ಶ್ರೀಕೃಷ್ಣ ಲೀಲೆಗಳ ಸಾರಾಂಶ – 2 – ಪೆರಿಯಾಳ್ವಾರ್ ಕೃಷ್ಣಾನುಭವ / ಶ್ರೀಕೃಷ್ಣನ ಜನ್ಮೋತ್ಸವ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಶ್ರೀಕೃಷ್ಣ ಲೀಲೆಗಳ ಸಾರಾಂಶ << ಶ್ರೀಕೃಷ್ಣನ ಜನನ ಪೆರಿಯಾಳ್ವಾರ್, ತಾಯಿ ಯಶೋದೆಯ ಮಾತೃಭಾವದಲ್ಲಿ, ಶ್ರೀಕೃಷ್ಣನ ಲೀಲೆಗಳನ್ನು ಆನಂದಿಸಿದರು ಮತ್ತು ಸುಂದರವಾದ ಪಾಶುರಗಳ ರೂಪದಲ್ಲಿ ನಮಗೆ ಪ್ರಸ್ತುತಪಡಿಸಿದರು. ಅವರ ಪೆರಿಯಾಳ್ವಾರ್ ತಿರುಮೊಳಿಯಲ್ಲಿ ಹಲವು ಪದಿಗಗಳಲ್ಲಿ ಅವರು ಶ್ರೀಕೃಷ್ಣನ ಅನೇಕ ಲೀಲೆಗಳನ್ನು ಆನಂದಿಸಿದರು ಮತ್ತು ಅವುಗಳನ್ನು  ವಿಸ್ತಾರವಾಗಿ ವಿವರಿಸಿದರು. ಪೆರಿಯಾಳ್ವಾರ್ ತಿರುಮೊಳಿಯಲ್ಲಿ “ವಣ್ಣ ಮಾಡಙ್ಗಳ್ ಶೂಳ್ ತಿರುಕ್ಕೋಟ್ಟಿಯೂರ್ ಕಣ್ಣನ್ ಕೇಶವನ್ ನಮ್ಬಿಪಿರನ್ದನಿಲ್, ಎಣ್ಣೆಯ್ ಶುಣ್ಣಮ್ … Read more

ಶ್ರೀಕೃಷ್ಣ ಲೀಲೆಗಳ ಸಾರಾಂಶ – 1 – ಶ್ರೀಕೃಷ್ಣನ ಜನನ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಶ್ರೀಕೃಷ್ಣ ಲೀಲೆಗಳ ಸಾರಾಂಶ ಭಗವಂತನ ನಿರ್ಹೇತುಕ ಕೃಪೆಯಿಂದ ಭಕ್ತಿರೂಪಾಪನ್ನವಾದ ಜ್ಞಾನವನ್ನು ಪಡೆದ ಆಳ್ವಾರರು ಮತ್ತು ಭೂಮಿ ಪಿರಾಟ್ಟಿಯ/ದೇವಿಯ ಅವತಾರರಾದ ಆಂಡಾಳ್ ನಾಚ್ಚಿಯಾರ್, ಅವರು ಕೃಷ್ಣಾವತಾರವನ್ನು ವಿಶೇಷವಾಗಿ ಈ ರೀತಿ ತಮ್ಮ  ಪಾಶುರಗಳಲ್ಲಿ ಹಾಡಿ ಹೊಗಳಿದ್ದಾರೆ “ಆಟ್ಕುಲತ್ತು ತೋನ್ರಿಯ ಆಯರ್ ಕೋವಿನೈ”(ನಮ್ಮನ್ನು ಉದ್ಧಾರಿಸಲು ರಾಜ ಗೋಪಾಲನಾಗಿ ಅವತರಿಸಿದವನು),”ಪಿರಾನ್ದಾವಾರೂಮ್”(ಅದ್ಭುತವಾಗಿ ಅವತರಿಸಿದವನು),”ಮನ್ನಿನ್ ಬಾರಿ ನಿಕ್ಕುದಾರ್ಕೆ ವಡಮದುರೈಪ್ಪಿರನ್ದಾನ್”( ಭೂ ಭಾರವನ್ನು ನಾಶ ಮಾಡಲು ಉತ್ತರ ಭಾರತದ … Read more

