ಕೃಷ್ಣ ಲೀಲೆಗಳ ಸಾರಾಂಶ – 37 – ಖಾಂಡವ ವನ ದಹನ ಮತ್ತು ಇಂದ್ರಪ್ರಸ್ಥ ನಿರ್ಮಾಣ
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಪ್ರದ್ಯುಮ್ನನ ಜನನ ಮತ್ತು ಇತಿಹಾಸ ಪಾಂಡವರು ತಮ್ಮ ಅಜ್ಞಾತವಾಸವನ್ನು ಮುಗಿಸಿ ಮರಳಿದ್ದಾರೆಂದು ತಿಳಿದ ಕೃಷ್ಣನು, ಸಾತ್ಯಕಿ ಮತ್ತು ಇತರ ಯಾದವರೊಂದಿಗೆ ಅವರನ್ನು ನೋಡಲು ಇಂದ್ರಪ್ರಸ್ಥಕ್ಕೆ ಹೋದನು. ಪಾಂಡವರನ್ನು ಕಂಡು ಕೃಷ್ಣನು ಅತ್ಯಂತ ಹರ್ಷಗೊಂಡನು. ಅವನು ಅವರೊಂದಿಗೆ ಬಹಳ ಪ್ರೀತಿಯಿಂದ ಮಾತನಾಡಿದನು. ಅವರ ಪತ್ನಿ ದ್ರೌಪದಿಯು ಕೃಷ್ಣನಿಗೆ ನಮಸ್ಕರಿಸಿ ಸಂತೋಷಪಟ್ಟಳು. ಕೃಷ್ಣನು ತನ್ನ ಅತ್ತೆಯಾದ ಕುಂತಿಗೆ … Read more