ಕೃಷ್ಣ ಲೀಲೆಗಳ ಸಾರಾಂಶ – 8 –ಯಮಳಾರ್ಜುನರ ಶಾಪ ವಿಮೋಚನೆ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ನವನೀತ ಚೋರ ಕೃಷ್ಣ ಹಿಂದಿನ ಕಥೆಯಲ್ಲಿ ಯಶೋದೆಯು ಕೃಷ್ಣನನ್ನು ಹೇಗೆ ಬಂಧಿಸಿದಳು ಎಂದು ನಾವು ಆನಂದಿಸಿದೆವು. ಒಮ್ಮೆ, ಕೃಷ್ಣನನ್ನು ಒರಳಿಗೆ ಕಟ್ಟುಹಾಕಿ, ಅವಳು ತನ್ನ ಮನೆಕೆಲಸಗಳನ್ನು ಮಾಡಲು ಹೋದಳು. ಆ ಸಮಯದಲ್ಲಿ ಕೃಷ್ಣನು ದಿಗ್ಭ್ರಮೆಗೊಂಡನು, ಏನೂ ಮಾಡಲು ಸಾಧ್ಯವಾಗದೆ ಕಂಗಾಲಾದನು. ಕೊನೆಗೆ, ಅವನು ಒರಳನ್ನು ಎಳೆದುಕೊಂಡು ತೆವಳಿ ಹೋಗಲು ನಿರ್ಧರಿಸಿದನು. ಅವನು ಒರಳನ್ನು ಕೆಡವಿ, … Read more

ಕೃಷ್ಣ ಲೀಲೆಗಳ ಸಾರಾಂಶ – 7 – ನವನೀತ ಚೋರ ಕೃಷ್ಣ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಯಶೋದ ಕೃಷ್ಣನ ಬಾಯಿಯಲ್ಲಿ ಇಡೀ ಬ್ರಹ್ಮಾಂಡವನ್ನು ನೋಡಿದ ಪ್ರಸಂಗ ನಮ್ಮಾಳ್ವಾರ್ ಅವರು ‘ತಿರುವಿರಿತ್ತಂ’ನಲ್ಲಿ “ಸೂಟ್ಟು ನನ್ಮಾಲೈಗಳ್ ತೂಯನವೇಂದಿ ವಿಣ್ಣೋರ್ಗಳ್ ನನ್ನೀರ್ ಆಟ್ಟಿ ಅಂದೂಬಂ ತರಾ ನಿರ್ಕವೇ ಅಂಗು ಓರ್ ಮಾಯೈಯಿನಾಲ್ ಈಟ್ಟಿಯ ವೆಣ್ಣೆಯ್ ತೊಡು ಉಣ್ಣಪ್ಪೋಂದುಮಿಲೇಟ್ರುವನ್ ಕೂನ್ ಕೋತ್ತಿಡೈಯಾಡಿನೈ ಕೂತ್ತು ಅದಲಾಯರ್ ತಮ್ ಕೊಂಬಿನುಕ್ಕೇ” ಎಂದು ಹೇಳುತ್ತಾ, ಪರಮಪದದಲ್ಲಿ ನಿತ್ಯಸೂರಿಗಳು ಮಾಡುವ ತಿರುವಾರಾಧನೆಯ (ಪೂಜೆಯ) … Read more

