ಯತೀಂದ್ರ ಪ್ರವಣ ಪ್ರಭಾವಂ – ಭಾಗ ೬

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ನಂಪಿಳ್ಳೈ ಅವರಿಗೆ ಇಬ್ಬರು ಪತ್ನಿಯರಿದ್ದರು. ಒಂದು ದಿನ ಮೊದಲ ಹೆಂಡತಿ ಅಡುಗೆ ಮಾಡಿದರೆ ಮರುದಿನ ಕಿರಿಯ ಹೆಂಡತಿ ಅಡುಗೆ ಮಾಡುತ್ತಿದ್ದರು . ವಿಷಯಗಳು ಹೀಗೆ ನಡೆಯುತ್ತಿರುವಾಗ, ನಂಪಿಳ್ಳೈ ತನ್ನ ಮೊದಲ ಹೆಂಡತಿಯನ್ನು ಕರೆದು ಅವಳನ್ನು “ನಿಮ್ಮ ಮನಸ್ಸಿನಲ್ಲಿ ನನ್ನ ಬಗ್ಗೆ ಏನು ಯೋಚಿಸುತ್ತೀರಿ?” ಎಂದು ಕೇಳಿದರು . ಅದಕ್ಕೆ ಅವಳು ಅವರಿಗೆ ತನ್ನ ನಮಸ್ಕಾರಗಳನ್ನು ಅರ್ಪಿಸಿ … Read more

ಯತೀಂದ್ರ ಪ್ರವಣ ಪ್ರಭಾವಂ – ಭಾಗ ೫

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ನಂಪಿಳ್ಳೈ ಅವರು ತಮ್ಮ ಶಿಷ್ಯರಾದ ಪೆರಿಯವಾಚ್ಚನ್ ಪಿಳ್ಳೈ ಅವರಿಗೆ ಕೆಲವು ವಿಶಿಷ್ಟ ಅರ್ಥಗಳೊಂದಿಗೆ ಒನ್ಬದು ಆಯಿರಪಡಿಯನ್ನು ಕಲಿಸಲು ಪ್ರಾರಂಭಿಸಿದರು. ಪೆರಿಯವಾಚ್ಚನ್ ಪಿಳ್ಳೈ ಅವರು ಪ್ರತಿದಿನ ಈ ಅರ್ಥಗಳೊಂದಿಗೆ ಪಟ್ಟೋಲೈ (ತಾಳೆ ಎಲೆಗಳಲ್ಲಿ ಮೊದಲ ಪ್ರತಿ) ತಯಾರಿಸಲು ಪ್ರಾರಂಭಿಸಿದರು. ಪ್ರವಚನದ ಕೊನೆಯಲ್ಲಿ, ಅವರು ಎಲ್ಲಾ ಹಸ್ತಪ್ರತಿಗಳನ್ನು ನಂಪಿಳ್ಳೈ ಅವರಿಗೆ ತಂದು ಅವರ ದೈವಿಕ ಪಾದಗಳಿಗೆ ಸಲ್ಲಿಸಿದರು. ಅದರಿಂದ … Read more

ಆಳ್ವಾರ್ ತಿರುನಗರಿಯ ವೈಭವ – ಪ್ರಾಚೀನ ಇತಿಹಾಸ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮ: ಆಳ್ವಾರ್ ತಿರುನಗರಿಯ ವೈಭವ ಶ್ರೀ ಕುರುಗಾಪುರಿ ಕ್ಷೇತ್ರವು, ಆದಿ ಕ್ಷೇತ್ರವೆಂದೂ ಕರೆಯಲ್ಪಡುವ ಆಳ್ವಾರ್ ತಿರುನಗರಿ ಒಂದು ಪುಣ್ಯ ಕ್ಷೇತ್ರ. ಈ ಕ್ಷೇತ್ರವು ಎಮ್ಬೆರುಮಾನ್ ಶ್ರೀಮನ್ ನಾರಾಯಣನು ತನ್ನ ಲೀಲಾ ವಿನೋದಕ್ಕಾಗಿ ರಚಿಸಿ, ಕ್ಷೇತ್ರದ ಗರಿಮೆಯನ್ನು ಪ್ರಕಟಿಸಿದನು. ಸೃಷ್ಟಿಯ ಸಮಯದಲ್ಲಿ, ಬ್ರಹ್ಮಾಂಡವನ್ನು ಸೃಷ್ಟಿಸಿದ ನಂತರ, ಅವನು ಮೊದಲು ನಾನ್ಮುಗನ್(ನಾಲ್ಕು ಮುಖಗಳುಳ್ಳವನು) ಎಂದು ಕರೆಯಲ್ಪಡುವ ಬ್ರಹ್ಮನನ್ನು ಸೃಷ್ಟಿಸುತ್ತಾನೆ , ನಂತರ ಅವನ … Read more

