ಮುಮುಕ್ಷುಪ್ಪಡಿ – ಸೂತ್ರಮ್ 42 ರಿಂದ 50

ಶ್ರೀಃ ಶ್ರೀಮತೇ ಶಟಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ  ಪೂರ್ಣ ಸರಣಿ << ಹಿಂದಿನ ಲೇಖನವನ್ನು ಸೂತ್ರಂ – 42  ಪರಿಚಯ : ಇದರ ಅರ್ಥವನ್ನು ಇನ್ನೂ ಬಲಪಡಿಸುವುದಕ್ಕಾಗಿ ಪಿರಾಟ್ಟಿಯ ಜೊತೆಗೆ ಅಕಾರ ಮತ್ತು ಮಕಾರ ಗಳಿಗೆ ಇರುವ ಸಂಬಂಧವನ್ನು ಈಶ್ವರ ಮತ್ತು ಚೇತನಗಳಿಗೆ ಅನುಗುಣವಾಗಿ  ಲೋಕಾಚಾರ್ಯರು ನಿರೂಪಸುತ್ತಾರೆ. ಭರ್ತಾ ವಿನ್ ಒಡೈ ಯ ಪಡುಕೈಯೈಯುಮ್ ಪ್ರಜೈಯಿನೊಡೈಯ ತೊಟ್ಟಿಲೈ ಯುಮ್ ವಿಡಾದೆ ಇರುಕ್ಕುಮ್ ಮಾತಾವೈ  ಪೋಲೆ ಪ್ರಥಮ ಚರಮ ಪದಂಗಳೈ ವಿಡಾದೇ ಇರುಕ್ಕುಮ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೫೩

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ತರುವಾಯ, ಶ್ಲೋಕದಲ್ಲಿ ಹೇಳಿದಂತೆ ಅಯಂಪುನ ಸ್ವಯಂವ್ಯಕ್ತ ಅನವತಾರಾನ್ ಅನುತ್ತಮಾನ್ನಿಧಾಯ ಹೃಧಿನೀರಂತರಂ ನಿಧ್ಯಾಯನ್ ಪ್ರತಭುದ್ಯತವಿಶೇಷೇನೇ ಶೀಶೇವೆಚ ಶೇಷಭೋಗ ವಿಭೂಷಣಂಅಮೇಯಮಾತ್ ಇಮಮ್ದಾಮಮ್ ರಮೇಶಂ ರಂಗಶಾಯಿನಮ್ಧ್ಯಾಯಂ ಧ್ಯಾಯಂ ವಪುಸ್ಥಸ್ಯ ಪಾಯಂ ಪಾಯಂ ಧಾಯೋಧತಿಮ್ಕಾಯಂ ಕಾಯಂ ಗುನಉಚ್ಚೈಸ್ ಸೋಯಮ್ ಥಧ್ಭೂಯಸಾನ್ವಭೂತ್ (ಮಣವಾಳ ಮಾಮುನಿಗಳು ತಮ್ಮ ದಿವ್ಯ ಕಣ್ಣುಗಳನ್ನು ತೆರೆದು, ಯಾವುದೇ ಅಡೆ ತಡೆಗಳು ಇಲ್ಲದೆ ಸ್ವಯಂವ್ಯಕ್ತ ರೂಪಗಳಾದ … Read more

