ವಿರೋಧಿ ಪರಿಹಾರಂಗಳ್ – 9

ಶ್ರೀಃ ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮತ್ ವರವರಮುನಯೇ ನಮ: ಶ್ರೀ ವಾನಾಛಲ ಮಹಾಮುನಯೆ ನಮಃ ದಿನನಿತ್ಯದ ಜೀವನದ ವಿವಿಧ ಅಂಶಗಳಲ್ಲಿ ಶ್ರೀವೈಷ್ಣವರು ಎದುರಿಸುತ್ತಿರುವ ಅಡೆತಡೆಗಳನ್ನು ಎಂಪೆರುಮಾನಾರ್ ವಂಗಿ ಪುರತ್ತು ನಂಬಿಗೆ ವಿವರಿಸುತ್ತಾರೆ. ವಂಗಿ ಪುರತ್ತು ನಂಬಿ ಈ ಸೂಚನೆಗಳನ್ನು ವಿರೋಧಿ ಪರಿಹಾರಂಗಳ್ (ಅಡೆತಡೆಗಳನ್ನು ತೆಗೆದುಹಾಕುವುದು) ಎಂಬ ವ್ಯಾಖ್ಯಾನದೊಂದಿಗೆ ಅದ್ಭುತವಾದ ಗ್ರಂಥದಲ್ಲಿ ದಾಖಲಿಸಿದ್ದಾರೆ. ಶ್ರೀ ಉ.ವೇ ರಾಮಾನುಜಮ್  ಅವರು ನೀಡಿದ ವಿವರಣೆಗಳ ಸಹಾಯದಿಂದ ನಾವು ಈಗ ಈ ಗ್ರಂಥದ ಆಂಗ್ಲ ಅನುವಾದವನ್ನು ಪಾಲಿಸಿ ಕನ್ನಡ … Read more

ವಿರೋಧಿ ಪರಿಹಾರಂಗಳ್ – 8

ಶ್ರೀಃ ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮತ್ ವರವರಮುನಯೇ ನಮ: ಶ್ರೀ ವಾನಾಛಲ ಮಹಾಮುನಯೆ ನಮಃ   ದಿನನಿತ್ಯದ ಜೀವನದ ವಿವಿಧ ಅಂಶಗಳಲ್ಲಿ ಶ್ರೀವೈಷ್ಣವರು ಎದುರಿಸುತ್ತಿರುವ ಅಡೆತಡೆಗಳನ್ನು ಎಂಪೆರುಮಾನಾರ್ ವಂಗಿ ಪುರತ್ತು ನಂಬಿಗೆ ವಿವರಿಸುತ್ತಾರೆ. ವಂಗಿ ಪುರತ್ತು ನಂಬಿ ಈ ಸೂಚನೆಗಳನ್ನು ವಿರೋಧಿ ಪರಿಹಾರಂಗಳ್ (ಅಡೆತಡೆಗಳನ್ನು ತೆಗೆದುಹಾಕುವುದು) ಎಂಬ ವ್ಯಾಖ್ಯಾನದೊಂದಿಗೆ ಅದ್ಭುತವಾದ ಗ್ರಂಥದಲ್ಲಿ ದಾಖಲಿಸಿದ್ದಾರೆ.       ಶ್ರೀ ಉ.ವೇ ರಾಮಾನುಜಮ್  ಅವರು ನೀಡಿದ ವಿವರಣೆಗಳ ಸಹಾಯದಿಂದ ನಾವು ಈಗ ಈ ಗ್ರಂಥದ ಆಂಗ್ಲ ಅನುವಾದವನ್ನು ಪಾಲಿಸಿ ಕನ್ನಡ … Read more