ಆಳ್ವಾರ್ ಆಚಾರ್ಯರ ತಿರುನಕ್ಷತ್ರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ನಾವು ಆಳ್ವಾರರು ಮತ್ತು ಆಚಾರ್ಯರುಗಳ  ಮಹದುಪಕಾರಗಳಿಗೆ  ಸದಾ ಋಣಿಯಾಗಿರುವುದರಿಂದ ಅವರ ತಿರುನಕ್ಷತ್ರಗಳನ್ನು ನಾವೆಲ್ಲರೂ ತಿಳಿದಿರಬೇಕು ಮತ್ತು ಆಚರಿಸಬೇಕು. ಅವರ ತಿರುನಕ್ಷತ್ರಗಳ ಮಾಸಿಕ ಪಟ್ಟಿಯು ಇಲ್ಲಿದೆ. ಚಿತ್ತಿರೈ (ಏಪ್ರಿಲ್/ಮೇ) ವೈಕಾಸಿ (ಮೇ/ಜೂನ್) ಆನಿ (ಜೂನ್/ಜುಲೈ) ಆಡಿ (ಜುಲೈ/ಆಗಸ್ಟ್) ಆವಣಿ – (ಆಗಸ್ಟ್/ಸೆಪ್ಟೆಂಬರ್) ಪುರಟ್ಟಾಸಿ  (ಕನ್ನಿ) –  (ಸೆಪ್ಟೆಂಬರ್/ಅಕ್ಟೋಬರ್) ಐಪ್ಪಸಿ – (ಅಕ್ಟೋಬರ್/ನವೆಂಬರ್) ಕಾರ್ತಿಹೈ – (ನವೆಂಬರ್/ಡಿಸೆಂಬರ್) ಮಾರ್ಹಳಿ – (ಡಿಸೆಂಬರ್/ಜನವರಿ) ತೈ – (ಜನವರಿ/ಫೆಬ್ರವರಿ) ಮಾಸಿ … Read more

ಯತೀಂದ್ರ ಪ್ರವಣ ಪ್ರಭಾವಂ – ಭಾಗ ೯

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಪೆರಿಯವಾಚ್ಚನ್ ಪಿಳ್ಳೈ ಅವರ ಮಹಿಮೆ ನಂಪಿಳ್ಳೈ ಅವರು ತಿರುನಾಡಿಗೆ (ಶ್ರೀವೈಕುಂಠಂ) ಸೇರಿದ ನಂತರ, ಪೆರಿಯವಾಚ್ಚಾನ್ ಪಿಳ್ಳೈ ಅವರು ದರ್ಶನದ (ಶ್ರೀವೈಷ್ಣವ ತತ್ತ್ವಶಾಸ್ತ್ರ) ಅಧಿಕಾರವನ್ನು ವಹಿಸಿಕೊಂಡರು ಮತ್ತು ನಂಪಿಳ್ಳೈ ಅವರ ಎಲ್ಲಾ ಶಿಷ್ಯರನ್ನು ಒಟ್ಟುಗೂಡಿಸಿದರು. ನಡುವಿಲ್ ತಿರುವೀದಿಪ್ಪಿಳ್ಳೈ ಅವರು ಪೆರಿಯವಾಚ್ಚಾನ್ ಪಿಳ್ಳೈ ಅವರನ್ನು ಕುರಿತು ಕೇಳಿದರು, “ನೀವು ಗುರುಪರಂಮಪರೈ ಮತ್ತು ಧ್ವಯಂ ಕುರಿತು ಪ್ರವಚನ ನೀಡಿದವರಿಗೆ ಮತ್ತು … Read more

ಮುಮುಕ್ಷುಪ್ಪಡಿ ಸೂತ್ರಮ್ 21 – 25

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಸೂತ್ರಮ್ – 21 ಪರಿಚಯ: ಲೋಕಾಚಾರ್‍ಯರು, ಈ ಮೂರು ಪದರದ ಉಪಾಯಗಳನ್ನು ಮೀರಿದವರಿಗೆ ಮಂತ್ರವು ಏನನ್ನು ಕೊಡುತ್ತದೆ ಎಂದು ವಿವರಿಸಲು ಮುಂದುವರೆಯುತ್ತಾರೆ. ಪ್ರಪತ್ತಿಯಿಲೇ ಇೞಿಂದವರ್ಗಳುಕ್ಕು ಸ್ವರೂಪ ಜ್ಞಾನತ್ತೈ ಪಿಱಪ್ಪಿತ್ತು ಕಾಲಕ್ಷೇಪತ್ತುಕ್ಕುಮ್ ಬೋಗತ್ತುಕ್ಕುಮ್ ಹೇತುವೈ ಇರುಕ್ಕುಮ್. ಸರಳ ಅರ್ಥ: ಯಾರು ಪ್ರಪತ್ತಿಯನ್ನು (ಸಂಪೂರ್ಣ ಶರಣಾಗತಿ) ಅಳವಡಿಸಿಕೊಂಡಿರುತ್ತಾರೋ, ಇದು ಆತ್ಮದ ಬಗ್ಗೆ ಜ್ಞಾನವನ್ನು (ಸ್ವರೂಪ ಜ್ಞಾನ ಅಥವಾ ಶೇಷತ್ವಮ್) … Read more