ಮುಮುಕ್ಷುಪ್ಪಡಿ – ಸೂತ್ರಮ್ 36 ರಿಂದ 41

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಸೂತ್ರಮ್ – 36 ಪರಿಚಯ: ಎಂಪೆರುಮಾನರು ರಕ್ಷಕರಾಗಿರುವಾಗ, ರಕ್ಷಕತ್ವವೆಂದರೇನು? ಎಂದು ಲೋಕಾಚಾರ್ಯರು ಕೇಳುತ್ತಾರೆ ಮತ್ತು ಅದನ್ನು ಸೂತ್ರ 36ರಲ್ಲಿ ವಿವರಿಸುತ್ತಾರೆ: ರಕ್ಷಿಕ್ಕೈಯಾವದು ವಿರೋಧಿಯೈಪ್ ಪೋಕ್ಕುಗೈಯುಮ್ ಅಪೇಕ್ಷಿತ್ತದೈಕ್ ಕೊಡುಕ್ಕೈಯುಮ್ ಸರಳ ಅರ್ಥ: ರಕ್ಷಕತ್ವವೆಂಬುದು ವಿರೋಧಿಗಳನ್ನು ಪರಿಹರಿಸುವುದು ಮತ್ತು ಅಪೇಕ್ಷಿಸುವುದನ್ನು ಕೊಡುವುದು. ವ್ಯಾಖ್ಯಾನಮ್: ರಕ್ಷಣೆಯು ಎರಡು ಪ್ರಕಾರದ್ದಾಗಿದೆ. ಕೆಟ್ಟದ್ದನ್ನು ನಿವಾರಿಸುವುದು ಮತ್ತು ಒಳ್ಳೆಯದನ್ನು ದಯಪಾಲಿಸುವುದು. ಆದ್ದರಿಂದ ಈಶ್ವರನ ರಕ್ಷಕತ್ವವೆಂದರೆ … Read more

ಮುಮುಕ್ಷುಪ್ಪಡಿ – ಸೂತ್ರಮ್ 31 ರಿಂದ 35

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಸೂತ್ರಮ್ 31: ಪರಿಚಯ: ಈ ಮೂರೂ ಪದಗಳಲ್ಲಿ ಯಾವ ಪದವು ಅತ್ಯಂತ ಮಹತ್ವದ್ದು ಎಂಬ ಪ್ರಶ್ನೆಗೆ ಲೋಕಾಚಾರ್ಯರು ಉತ್ತರಿಸುತ್ತಾರೆ – ಇದರಲ್ಲಿ ಮುಖ್ಯವಾದದ್ದು ಪ್ರಣವಮ್, ಸೂತ್ರ 31ರಲ್ಲಿ. ಇದಿಲ್ ಮುದಱ್ಪದಮ್ ಪ್ರಣವಮ್. ಸರಳ ವಿವರಣೆ: ಈ ಮಂತ್ರದಲ್ಲಿ ಮೊದಲನೆಯ ಶಬ್ದವಾದ ಪ್ರಣವಮ್ ಬಹಳ ಮುಖ್ಯವದದ್ದು ಎಂದು. ವ್ಯಾಖ್ಯಾನಮ್: ನಾರಾಯನೋಪನಿಶತ್ ನಲ್ಲಿ ಶೃತಿ ಹೇಳಿರುವಂತೆ “ಓಮಿತ್ಯಗ್ರೇ ವ್ಯಾಹರೇತ್” … Read more

ಮುಮುಕ್ಷುಪ್ಪಡಿ – ಸೂತ್ರಮ್ 26 ರಿಂದ 30

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಸೂತ್ರಮ್ – 26: ಪರಿಚಯ: ಈಗ ಲೋಕಾಚಾರ್ಯರು ಈ ಮಂತ್ರದ ಅರ್ಥವನ್ನು ಎರಡು ವಿಧದಲ್ಲಿ ನೀಡಿದ್ದಾರೆ: ಇದು ತನ್ನಿಲ್ ಸೊಲ್ಲುಗಿಱ ಅರ್ಥಮ್ – ಸ್ವರೂಪಮುಮ್ ಸ್ವರೂಪಾನುರೂಪಮಾನ ಪ್ರಾಪ್ಯಮುಮ್, ಸ್ವರೂಪಮುಮ್ ಉಪಾಯಮುಮ್ ಪಲಮುಮ್ ಎನ್ನವುಮಾಮ್. ಸರಳ ಅರ್ಥ: ಈ ಮಂತ್ರದಿಂದ ತಿಳಿಯುವ ಅರ್ಥವೇನೆಂದರೆ ನಮ್ಮ ಮೂಲಸ್ವರೂಪವೇನೆಂದರೆ (ಸ್ವರೂಪ :  ಶೇಷತ್ವಮ್, ಸೇವಕತ್ವಮ್), ನಮ್ಮ ಗುರಿಯು (ಅದೇನೆಂದರೆ ಪ್ರಾಪ್ಯಮ್ … Read more