ಅಂತಿಮೋಪಾಯ ನಿಷ್ಠೈ – 3 – ಶಿಷ್ಯ ಲಕ್ಷಣಮ್

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಅಂತಿಮೋಪಾಯ ನಿಷ್ಠೈ << ಹಿಂದಿನ ಲೇಖನವನ್ನು ಶಿಷ್ಯ ಲಕ್ಶಣದ ಬಗ್ಗೆ ಹೆಚ್ಚು ವಿವರಗಳು: ರಾಮಾನುಸ ನೂಱ್ಱಂತಾದಿ 28 – ಇರಾಮಾನುಸನ್ ಪುಗೞ್ ಅನ್ಱಿ ಎನ್ ವಾಯ್ ಕೊಂಜಿಪ್ ಪರವಕಿಲ್ಲಾತು, ಎನ್ನ ವಾೞ್ವಿನ್ಱು ಕೂಡಿಯತೇ- ಶ್ರೀರಾಮಾನುಜರ ಕಲ್ಯಾಣಗುಣಗಳನ್ನೆ ಸ್ತುತಿಸಿತ್ತಿರುವ ನನ್ನ ಜೀವನವು ಈಗ ಎಷ್ಟು ವಿಲಕ್ಷಣವಾಗಿದೆ. ರಾಮಾನುಸ ನೂಱ್ಱಂತಾದಿ 45 – ಪೇಱೊನ್ಱು ಮಱ್ಱಿಲ್ಲೈ ನಿನ್ ಚರಣನ್ಱಿ, ಅಪ್ಪೇರಳಿತ್ತಱ್ಕು ಆಱೊನ್ಱುಮ್ ಇಲ್ಲೈ ಮಱ್ಱಚ್ ಚರಣನ್ಱಿ … Read more

ಅಂತಿಮೋಪಾಯ ನಿಷ್ಠೈ – 2 – ಆಚಾರ್ಯ ಲಕ್ಷಣಮ್/ವೈಭವಮ್

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಅಂತಿಮೋಪಾಯ ನಿಷ್ಠೈ << ಹಿಂದಿನ ಲೇಖನವನ್ನು ಆಚಾರ್ಯ ವೈಭವವು ವಿವರಿಸಲ್ಪಡುತ್ತಿದೆ– ಆಚರ್ಯನನ್ನು ಆಶ್ರಯಿಸುವುದರ ಪೂರ್ವವಿದ್ದ ಅನಾದಿಕಾಲವು ಅನಂತ ಅಂಧಕಾರದ ರಾತ್ರಿಯಹಾಗೆ ಹಾಗು ನಿಜವಾದ ಆಚಾರ್ಯಾಶ್ರಯಣವು ನಿಜವಾದ ಸೂರ್ಯೋದಯ. ಇದನ್ನೇ ” ಪುಣ್ಯಾಮ್ಭೋಜ ವಿಕಾಸಾಯ ಪಾಪಧ್ವಾನ್ತ ಕ್ಷಯಾಯ ಚ; ಶ್ರೀಮಾನ್ ಆವಿರಬೂತ್ಬೂಮೌ ರಾಮಾನುಜ ದಿವಾಕರಃ “ಯಲ್ಲಿ ತಿಳಿಯುತ್ತೇವೆ– ಸೂರ್ಯನನ್ನು ಕಂಡ ತವರೆಯು ಅರಳಿದಂತೆಯೆ, ನಮ್ಮ ಪಾಪಗಳು ಹಾಗು ಎಲ್ಲಾ ಅಂಧಕಾರವೂ “ರಾಮಾನುಜ“ರೆಂಬ ದಿವಕರದ ಆಗಮದಿಂದ … Read more

ವಿರೋಧಿ ಪರಿಹಾರಂಗಳ್ -7

ಶ್ರೀಃ ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮತ್ ವರವರಮುನಯೇ ನಮ: ಶ್ರೀ ವಾನಾಛಲ ಮಹಾಮುನಯೆ ನಮಃ   ದಿನನಿತ್ಯದ ಜೀವನದ ವಿವಿಧ ಅಂಶಗಳಲ್ಲಿ ಶ್ರೀವೈಷ್ಣವರು ಎದುರಿಸುತ್ತಿರುವ ಅಡೆತಡೆಗಳನ್ನು ಎಂಪೆರುಮಾನಾರ್ ವಂಗಿ ಪುರತ್ತು ನಂಬಿಗೆ ವಿವರಿಸುತ್ತಾರೆ. ವಂಗಿ ಪುರತ್ತು ನಂಬಿ ಈ ಸೂಚನೆಗಳನ್ನು ವಿರೋಧಿ ಪರಿಹಾರಂಗಳ್ (ಅಡೆತಡೆಗಳನ್ನು ತೆಗೆದುಹಾಕುವುದು) ಎಂಬ ವ್ಯಾಖ್ಯಾನದೊಂದಿಗೆ ಅದ್ಭುತವಾದ ಗ್ರಂಥದಲ್ಲಿ ದಾಖಲಿಸಿದ್ದಾರೆ.       ಶ್ರೀ ಉ.ವೇ ರಾಮಾನುಜಮ್  ಅವರು ನೀಡಿದ ವಿವರಣೆಗಳ ಸಹಾಯದಿಂದ ನಾವು ಈಗ ಈ ಗ್ರಂಥದ ಆಂಗ್ಲ ಅನುವಾದವನ್ನು ಪಾಲಿಸಿ ಕನ್ನಡ … Read more

