ಶ್ರೀವೈಷ್ಣವಕ್ಕೆ ಒಂದು ಸರಳ ಮಾರ್ಗದರ್ಶಿ – ದಿವ್ಯಪ್ರಬಂಧಗಳು ಮತ್ತು ದಿವ್ಯದೇಶಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀ ವಾನಾಚಲಮಹಾಮುನಯೇ ನಮಃ ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ << ಗುರುಪರಂಪರೆ ಶ್ರೀಮನ್ ನಾರಾಯಣ ಶ್ರೀದೇವಿ (ಶ್ರೀ ಮಹಾಲಕ್ಷ್ಮಿ), ಭೂದೇವಿ, ನೀಳಾದೇವಿ ಮತ್ತು ನಿತ್ಯಸೂರಿಗಳೊಂದಿಗೆ ಪರಮಪದದಲ್ಲಿ ಈ ಹಿಂದಿನ ಲೇಖನದಲ್ಲಿ ನಾವು ಗುರುಪರಂಪರೆಯ ವೈಭವಗಳನ್ನು ತಿಳಿದುಕೊಂಡೆವು. ಈಗ ನಾವು ದಿವ್ಯಪ್ರಬಂಧಗಳು ಮತ್ತು ದಿವ್ಯದೇಶಗಳ ಪ್ರಾಮುಖ್ಯತೆಯನ್ನು ತಿಳಿದುಕೊಳ್ಳೋಣ. ಶ್ರೀಮನ್ ನಾರಾಯಣನು ಅನಂತವಾದ ಮತ್ತು ಅದ್ಭುತವಾದ ಕಲ್ಯಾಣಗುಣಗಳಿಂದ ಕೂಡಿದ ಸರ್ವೋಚ್ಚನಾದ ದೇವನು. ತನ್ನ ದೈವಿಕ ಮತ್ತು ನಿರುಪಾಧಿಕ ಕೃಪೆಯಿಂದಾಗಿ, … Read more

ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ – ಗುರುಪರಂಪರೆ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀ ವಾನಾಚಲಮಹಾಮುನಯೇ ನಮಃ ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ << ಆಚಾರ್ಯ-ಶಿಷ್ಯ ಸಂಬಂಧ ಈ ಹಿಂದಿನ ಲೇಖನದಲ್ಲಿ ನಾವು ಆಚಾರ್ಯ-ಶಿಷ್ಯ ಸಂಬಂಧದ ವೈಶಿಷ್ಟ್ಯವನ್ನು ಕಂಡೆವು. ಕೆಲವರು “ನಮಗೂ ಭಗವಂತನಿಗೂ ನಡುವೆ ಆಚಾರ್ಯನೆಂಬುವನ ಅವಶ್ಯಕತೆಯಿದೆಯೇ? ಭಗವಂತನು ಈ ಮೊದಲೇ ಗಜೇಂದ್ರಾಳ್ವಾನ್, ಗುಹ, ಶಬರಿ, ಅಕ್ರೂರ, ತ್ರಿವಕ್ರಾ (ಕೃಷ್ಣಾವತಾರ ಕಾಲದಲ್ಲಿದ್ದ ಗೂನಿ), ಮಾಲಾಕಾರ (ಹೂಗಾರ) ಮುಂತಾದವರನ್ನು ನೇರವಾಗಿಯೇ ಅಂಗೀಕರಿಸಿರುವನಲ್ಲ?” ಎಂದು ಕೇಳಬಹುದು. ಇದಕ್ಕೆ ನಮ್ಮ ಪೂರ್ವಾಚಾರ್ಯರುಗಳು ಕೊಡುವ ಸಮಜಾಯಿಷಿ … Read more

ಶ್ರೀವೈಷ್ಣವಕ್ಕೆ ಒಂದು ಸರಳ ಮಾರ್ಗದರ್ಶಿ – ಆಚಾರ್ಯ-ಶಿಷ್ಯ ಸಂಬಂಧ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀ ವಾನಾಚಲಮಹಾಮುನಯೇ ನಮಃ ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ << ಪಂಚ ಸಂಸ್ಕಾರ ಶ್ರೀವೈಷ್ಣವಕ್ಕೆ ಒಂದು ಸರಳ ಮಾರ್ಗದರ್ಶಿ – ಆಚಾರ್ಯ-ಶಿಷ್ಯ ಸಂಬಂಧ ಹಿಂದಿನ ಲೇಖನದಲ್ಲಿ ನಾವು ಹೇಗೆ ಪಂಚಸಂಸ್ಕಾರವು ಒಬ್ಬ ಶ್ರೀವೈಷ್ಣವನ ಯಾತ್ರೆಯನ್ನು ಪ್ರಾರಂಭಿಸುತ್ತದೆಂದು ನೋಡಿದೆವು. ಅದಲ್ಲದೆ ನಾವು “ಆಚಾರ್ಯ-ಶಿಷ್ಯ ಸಂಬಂಧ” ಎಂಬ ಒಂದು ಅನನ್ಯವಾದ ಸಂಬಂಧವು ಹೇಗೆ ಆರಂಭವಾಗುತ್ತದೆಂದೂ ನೋಡಿದೆವು. ಇದು ನಮ್ಮ ಸಂಪ್ರದಾಯದಲ್ಲಿ ಒಂದು ಅತಿ ಮುಖ್ಯವಾದ ಅಂಶವಾದುದರಿಂದ, ನಾವು ಪೂರ್ವಾಚಾರ್ಯ … Read more

ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ – ಪಂಚ ಸಂಸ್ಕಾರ

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ << ಪರಿಚಯ ಶ್ರೀವೈಷ್ಣವರಾಗುವುದು ಹೇಗೆ? ಪುರ್ವಾಚಾರ್ಯರುಗಳು ಹೇಳಿರುವ ಪ್ರಕಾರ ಶ್ರೀವೈಷ್ಣವರಾಗಲು ಒಂದು ವಿಧಾನವಿದೆ – ಅದೇ ಪಂಚ ಸಂಸ್ಕಾರ (ಸಂಪ್ರದಾಯಕ್ಕೆ ಉಪಕ್ರಮ). ಸಂಸ್ಕಾರವೆಂದರೆ ಶುದ್ಧೀಕರಿಸುವ ಪ್ರಕ್ರಿಯೆ. ಇದು ಸಂಪ್ರದಾಯದಲ್ಲಿ ತೊಡಗಿಸಿಕೊಳ್ಳಲು ಅನರ್ಹರಾದವರನ್ನು ಅರ್ಹತೆ ಹೊ೦ದಿದವರನ್ನಾಗಿ ಮಾಡುವ ಪ್ರಕ್ರಿಯೆ. ಈ ಪ್ರಕ್ರಿಯೆಯ ಮೂಲಕವೇ ಮೊದಲಿಗೆ ಶ್ರೀವೈಷ್ಣವರಾಗುತ್ತಾರೆ.  ಬ್ರಾಹ್ಮಣರ ಕುಟುಂಬದಲ್ಲಿ ಹುಟ್ಟಿ ಬ್ರಹ್ಮ ಯಜ್ಞದ ಮೂಲಕ ಹೇಗೆ ಸುಲಭವಾಗಿ … Read more

ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ – ಪರಿಚಯ

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ << ಓದುಗರ ಮಾರ್ಗದರ್ಶಿ (ರೀಡೆರ್ಸ್ ಗೈಡ್) ಶ್ರೀಮನ್ ನಾರಾಯಣನು, ತನ್ನ ಅತಿಯಾದ ಕರುಣೆಯಿಂದ, ಸಂಸಾರಿಗಳನ್ನು (ಮರಣ-ಜನನ ಎಂಬ ಸುಳಿಯಲ್ಲಿ ಸಿಲಿಕಿರುವ ಜೀವಾತ್ಮ) ಉದ್ದರಿಸಲು, ಬ್ರಹ್ಮನಿಗೆ ಸೃಷ್ಟಿಸುವ ಸಮಯದಲ್ಲಿ ಶಾಸ್ತ್ರವನ್ನು (ವೇದವನ್ನು) ತಿಳಿಯಪಡಿಸುತ್ತಾನೆ.  ವೇದವು, ವೈದಿಕರಿಗೆ ಉನ್ನತವಾದ ಪ್ರಮಾಣವು. ಪ್ರಮಾತಾ (ಆಚಾರ್ಯನ್), ಪ್ರಮೇಯವನ್ನು (ಎಂಪೆರುಮಾನ್) ಪ್ರಮಾಣದಿಂದ ಮಾತ್ರ (ಶಾಸ್ತ್ರ) ನಿರ್ಧರಿಸಲಾಗುವುದು. ಎಂಪೆರುಮಾನ್ ತನ್ನ “ಅಕಿಲ … Read more

ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ – ಓದುಗರ ಮಾರ್ಗದರ್ಶಿ (ರೀಡೆರ್ಸ್ ಗೈಡ್)

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ ಕೆಲವು ಮೂಲ ಪದಗಳು (ಶ್ರಿವೈಷ್ಣವ ಪರಿಭಾಷೆ): ಆಚಾರ್ಯ, ಗುರು – ಆಧ್ಯಾತ್ಮಿಕ ಗುರು – ತಿರುಮಂತ್ರ ಉಪದೇಶ ಕೊಡುವವರು ಶಿಷ್ಯ – ಗುರುವಿನ ಕೆಳಗೆ ಅಭ್ಯಾಸ ಮಡುವವನು ಭಗವಾನ್ / ಭಗವಂತ – ಶ್ರೀಮನ್ ನಾರಾಯಣನ್ ಅರ್ಚೈ/ಅರ್ಚಾ – ಎಂಪೆರುಮಾನಾರ್ ದಯೆಯುಳ್ಳ/ಕರುಣಾಮಯವಾದ ದೈವಿಕ ವಿಗ್ರಹಗಳು – ದೇವಾಲಯದಲ್ಲಿ, ಮನೆಯಲ್ಲಿ, ಮಠದಲ್ಲಿ ಇರುವ ದೈವಿಕ … Read more