ಕೃಷ್ಣ ಲೀಲೆಗಳ ಸಾರಾಂಶ – 13 – ಧೇನುಕಾಸುರ ವಧೆ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಬ್ರಹ್ಮನ ಗರ್ವಭಂಗ ಕೃಷ್ಣ ಮತ್ತು ಬಲರಾಮ ತಮ್ಮ ಗೆಳೆಯರೊಂದಿಗೆ ಕಾಡಿನಲ್ಲಿ ಸಂತೋಷದಿಂದ ಆಡುತ್ತಿದ್ದರು. ಒಮ್ಮೆ ಹಾಗೆ ಆಡುತ್ತಿರುವಾಗ, ಅವರ ಗೆಳೆಯರಾದ ಗೋಪಾಲಕರು, ತಾಳವನ ಎಂಬ ಸ್ಥಳದಲ್ಲಿ (ತಾಳೆ ಮರಗಳ ತೋಪು) ಸಿಹಿ ಹಣ್ಣುಗಳು ಹೇರಳವಾಗಿವೆ ಎಂದು ಹೇಳಿದರು. ಆದರೆ ಅಲ್ಲಿ ಧೇನುಕಾಸುರ ಎಂಬ ಕತ್ತೆಯ ರೂಪದಲ್ಲಿರುವ ರಾಕ್ಷಸನಿಂದ ತೊಂದರೆಯಾಗುತ್ತಿದೆ ಎಂದರು. ಈ ಧೇನುಕ ಕೃಷ್ಣನ … Read more

ಕೃಷ್ಣ ಲೀಲೆಗಳ ಸಾರಾಂಶ – 12 – ಬ್ರಹ್ಮನ ಗರ್ವಭಂಗ 

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಅಘಾಸುರ ವಧೆ ಅಘಾಸುರನನ್ನು ಕೊಂದ ಕೃಷ್ಣನ ಬಗ್ಗೆ ದೇವತೆಗಳೆಲ್ಲರೂ ಸಂತೋಷದಿಂದ ಗುಣಗಾನ ಮಾಡಿದರು. ಇದನ್ನು ಕೇಳಿದ ಬ್ರಹ್ಮನು ತಕ್ಷಣವೇ ವೃಂದಾವನಕ್ಕೆ ಇಳಿದು ಬಂದು, ಎಲ್ಲವನ್ನೂ ನೋಡಿ ಆಶ್ಚರ್ಯಗೊಂಡನು. ಸಾಮಾನ್ಯವಾಗಿ ಭಗವಂತನಲ್ಲಿ ಭಕ್ತಿಯುಳ್ಳ ಬ್ರಹ್ಮನಲ್ಲಿ ಆ ಸಮಯದಲ್ಲಿ ತಮೋಗುಣ (ಅಜ್ಞಾನದ ಗುಣ) ಉದಯಿಸಿ, ಕೃಷ್ಣನ ಬಗ್ಗೆ ಅಸೂಯೆಗೊಂಡನು. “ಒಂದು ಸಣ್ಣ ಹುಡುಗನಿಗಾಗಿ ಇಷ್ಟೊಂದು ಆಚರಣೆ ಏಕೆ?” … Read more

ಕೃಷ್ಣ ಲೀಲೆಗಳ ಸಾರಾಂಶ – 11 – ಅಘಾಸುರ ವಧೆ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ದಧಿಭಾಂಡನು ಪಡೆದ ಆಶೀರ್ವಾದ ಕೃಷ್ಣನು ಐದು ವರ್ಷದ ಬಾಲಕನಾಗಿದ್ದಾಗ, ಇತರ ಗೋಪಾಲಕರೊಂದಿಗೆ ಕಾಡಿಗೆ ಹೋಗಿ ಅಲ್ಲಿ ದನಕರುಗಳನ್ನು ಮೇಯಿಸುತ್ತಿದ್ದನು. ವೃಂದಾವನದಲ್ಲಿ ಹಚ್ಚ ಹಸಿರಿನ ಹುಲ್ಲುಗಾವಲುಗಳಿದ್ದ ಕಾರಣ, ಅವರು ಸಂತೋಷದಿಂದ ಕಾಡಿಗೆ ಹೋಗಿ ಅಲ್ಲಿ ಓಡಾಡುತ್ತಾ ಆಟವಾಡುತ್ತಿದ್ದರು ಮತ್ತೆ ಸಂಜೆ ಮನೆಗೆ ಹಿಂದಿರುಗುತ್ತಿದ್ದರು. ತಾಯಿ ಯಶೋದೆ ಮತ್ತು ಇತರ ಗೋಪಿಯರು ಮೊಸರನ್ನ, ಉಪ್ಪಿನಕಾಯಿ ಮುಂತಾದ ಪ್ರಸಾದಗಳನ್ನು … Read more