ಯತೀಂದ್ರ ಪ್ರವಣ ಪ್ರಭಾವಂ – ಭಾಗ ೪

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಆ ಸಮಯದಲ್ಲಿ, ಪಡುಗೈ ಚಕ್ರವರ್ತಿ ದೇವಸ್ಥಾನದ ಬಳಿ ದೇವರಾಜರ್ [ನಂಬೂರ್ ವರಧರಾಜರ್ ಎಂದೂ ಕರೆಯುತ್ತಾರೆ] ಎಂಬ ಹೆಸರಿನ ವ್ಯಕ್ತಿ ಪಡುಗೈ ಚಕ್ರವರ್ತಿ ದೇವಸ್ಥಾನದ ಬಳಿ ವಾಸಿಸುತ್ತಿದ್ದರು. ಅವರನ್ನು , ಪರಿಣಿತರು ಅಥವಾ ಸಾಮಾನ್ಯರು ಎಂಬ ಭೇದವಿಲ್ಲದೆ ಎಲ್ಲರಿಗೂ ಇಷ್ಟವಾಗಿದ್ದರು.ಅವರು ತುಂಬಾ ಕರುಣಾಮಯಿ ಮತ್ತು ಸತ್ವ( ಶುದ್ಧವಾಗಿ ಉತ್ತಮ ಗುಣಗಳು) ಗುಣಗಳನ್ನು ಪ್ರದರ್ಶಿಸುತ್ತಿದ್ದರು. ನಂಜೀಯರ್ ಅವರು ಒಂದು … Read more

ವಿರೋಧಿ ಪರಿಹಾರಂಗಳ್ – 6

ಶ್ರೀಃ ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮತ್ ವರವರಮುನಯೇ ನಮ: ಶ್ರೀ ವಾನಾಛಲ ಮಹಾಮುನಯೆ ನಮಃ   ದಿನನಿತ್ಯದ ಜೀವನದ ವಿವಿಧ ಅಂಶಗಳಲ್ಲಿ ಶ್ರೀವೈಷ್ಣವರು ಎದುರಿಸುತ್ತಿರುವ ಅಡೆತಡೆಗಳನ್ನು ಎಂಪೆರುಮಾನಾರ್ ವಂಗಿ ಪುರತ್ತು ನಂಬಿಗೆ ವಿವರಿಸುತ್ತಾರೆ. ವಂಗಿ ಪುರತ್ತು ನಂಬಿ ಈ ಸೂಚನೆಗಳನ್ನು ವಿರೋಧಿ ಪರಿಹಾರಂಗಳ್ (ಅಡೆತಡೆಗಳನ್ನು ತೆಗೆದುಹಾಕುವುದು) ಎಂಬ ವ್ಯಾಖ್ಯಾನದೊಂದಿಗೆ ಅದ್ಭುತವಾದ ಗ್ರಂಥದಲ್ಲಿ ದಾಖಲಿಸಿದ್ದಾರೆ.       ಶ್ರೀ ಉ.ವೇ ರಾಮಾನುಜಮ್  ಅವರು ನೀಡಿದ ವಿವರಣೆಗಳ ಸಹಾಯದಿಂದ ನಾವು ಈಗ ಈ ಗ್ರಂಥದ ಆಂಗ್ಲ ಅನುವಾದವನ್ನು ಪಾಲಿಸಿ ಕನ್ನಡ … Read more