ವಿರೋಧಿ ಪರಿಹಾರಂಗಳ್ – 10

ಶ್ರೀಃ ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮತ್ ವರವರಮುನಯೇ ನಮ: ಶ್ರೀ ವಾನಾಛಲ ಮಹಾಮುನಯೆ ನಮಃ ದಿನನಿತ್ಯದ ಜೀವನದ ವಿವಿಧ ಅಂಶಗಳಲ್ಲಿ ಶ್ರೀವೈಷ್ಣವರು ಎದುರಿಸುತ್ತಿರುವ ಅಡೆತಡೆಗಳನ್ನು ಎಂಪೆರುಮಾನಾರ್ ವಂಗಿ ಪುರತ್ತು ನಂಬಿಗೆ ವಿವರಿಸುತ್ತಾರೆ. ವಂಗಿ ಪುರತ್ತು ನಂಬಿ ಈ ಸೂಚನೆಗಳನ್ನು ವಿರೋಧಿ ಪರಿಹಾರಂಗಳ್ (ಅಡೆತಡೆಗಳನ್ನು ತೆಗೆದುಹಾಕುವುದು) ಎಂಬ ವ್ಯಾಖ್ಯಾನದೊಂದಿಗೆ ಅದ್ಭುತವಾದ ಗ್ರಂಥದಲ್ಲಿ ದಾಖಲಿಸಿದ್ದಾರೆ.       ಶ್ರೀ ಉ.ವೇ ರಾಮಾನುಜಮ್  ಅವರು ನೀಡಿದ ವಿವರಣೆಗಳ ಸಹಾಯದಿಂದ ನಾವು ಈಗ ಈ ಗ್ರಂಥದ ಆಂಗ್ಲ ಅನುವಾದವನ್ನು ಪಾಲಿಸಿ ಕನ್ನಡ … Read more

ಶ್ರೀವೈಷ್ಣವ ತಿರುವಾರಾಧನೆ

ಶ್ರೀ: ಶ್ರೀಮತೆ ಶತಕೋಪಾಯ ನಮ: ಶ್ರೀಮತೆ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ಪೂರ್ಣ ಸರಣಿಯನ್ನು ಈ-ಪುಸ್ತಕದ ಮೂಲಕ ಇಲ್ಲಿ ಓದಬಹುದು – ಈ ಲೇಖನವು ಶ್ರೀವೈಷ್ಣವ ಮನೆಗಳಲ್ಲಿ ನಿತ್ಯ ತಿರುವಾರಾಧನೆಯ ಮಹತ್ವವನ್ನು ತಿಳಿಸುವ ಒಂದು ವಿನಮ್ರ ಪ್ರಯತ್ನವಾಗಿದೆ.ಈ ಅಂಶವು (ಸಂಧ್ಯಾ ವಂದನೆಯಂತಹ ಇತರ ವೈಧಿಕ ಅನುಷ್ಟಾನಗಳೊಂದಿಗೆ) ಉಭಯ ವೇದಂ (ಸಂಸ್ಕೃತ ಮತ್ತು ಧ್ರ್ಯಾವಿಡ ವೇದಂ) ಉನ್ನತ ಅಧಿಕಾರ ಮತ್ತು ಎಂಪೆರುಮಾನ್ ಮಾತ್ರ ಸಾಧಿಸಬಹುದಾದ ಗುರಿಯನ್ನು ಹೊಂದಿರುವ ಶ್ರೀವೈಷ್ಣವರಲ್ಲಿ ನಿಧಾನವಾಗಿ ಪ್ರಾಮುಖ್ಯತೆಯನ್ನು … Read more