ಕೃಷ್ಣ ಲೀಲೆಗಳ ಸಾರಾಂಶ – 6 – ಯಶೋದ ಕೃಷ್ಣನ ಬಾಯಿಯಲ್ಲಿ ಇಡೀ ಬ್ರಹ್ಮಾಂಡವನ್ನು ನೋಡಿದ ಪ್ರಸಂಗ

ಶ್ರೀಮತೇ ಶಠಗೋಪಯ ನಮಃ ,ಶ್ರೀಮತೇ ರಾಮಾನುಜಾಯ ನಮಃ, ಶ್ರೀಮದ್ ವರವರಮುನಯೇ ನಮಃ , ಶ್ರೀವಾನಾಚಲ ಮಹಾಮನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ತೃಣಾವರ್ತನ ಉದ್ಧಾರ ಕೃಷ್ಣ ಮತ್ತು ಬಲರಾಮ ಚೆನ್ನಾಗಿ ಅಂಬೆಗಾಲಿಡಲು ಪ್ರಾರಂಭಿಸಿದರು. ಅವರು ಎಲ್ಲೆಂದರಲ್ಲಿ ತೆವಳುತ್ತಾ ಹೋದರು, ಮಣ್ಣಿನಲ್ಲಿ ಆಡಿದರು, ತಮ್ಮ ತಾಯಂದಿರಾದ ಯಶೋದೆ ಮತ್ತು ರೋಹಿಣಿಯ ಬಳಿಗೆ ಮರಳಿದರು, ಅವರ ತೊಡೆಯ ಮೇಲೆ ಹತ್ತಿ ಸುಂದರವಾಗಿ ಹಾಲು ಕುಡಿದರು. ಸಾಮಾನ್ಯವಾಗಿ, ಗೋಪಾಲಕರ  ಕುಲದಲ್ಲಿ, ಸ್ನಾನ ಮುಂತಾದ ಆಚಾರಗಳು ಕಡಿಮೆ. ಭಗವಾನ್ ಶ್ರೀಕೃಷ್ಣ ಗೋಪಾಲಕರ ಮುಖ್ಯಸ್ಥನಾಗಿ … Read more

ಕೃಷ್ಣ ಲೀಲೆಗಳ ಸಾರಾಂಶ – 5 – ತೃಣಾವರ್ತನ ಉದ್ಧಾರ

ಶ್ರೀಮತೇ ಶಠಗೋಪಯ ನಮಃ ,ಶ್ರೀಮತೇ ರಾಮಾನುಜಾಯ ನಮಃ, ಶ್ರೀಮದ್ ವರವರಮುನಯೇ ನಮಃ , ಶ್ರೀವಾನಾಚಲ ಮಹಾಮನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಶಕಟಾಸುರ ವಧೆ ಕೃಷ್ಣನು  ಕೌಮಾರಾವಸ್ಥೆಗೆ ಬರುತ್ತಿದ್ದ ಸಮಯದ ಒಂದು ಘಟನೆಯನ್ನು ಈಗ ನಾವು ನೋಡೋಣ. ಗೋಕುಲದಲ್ಲಿ, ಒಮ್ಮೆ ಕೃಷ್ಣನು ನೆಲದ ಹಾಸಿನ ಮೇಲೆ ಕುಳಿತಿದ್ದನು.  ಕಂಸನಿಂದ ಕಳುಹಿಸಲ್ಪಟ್ಟ ತೃಣಾವರ್ತನೆಂಬ ರಾಕ್ಷಸನು ಅಲ್ಲಿಗೆ ಬಂದನು. ಅವನು ದೊಡ್ಡ ಬಿರುಗಾಳಿಯ ರೂಪವನ್ನು ತಾಳಿ  ಕೃಷ್ಣನನ್ನು ಕೊಲ್ಲಲು ಬಯಸಿದ್ದನು. ಮೊದಲಿಗೆ ಅವನು ಅಲ್ಲಿ ದೊಡ್ಡ ಬಿರುಗಾಳಿಯನ್ನು ಸೃಷ್ಟಿಸಿ ಎಲ್ಲೆಡೆ … Read more

