿದಂತೆ ಅಯಂಪುನ ಸ್ವಯಂವ್ಯಕ್ತ ಅನವತಾರಾನ್ ಅನುತ್ತಮಾನ್ನಿಧಾಯ ಹೃಧಿನೀರಂತರಂ ನಿಧ್ಯಾಯನ್ ಪ್ರತಭುದ್ಯತವಿಶೇಷೇನೇ ಶೀಶೇವೆಚ ಶೇಷಭೋಗ ವಿಭೂಷಣಂಅಮೇಯಮಾತ್ ಇಮಮ್ದಾಮಮ್ ರಮೇಶಂ ರಂಗಶಾಯಿನಮ್ಧ್ಯಾಯಂ ಧ್ಯಾಯಂ ವಪುಸ್ಥಸ್ಯ ಪಾಯಂ ಪಾಯಂ ಧಾಯೋಧತಿಮ್ಕಾಯಂ ಕಾಯಂ ಗುನಉಚ್ಚೈಸ್ ಸೋಯಮ್ ಥಧ್ಭೂಯಸಾನ್ವಭೂತ್ (ಮಣವಾಳ ಮಾಮುನಿಗಳು ತಮ್ಮ ದಿವ್ಯ ಕಣ್ಣುಗಳನ್ನು ತೆರೆದು, ಯಾವುದೇ ಅಡೆ ತಡೆಗಳು ಇಲ್ಲದೆ ಸ್ವಯಂವ್ಯಕ್ತ ರೂಪಗಳಾದ … Read more

ಮುಮುಕ್ಷುಪ್ಪಡಿ – ಸೂತ್ರಮ್ 36 ರಿಂದ 41

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಸೂತ್ರಮ್ – 36 ಪರಿಚಯ: ಎಂಪೆರುಮಾನರು ರಕ್ಷಕರಾಗಿರುವಾಗ, ರಕ್ಷಕತ್ವವೆಂದರೇನು? ಎಂದು ಲೋಕಾಚಾರ್ಯರು ಕೇಳುತ್ತಾರೆ ಮತ್ತು ಅದನ್ನು ಸೂತ್ರ 36ರಲ್ಲಿ ವಿವರಿಸುತ್ತಾರೆ: ರಕ್ಷಿಕ್ಕೈಯಾವದು ವಿರೋಧಿಯೈಪ್ ಪೋಕ್ಕುಗೈಯುಮ್ ಅಪೇಕ್ಷಿತ್ತದೈಕ್ ಕೊಡುಕ್ಕೈಯುಮ್ ಸರಳ ಅರ್ಥ: ರಕ್ಷಕತ್ವವೆಂಬುದು ವಿರೋಧಿಗಳನ್ನು ಪರಿಹರಿಸುವುದು ಮತ್ತು ಅಪೇಕ್ಷಿಸುವುದನ್ನು ಕೊಡುವುದು. ವ್ಯಾಖ್ಯಾನಮ್: ರಕ್ಷಣೆಯು ಎರಡು ಪ್ರಕಾರದ್ದಾಗಿದೆ. ಕೆಟ್ಟದ್ದನ್ನು ನಿವಾರಿಸುವುದು ಮತ್ತು ಒಳ್ಳೆಯದನ್ನು ದಯಪಾಲಿಸುವುದು. ಆದ್ದರಿಂದ ಈಶ್ವರನ ರಕ್ಷಕತ್ವವೆಂದರೆ … Read more

ಮುಮುಕ್ಷುಪ್ಪಡಿ – ಸೂತ್ರಮ್ 31 ರಿಂದ 35

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಸೂತ್ರಮ್ 31: ಪರಿಚಯ: ಈ ಮೂರೂ ಪದಗಳಲ್ಲಿ ಯಾವ ಪದವು ಅತ್ಯಂತ ಮಹತ್ವದ್ದು ಎಂಬ ಪ್ರಶ್ನೆಗೆ ಲೋಕಾಚಾರ್ಯರು ಉತ್ತರಿಸುತ್ತಾರೆ – ಇದರಲ್ಲಿ ಮುಖ್ಯವಾದದ್ದು ಪ್ರಣವಮ್, ಸೂತ್ರ 31ರಲ್ಲಿ. ಇದಿಲ್ ಮುದಱ್ಪದಮ್ ಪ್ರಣವಮ್. ಸರಳ ವಿವರಣೆ: ಈ ಮಂತ್ರದಲ್ಲಿ ಮೊದಲನೆಯ ಶಬ್ದವಾದ ಪ್ರಣವಮ್ ಬಹಳ ಮುಖ್ಯವದದ್ದು ಎಂದು. ವ್ಯಾಖ್ಯಾನಮ್: ನಾರಾಯನೋಪನಿಶತ್ ನಲ್ಲಿ ಶೃತಿ ಹೇಳಿರುವಂತೆ “ಓಮಿತ್ಯಗ್ರೇ ವ್ಯಾಹರೇತ್” … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೫೨

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಎರುಮ್ಬಿಯಪ್ಪ ಅವರ ತಿರುವಾರಾಧನ ಪ್ಪೆರುಮಾಳ್ ಚಕ್ರವರ್ತಿ ತಿರುಮಗನ್ ಅವರಿಗೆ ಅವರ ಕನಸಿನಲ್ಲಿ ಆದೇಶಿಸಿದರು “ನೀವು ಆದಿಶೇಷನ ಪುನರ್ಜನ್ಮವಾದ ಮನವಾಳ ಮಾಮುನಿಗಳ ಮೇಲೆ ಅಪರಾಧ ಮಾಡಿದ್ದೀರಿ.ಶ್ರೀ ನಾರದ ಭಗವಾನ್ ಅವರ ಮೂಲ ‘ಭಗವಧ್ ಭಕ್ತ ಸಂಭುಕ್ತ ಪಾತ್ರ ಶಿಷ್ಟೋಧನಾರಾಥ್ ಕೋಪೀಡಾಸಿ ಸುಥೋಪ್ಯಾಸಿ ಸಮೃಥೋ ವೈ ನಾರದೋಭವತ್ (ದೇವರ ಭಕ್ತಾದಿಗಳ ಆಹಾರವನ್ನು ಪ್ರೀತಿಯಿಂದ ಸೇವಿಸುವ … Read more