ವಿರೋಧಿ ಪರಿಹಾರಂಗಳ್ – 9

ಶ್ರೀಃ ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮತ್ ವರವರಮುನಯೇ ನಮ: ಶ್ರೀ ವಾನಾಛಲ ಮಹಾಮುನಯೆ ನಮಃ ದಿನನಿತ್ಯದ ಜೀವನದ ವಿವಿಧ ಅಂಶಗಳಲ್ಲಿ ಶ್ರೀವೈಷ್ಣವರು ಎದುರಿಸುತ್ತಿರುವ ಅಡೆತಡೆಗಳನ್ನು ಎಂಪೆರುಮಾನಾರ್ ವಂಗಿ ಪುರತ್ತು ನಂಬಿಗೆ ವಿವರಿಸುತ್ತಾರೆ. ವಂಗಿ ಪುರತ್ತು ನಂಬಿ ಈ ಸೂಚನೆಗಳನ್ನು ವಿರೋಧಿ ಪರಿಹಾರಂಗಳ್ (ಅಡೆತಡೆಗಳನ್ನು ತೆಗೆದುಹಾಕುವುದು) ಎಂಬ ವ್ಯಾಖ್ಯಾನದೊಂದಿಗೆ ಅದ್ಭುತವಾದ ಗ್ರಂಥದಲ್ಲಿ ದಾಖಲಿಸಿದ್ದಾರೆ. ಶ್ರೀ ಉ.ವೇ ರಾಮಾನುಜಮ್  ಅವರು ನೀಡಿದ ವಿವರಣೆಗಳ ಸಹಾಯದಿಂದ ನಾವು ಈಗ ಈ ಗ್ರಂಥದ ಆಂಗ್ಲ ಅನುವಾದವನ್ನು ಪಾಲಿಸಿ ಕನ್ನಡ … Read more

ವಿರೋಧಿ ಪರಿಹಾರಂಗಳ್ – 8

ಶ್ರೀಃ ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮತ್ ವರವರಮುನಯೇ ನಮ: ಶ್ರೀ ವಾನಾಛಲ ಮಹಾಮುನಯೆ ನಮಃ   ದಿನನಿತ್ಯದ ಜೀವನದ ವಿವಿಧ ಅಂಶಗಳಲ್ಲಿ ಶ್ರೀವೈಷ್ಣವರು ಎದುರಿಸುತ್ತಿರುವ ಅಡೆತಡೆಗಳನ್ನು ಎಂಪೆರುಮಾನಾರ್ ವಂಗಿ ಪುರತ್ತು ನಂಬಿಗೆ ವಿವರಿಸುತ್ತಾರೆ. ವಂಗಿ ಪುರತ್ತು ನಂಬಿ ಈ ಸೂಚನೆಗಳನ್ನು ವಿರೋಧಿ ಪರಿಹಾರಂಗಳ್ (ಅಡೆತಡೆಗಳನ್ನು ತೆಗೆದುಹಾಕುವುದು) ಎಂಬ ವ್ಯಾಖ್ಯಾನದೊಂದಿಗೆ ಅದ್ಭುತವಾದ ಗ್ರಂಥದಲ್ಲಿ ದಾಖಲಿಸಿದ್ದಾರೆ.       ಶ್ರೀ ಉ.ವೇ ರಾಮಾನುಜಮ್  ಅವರು ನೀಡಿದ ವಿವರಣೆಗಳ ಸಹಾಯದಿಂದ ನಾವು ಈಗ ಈ ಗ್ರಂಥದ ಆಂಗ್ಲ ಅನುವಾದವನ್ನು ಪಾಲಿಸಿ ಕನ್ನಡ … Read more