ಕೃಷ್ಣ ಲೀಲೆಗಳ ಸಾರಾಂಶ – 10 –ದಧಿಭಾಂಡನು ಪಡೆದ ಆಶೀರ್ವಾದ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಕೃಷ್ಣನ ವೃಂದಾವನ ಪ್ರವೇಶ ಮತ್ತು ದೈತ್ಯರ ವಧೆ ಕೃಷ್ಣಾವತಾರದ ಲೀಲೆಗಳಲ್ಲಿ ಅನೇಕ ಆಹ್ಲಾದಕರ ಅನುಭವಗಳು ಮತ್ತು ಅದ್ಭುತ ತತ್ತ್ವಗಳು ಕಂಡುಬರುತ್ತವೆ. ಅವುಗಳಲ್ಲಿ ಒಂದು ಅದ್ಭುತ ಲೀಲೆ ಎಂದರೆ ಕೃಷ್ಣನು ಒಬ್ಬ ಕುಂಬಾರ ಮತ್ತು ಅವನ ಮಡಕೆಗೆ ಮೋಕ್ಷವನ್ನು ಪ್ರಧಾನ ಮಾಡಿದ್ದು. ಈ ಘಟನೆಯ ಮೂಲವನ್ನು ಇತಿಹಾಸಗಳು ಮತ್ತು ಪುರಾಣಗಳಲ್ಲಿ ಪತ್ತೆಹಚ್ಚಲು ನಮಗೆ ಸಾಧ್ಯವಾಗಿಲ್ಲ. ಆದರೂ, … Read more

ಕೃಷ್ಣ ಲೀಲೆಗಳ ಸಾರಾಂಶ – 9 – ಕೃಷ್ಣನ ವೃಂದಾವನ ಪ್ರವೇಶ ಮತ್ತು ದೈತ್ಯರ ವಧೆ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಯಮಳಾರ್ಜುನರ ಶಾಪ ವಿಮೋಚನೆ ಗೋಕುಲದಲ್ಲಿ ನಿರಂತರ ತೊಂದರೆಗಳಿದ್ದ ಕಾರಣ, ನಂದಗೋಪರು ಮತ್ತು ಇತರ ಹಿರಿಯ ಗೋಪಾಲಕರು ಗೋಕುಲದಿಂದ ಬೃಂದಾವನಕ್ಕೆ ಹೋಗಲು ನಿರ್ಧರಿಸಿದರು. ಅವರು ಎತ್ತಿನ ಗಾಡಿಗಳಲ್ಲಿ ಪ್ರಯಾಣಿಸಿ ವೃಂದಾವನವನ್ನು ತಲುಪಿದರು. ವೃಂದಾವನವು ಸುಂದರವಾದ ಸಸ್ಯಶ್ಯಾಮಲ ಸ್ಥಳ. ಇದು ಜಾನುವಾರುಗಳನ್ನು ಮೇಯಿಸಲು ಸೂಕ್ತವಾದ ಸ್ಥಳವಾಗಿತ್ತು. ಆದ್ದರಿಂದ ಅವರು ಅದನ್ನು ತಮಗೆ ಸೂಕ್ತವಾದ ಸ್ಥಳವೆಂದು ಪರಿಗಣಿಸಿ ವೃಂದಾವನವನ್ನು … Read more