೪೦೦೦ ದಿವ್ಯಪ್ರಬಂದ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀಮನ್ನಾರಾಯಣನು ಆಯ್ದ ಕೆಲವು ಜೀವಾತ್ಮಗಳಿಗೆ ದೋಷವಿಲ್ಲದ ದಿವ್ಯಜ್ಞಾನವನ್ನು, ಪರಿಪೂರ್ಣ ಭಕ್ತಿಯನ್ನು ಅನುಗ್ರಹಿ, ಅವರನ್ನು ಆಳ್ವಾರರುಗಳನ್ನಾಗಿ ಸೃಷ್ಠಿಸಿದನು. ಆಳ್ವಾರರು ಶ್ರೀಮನ್ನಾರಾಯಣನನ್ನು ಕೊಂಡಾಡಿ ಸ್ತುತಿಸುವ ಅನೇಕ ಪದ್ಯಗಳನ್ನು (ಪಾಶುರಮ್) ರಚಿಸಿದ್ದಾರೆ. ಈ ಪದ್ಯಗಳು ಸುಮಾರು ೪೦೦೦ ಶ್ಲೋಕಗಳವರೆಗೆ ಒಟ್ಟುಗೂಡುತ್ತವೆ ಆದ್ದರಿಂದ ಅವುಗಳನ್ನು ೪೦೦೦ ದಿವ್ಯ ಪ್ರಬಂಧ ಎಂದು ಕರೆಯಲಾಗುತ್ತದೆ. ದಿವ್ಯ ಎಂದರೆ ದೈವಿಕ, ಅತಿಮಾನುಷ ಮತ್ತು ಪ್ರಬಂಧ ಎಂದರೆ ಸಾಹಿತ್ಯ (ಭಗವಂತನನ್ನೇ ಸೆರೆಹಿಡಿಯುವಂಥದ್ದು, ಅವನ ಭಕ್ತಿಯಲ್ಲಿ ಪೂರ್ಣವಾಗಿ … Read more

ಅನಧ್ಯಯನ ಕಾಲ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಅಧ್ಯಯನ ಅಂದರೆ ಕಲಿಕೆ, ಅಭ್ಯಸಿಸು, ಪಠಿಸು, ಮನನಮಾಡು ಇತ್ಯಾದಿ. ವೇದವನ್ನು ಆಚಾರ್ಯರಿಂದ ಕೇಳುವ ಮೂಲಕ ಮತ್ತು ಅದನ್ನು ಪುನರಾವರ್ತಿಸುವ ಮೂಲಕ ಅವರ ಅಡಿಯಲ್ಲಿ ಅಧ್ಯಯನ ಮಾಡಲಾಗುತ್ತದೆ. ದೈನಂದಿನ ಅನುಷ್ಟಾನಗಳ ಭಾಗವಾಗಿ ವೇದ ಮಂತ್ರಗಳನ್ನು ನಿಯಮಿತವಾಗಿ ಪಠಿಸಲಾಗುತ್ತದೆ. ಅನಧ್ಯಯನ ಎಂದರೆ ಕಲಿಕೆ/ಪಾಠ ಮಾಡುವುದನ್ನು ತಡೆಯುವುದು, ವಿರಾಮ ನೀಡುವುದು. ವರ್ಷದ ಕೆಲವು ಸಮಯಗಳಲ್ಲಿ ವೇದವನ್ನು ಪಠಿಸುವುದಿಲ್ಲ. ಈ ಸಮಯವನ್ನು ಶಾಸ್ತ್ರದ ಇತರ ಭಾಗಗಳಾದ ಸ್ಮೃತಿ, ಇತಿಹಾಸಗಳು, ಪುರಾಣಗಳು … Read more