ಕೃಷ್ಣ ಲೀಲೆಗಳ ಸಾರಾಂಶ – 4 –ಶಕಟಾಸುರ ವಧೆ

ಶ್ರೀಮತೇ ಶಠಗೋಪಯ ನಮಃ ,ಶ್ರೀಮತೇ ರಾಮಾನುಜಾಯ ನಮಃ, ಶ್ರೀಮದ್ ವರವರಮುನಯೇ ನಮಃ , ಶ್ರೀವಾನಾಚಲ ಮಹಾಮನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಪೂತನ ಸಂಹಾರ ಶ್ರೀಕೃಷ್ಣನು  ಸ್ವಲ್ಪ ದೊಡ್ಡವನಾದ ಮೇಲೆ ತಾನೇ ಅಂಗತ್ತನಾಗಲು ಪ್ರಾರಂಭಿಸಿದ ಸಮಯದಲ್ಲಿ ಮತ್ತೊಂದು ದಿವ್ಯವಾದ ಲೀಲೆ ಎಂದರೆ ಶಕತಾಸುರ ವಧೆ.ಈ ಘಟನೆಯನ್ನು ಅನೇಕ ಕಡೆಗಳಲ್ಲಿ ಆಳ್ವಾರರು ಸಹ ಆನಂದಿಸಿದ್ದಾರೆ ಮತ್ತು ಸುಂದರವಾದ ವ್ಯಕ್ತಪಡಿಸಿದ್ದಾರೆ. ನಮ್ಮಾಳ್ವಾರ್ ಅವರು ತಮ್ಮ   ತಿರುವಾಯ್ಮೊಳಿ ೬.೯.೪ಯಲ್ಲಿ. “ತಳನ್ದುರ್ಮ್ ಮುರಿನ್ದುಮ್ ಶಗಡವಶುರರ್ ಉಡಲ್ ವೇರಾ ಪಿಳನ್ದು ವೀಯ ತ್ತಿರುಕ್ಕಾಲ್ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೫೨

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಎರುಮ್ಬಿಯಪ್ಪ ಅವರ ತಿರುವಾರಾಧನ ಪ್ಪೆರುಮಾಳ್ ಚಕ್ರವರ್ತಿ ತಿರುಮಗನ್ ಅವರಿಗೆ ಅವರ ಕನಸಿನಲ್ಲಿ ಆದೇಶಿಸಿದರು “ನೀವು ಆದಿಶೇಷನ ಪುನರ್ಜನ್ಮವಾದ ಮನವಾಳ ಮಾಮುನಿಗಳ ಮೇಲೆ ಅಪರಾಧ ಮಾಡಿದ್ದೀರಿ.ಶ್ರೀ ನಾರದ ಭಗವಾನ್ ಅವರ ಮೂಲ ‘ಭಗವಧ್ ಭಕ್ತ ಸಂಭುಕ್ತ ಪಾತ್ರ ಶಿಷ್ಟೋಧನಾರಾಥ್ ಕೋಪೀಡಾಸಿ ಸುಥೋಪ್ಯಾಸಿ ಸಮೃಥೋ ವೈ ನಾರದೋಭವತ್ (ದೇವರ ಭಕ್ತಾದಿಗಳ ಆಹಾರವನ್ನು ಪ್ರೀತಿಯಿಂದ ಸೇವಿಸುವ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೫೧

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಎರುಂಬಿಯಪ್ಪ ಜೀಯರ್ ಅಡಿಯಲ್ಲಿ ಆಶ್ರಯ ಪಡೆಯುತ್ತಾರೆ ನಂತರ ಶ್ರೀವೈಷ್ಣವನರೊಬ್ಬರನ್ನು ತಿರುಮಲೈ ಬೆಟ್ಟಗಳಿಗೆ ಹೋಗುವಾಗ ಎರುಂಬಿಯಪ್ಪರನ್ನು ಭೇಟಿ ಮಾಡಿದರು . ಅಪ್ಪಾ ಅವರನ್ನು ನೋಡಿ ಆಹ್ವಾನಿಸಿ ಕೊಯಿಲ್ (ಶ್ರೀರಂಗಂ ದೇವಸ್ಥಾನ) ಮತ್ತು ಮಾಮುನಿಗಳ ಬಗ್ಗೆ ದಯೆಯಿಂದ ಹೇಳಲು ಕೇಳಿದರು . ಶ್ರೀವೈಷ್ಣವ ಅವರಿಗೆ “ಕಂದಾಡೈ ಅಣ್ಣನ್ ಮುಂತಾದ ಕಂದಾಡೈ ಅಯ್ಯಂಗಾರರು, ತಿರುವಾಳಿಯಾಳ್ವಾರ್ ಪಿಳ್ಳೈ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೫೦