ಅಂತಿಮೋಪಾಯ ನಿಷ್ಠೈ – 1 – ಆಚಾರ್ಯ / ಶಿಷ್ಯ ಲಕ್ಷಣಮ್

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಅಂತಿಮೋಪಾಯ ನಿಷ್ಠೈ ಮಣವಾಳ ಮಾಮುನಿಗಳಿನ ತನಿಯನ್ (ಪೆರಿಯ ಪೆರುಮಾಳ್ ರಚಿತ) ಶ್ರೀಶೈಲೇಶ ದಯಾ ಪಾತ್ರಮ್ ಧೀಭಕ್ತ್ಯಾದಿ ಗುಣಾರ್ಣವಮ್ |ಯತೀನ್ದ್ರ ಪ್ರವಣಮ್ ವಂದೇ ರಮ್ಯ ಜಾಮಾತರಮ್ ಮುನಿಮ್ || ಪೊನ್ನಡಿಕ್ಕಾಲ್ ಜೀಯರ್ ತನಿಯನ್ (ದೊಡ್ಡಯನ್ಗಾರ್ ಅಪ್ಪೈ ರಚಿತ) ರಮ್ಯ ಜಾಮಾತೃ ಯೋಗೀನ್ದ್ರ ಪಾದರೇಖಾ ಮಯಮ್ ಸದಾ |ತತಾ ಯತ್ತಾತ್ಮ ಸತ್ತಾದಿಮ್ ರಾಮಾನುಜ ಮುನಿಮ್ ಭಜೇ ಪರವಸ್ತು ಪಟ್ಟರ್ಪಿರಾನ್ ಜೀಯರ್ ತನಿಯನ್ಗಳು ರಮ್ಯ ಜಾಮಾತೃ ಯೋಗೀನ್ದ್ರ … Read more

ಯತೀಂದ್ರ ಪ್ರವಣ ಪ್ರಭಾವಂ – ಭಾಗ ೩

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಈ ಎರಡು ಸಹೋದರರು ಕರುಣಾಮಯವಾಗಿ ಅನೇಕ ಪ್ರಬಂಧಗಳನ್ನು ಬರೆದರು, ತತ್ವರಹಸ್ಯದಿಂದ ಹಿಡಿದು ( ಸತ್ಯವಾದ ಅಸ್ತಿತ್ವದ ಬಗ್ಗೆ ರಹಸ್ಯಗಳು ) ನೂರು ವರ್ಷಗಳನ್ನು ಹಿಂದೆ ದಾಟುತ್ತ ಅನೇಕ ಮಹಾನ್ ವ್ಯಕ್ತಿಗಳಾದ ಪಿಳ್ಳೈ ಲೋಕಾಚಾರ್ಯರ ದಿವ್ಯ ಪಾದಗಳನ್ನು ಆಶ್ರಯಿಸಿ, ಅವರಿಗೆ ತಮ್ಮ ಜೀವನವನ್ನು ಒಟ್ಟಾರೆಯಾಗಿ ತ್ಯಜಿಸಿ ಆನಂದವಾಗಿ ವಾಸಿಸುತ್ತಿದ್ದರು. ಅವರಲ್ಲಿ ಕೂರಕುಲೋಥಮ ದಾಸರ್ ,ಮನಪ್ಪಕ್ಕತ್ತು ನಂಬಿ, ಕೊಲ್ಲಿ … Read more

ನಾಯನಾರ್ ವಿರಚಿತ ತಿರುಪ್ಪಾವೈ ಸಾರಾಂಶ

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಆಂಡಾಳ್ ಭೂದೇವಿಯ ಅವತಾರ ಸ್ವರೂಪಿಣಿ, ಶ್ರೀಮನ್ನಾರಾಯಣನ ದಿವ್ಯಮಹಿಷಿ. ಭೂದೇವೀ ಅಮ್ಮನವರು ಈ ಭೂಲೋಕದಲ್ಲಿ ಆಂಡಾಳ್ (ಗೋದಾದೇವಿ) ಆಗಿ ಅವತರಿಸಿ, ಸಕಲ ಜೀವರಾಶಿಗಳ ಉದ್ಧಾರಕ್ಕಾಗಿ, ಭಕ್ತರ ಸಂಸಾರದ ಭೀತಿ ನೀಗಿಸಲು, ಭಗವಂತನ ದಿವ್ಯ ಗುಣಗಳ ಚರಿತ್ರೆಯನ್ನು ಸರಳವಾದ ತಮಿಳಿನಲ್ಲಿ ರಚಿಸಿ, ನಮಗೆ ಪುರುಷಾರ್ಥವಾದ ಭಗವದ್ ಕೈಂಕರ್ಯ ಪ್ರಾಪ್ತಿಯ ಉದ್ದೇಶವನ್ನು ಸಾಧಿಸಲು ಸರಳವಾದ ಮಾರ್ಗವನ್ನು ಅನುಗ್ರಹಿಸಿದಾಳೆ. ಗೋದಾದೇವಿಯು ಸಣ್ಣ ಬಾಲೆಯಾಗಿದಾಗಲೇ … Read more