೧೦೮ ದಿವ್ಯ ದೇಶಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಸರ್ವೇಶ್ವರನಾದ  ಶ್ರೀಮಾನ್ ನಾರಾಯಣನ ದಿವ್ಯ ನಿವಾಸಗಳನ್ನು ಆಳ್ವಾರರು  ತಮ್ಮ ಪದ್ಯಗಳಲ್ಲಿ ಹಾಡಿ ಅನುಭವಿಸಿರುವುದರಿಂದ ಆ ಪುಣ್ಯ ಕ್ಷೇತ್ರಗಳಿಗೆ ದಿವ್ಯದೇಶಗಳೆಂದು  ಕರೆಯಲಾಗುತ್ತದೆ. ಈ ಸ್ಥಳಗಳು ಎಂಬೆರುಮಾನನಿಗೆ ಬಹಳ ಪ್ರಿಯವಾದವುಗಳು, ಹಾಗಾಗಿ ಇವುಗಳನ್ನು ಆನಂದದಿಂದ ಅನುಗ್ರಹಿಸಿದ ನೆಲಗಳು (ಉಹಂದರುಳಿನ ನಿಲಂಗಳ್) ಎಂದು ಕರೆಯುತ್ತಾರೆ. ಚೋಳನಾಡು (ಶ್ರೀರಂಗದ ಸುತ್ತಮುತ್ತ) ೧. ತಿರುವರಂಗಮ್ (ಶ್ರೀರಂಗ) ೨. ತಿರುಕ್ಕೋಳಿ (ಉರೈಯೂರ್, ನಿಚುಲಾಪುರಿ) ೩.  ತಿರುಕ್ಕರಂಬನೂರ್ (ಉತ್ತಮರ್ ಕೋಯಿಲ್) ೪. ತಿರುವೆಳ್ಳರೈ  ೫. … Read more

ಯತೀಂದ್ರ ಪ್ರವಣ ಪ್ರಭಾವಂ – ಭಾಗ ೮

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ನಂಪಿಳ್ಳೈ ಮತ್ತು ಅವರ ಶಿಷ್ಯರು ಶ್ರೀರಂಗಂನಲ್ಲಿ ಶ್ರೀವೈಷ್ಣವ ದರ್ಶನವನ್ನು (ಶ್ರೀವೈಷ್ಣವದ ತತ್ತ್ವಶಾಸ್ತ್ರ) ನೋಡಿಕೊಳ್ಳುತ್ತಿದ್ದ ಸಮಯದಲ್ಲಿ, ಅವರ ಮನೆಯ ಪಕ್ಕದಲ್ಲಿ ಒಬ್ಬ ಮಹಿಳೆ ವಾಸಿಸುತ್ತಿದ್ದಳು. ಒಂದು ದಿನ, ನಂಪಿಳ್ಳೈಯವರು ತಮ್ಮ ಶಿಷ್ಯರಿಗೆ ತರಗತಿಯನ್ನು ನಡೆಸುತ್ತಿದ್ದಾಗ, ಅವರ ಶಿಷ್ಯರೊಬ್ಬರು ತಮ್ಮ ಎಲ್ಲಾ ಶಿಷ್ಯರಿಗೆ ವಸತಿ ಮಾಡಲು ನಂಪಿಳ್ಳೈ ಅವರ ನಿವಾಸವು ಸ್ವಲ್ಪ ಚಿಕ್ಕದಾಗಿರುವುದರಿಂದ ಅವರ ನಿವಾಸವನ್ನು ಬಿಟ್ಟುಕೊಡುವಂತೆ ಆ … Read more

ಯತೀಂದ್ರ ಪ್ರವಣ ಪ್ರಭಾವಂ – ಭಾಗ ೭

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ತಿರುಮಂಗೈ ಆಳ್ವಾರರ ತಿರುಮೊಳಿ 1-1-9 ಪಾಸುರಂ ಕುಲಂ ತರುಂ (ಈ ಪಾಸುರಂ ಶ್ರೀಮನ್‌ ನಾರಾಯಣ ದಿವ್ಯನಾಮವನ್ನು ಜಪಿಸುವುದರಿಂದಾಗುವ ಪ್ರಯೋಜನಗಳನ್ನು ವಿವರಿಸುತ್ತದೆ) ಎಂಬ ಮೊದಲ ಶ್ಲೋಕದ ಅರ್ಥವನ್ನು ಕೊಡಲು ಪೆರಿಯ ಕೋಯಿಲ್ ವಲ್ಲಲಾರ್ ಎಂಬ ಹೆಸರಿನ ವ್ಯಕ್ತಿಯನ್ನು ಒಮ್ಮೆ ನಂಪಿಳ್ಳೈ ಕೇಳಿದರು. ಅವನ ದೈವಿಕ ನಾಮವನ್ನು ಪಠಿಸುವುದರಿಂದ ಉತ್ತಮ ಕುಲವನ್ನು (ಶ್ರೀವೈಷ್ಣವರಿಗೆ ಜನಿಸಿದ) ದಯಪಾಲಿಸುತ್ತದೆ; ವಲ್ಲಲಾರು ಉತ್ತರಿಸಿದರು, … Read more