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಆಳ್ವಾರ ತಿರುನಗರಿಯಲ್ಲಿ ಜೀಯರ್ ಮಠವನ್ನು ಸುಟ್ಟು ಹಾಕಲಾಗಿದೆ ಪೇರಿಯ ಜೀಯರ್ ಅವರು ಅಪಾರ ಜ್ಞಾನದಿಂದ ಕರುಣಾಮಯಿಗಳಾಗಿ ಬದುಕುತ್ತಿದ್ದಾಗ, ಇದನ್ನು ಸಹಿಸಲಾಗದ ಮತ್ತು ಅಸೂಯೆ ಪಟ್ಟ ಕೆಲವು ಜನರು, ರಾಕ್ಷಸ ವರ್ತನೆಯಿಂದ, ಮಧ್ಯರಾತ್ರಿಯಲ್ಲಿ ಜೀಯರ್ ಅವರ ಮಾತಿಗೆ ಬೆಂಕಿ ಹಚ್ಚಿ ಓಡಿಹೋದರು. ಇದನ್ನು ನೋಡಿ, ಅವರ ಶಿಷ್ಯರು ಹತಾಶರಾದರು ಮತ್ತು ಬಹಳ ಸಂಕಟದಲ್ಲಿದ್ದರು. … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೪೯

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಜೀಯರ್ ಮತ್ತು ತಿರುನಾರಾಯಣಪುರಂ ಆಯಿ ನಡುವಿನ ಭೇಟಿ ಮಾಮುನಿಗಳು ಆಚಾರ್ಯ ಹೃದಯಂ’ನ 22ನೇ ಸೂತ್ರದ (ಪದ್ಯ) ಅರ್ಥವನ್ನು ದಯೆಯಿಂದ ವಿವರಿಸುತ್ತಿದ್ದಾಗ [ಪಿಳ್ಳೈ ಲೋಕಾಚಾರ್ಯರ ಕಿರಿಯ ಸಹೋದರ, ಅೞಗಿಯ ಮಣವಾಳ ಪೆರುಮಾಳ್ ನಾಯನಾರ್ ಅವರ ನಿಗೂಢ ಸಂಕಲನ, ನಮ್ಮಾಳ್ವಾರ್ ಅವರ ತಿರುವಾಯ್ಮೋಳಿಯನ್ನು ಆಧರಿಸಿದೆ], ಅವರು ತಾವು ನೀಡುತ್ತಿದ್ದ ಅರ್ಥಗಳಿಂದ ಹೆಚ್ಚು ತೃಪ್ತರಾಗಲಿಲ್ಲ. ಅದನ್ನು … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೪೮

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಕೆಳಗಿನ ಶ್ಲೋಕದಲ್ಲಿ ಹೇಳಿದಂತೆ ಯಾನಿಯಾನಿಚ ದಿವ್ಯಾನಿ ದೇಶೇ ದೇಶೇ ಜಗನ್ನಿತೇ:ತಾನಿ ತಾನಿ ಸಂಸ್ಥಾನಿ ಸ್ಥಾನಿ ಸಮಸೇವಥ (ದಾರಿಯಲ್ಲಿ, ಎಂಪೆರುಮಾನ್ ಎಲ್ಲೆಲ್ಲಿ ದೈವಿಕ ನಿವಾಸವನ್ನು ದಯೆಯಿಂದ ಪಡೆದಿದ್ದನೋ, ಅಲ್ಲೆಲ್ಲಾ ದೈವಿಕ ಪಾದಗಳನ್ನು ಪೂಜಿಸಿದರು), ದಾರಿಯುದ್ದಕ್ಕೂ ಎಲ್ಲಾ ದೈವಿಕ ಸ್ಥಳಗಳಲ್ಲಿ ಮಂಗಳಾಶಾಸನವನ್ನು (ಸರ್ವೇಶ್ವರನನ್ನು ಸ್ತುತಿಸುವುದು) ಸೂಕ್ತವಾಗಿ ಮಾಡಿದರು, ತಿರುಮಂಗೈ ಆಳ್ವಾರರು ತಿರುನೆಡುಂತಾಂಡಗಂ ಪಾಶುರಂ 6 … Read more