ಅಂತಿಮೋಪಾಯ ನಿಷ್ಠೈ – 3 – ಶಿಷ್ಯ ಲಕ್ಷಣಮ್

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಅಂತಿಮೋಪಾಯ ನಿಷ್ಠೈ << ಹಿಂದಿನ ಲೇಖನವನ್ನು ಶಿಷ್ಯ ಲಕ್ಶಣದ ಬಗ್ಗೆ ಹೆಚ್ಚು ವಿವರಗಳು: ರಾಮಾನುಸ ನೂಱ್ಱಂತಾದಿ 28 – ಇರಾಮಾನುಸನ್ ಪುಗೞ್ ಅನ್ಱಿ ಎನ್ ವಾಯ್ ಕೊಂಜಿಪ್ ಪರವಕಿಲ್ಲಾತು, ಎನ್ನ ವಾೞ್ವಿನ್ಱು ಕೂಡಿಯತೇ- ಶ್ರೀರಾಮಾನುಜರ ಕಲ್ಯಾಣಗುಣಗಳನ್ನೆ ಸ್ತುತಿಸಿತ್ತಿರುವ ನನ್ನ ಜೀವನವು ಈಗ ಎಷ್ಟು ವಿಲಕ್ಷಣವಾಗಿದೆ. ರಾಮಾನುಸ ನೂಱ್ಱಂತಾದಿ 45 – ಪೇಱೊನ್ಱು ಮಱ್ಱಿಲ್ಲೈ ನಿನ್ ಚರಣನ್ಱಿ, ಅಪ್ಪೇರಳಿತ್ತಱ್ಕು ಆಱೊನ್ಱುಮ್ ಇಲ್ಲೈ ಮಱ್ಱಚ್ ಚರಣನ್ಱಿ … Read more

ಅಂತಿಮೋಪಾಯ ನಿಷ್ಠೈ – 2 – ಆಚಾರ್ಯ ಲಕ್ಷಣಮ್/ವೈಭವಮ್

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಅಂತಿಮೋಪಾಯ ನಿಷ್ಠೈ << ಹಿಂದಿನ ಲೇಖನವನ್ನು ಆಚಾರ್ಯ ವೈಭವವು ವಿವರಿಸಲ್ಪಡುತ್ತಿದೆ– ಆಚರ್ಯನನ್ನು ಆಶ್ರಯಿಸುವುದರ ಪೂರ್ವವಿದ್ದ ಅನಾದಿಕಾಲವು ಅನಂತ ಅಂಧಕಾರದ ರಾತ್ರಿಯಹಾಗೆ ಹಾಗು ನಿಜವಾದ ಆಚಾರ್ಯಾಶ್ರಯಣವು ನಿಜವಾದ ಸೂರ್ಯೋದಯ. ಇದನ್ನೇ ” ಪುಣ್ಯಾಮ್ಭೋಜ ವಿಕಾಸಾಯ ಪಾಪಧ್ವಾನ್ತ ಕ್ಷಯಾಯ ಚ; ಶ್ರೀಮಾನ್ ಆವಿರಬೂತ್ಬೂಮೌ ರಾಮಾನುಜ ದಿವಾಕರಃ “ಯಲ್ಲಿ ತಿಳಿಯುತ್ತೇವೆ– ಸೂರ್ಯನನ್ನು ಕಂಡ ತವರೆಯು ಅರಳಿದಂತೆಯೆ, ನಮ್ಮ ಪಾಪಗಳು ಹಾಗು ಎಲ್ಲಾ ಅಂಧಕಾರವೂ “ರಾಮಾನುಜ“ರೆಂಬ ದಿವಕರದ ಆಗಮದಿಂದ … Read more

ವಿರೋಧಿ ಪರಿಹಾರಂಗಳ್ -7

ಶ್ರೀಃ ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮತ್ ವರವರಮುನಯೇ ನಮ: ಶ್ರೀ ವಾನಾಛಲ ಮಹಾಮುನಯೆ ನಮಃ   ದಿನನಿತ್ಯದ ಜೀವನದ ವಿವಿಧ ಅಂಶಗಳಲ್ಲಿ ಶ್ರೀವೈಷ್ಣವರು ಎದುರಿಸುತ್ತಿರುವ ಅಡೆತಡೆಗಳನ್ನು ಎಂಪೆರುಮಾನಾರ್ ವಂಗಿ ಪುರತ್ತು ನಂಬಿಗೆ ವಿವರಿಸುತ್ತಾರೆ. ವಂಗಿ ಪುರತ್ತು ನಂಬಿ ಈ ಸೂಚನೆಗಳನ್ನು ವಿರೋಧಿ ಪರಿಹಾರಂಗಳ್ (ಅಡೆತಡೆಗಳನ್ನು ತೆಗೆದುಹಾಕುವುದು) ಎಂಬ ವ್ಯಾಖ್ಯಾನದೊಂದಿಗೆ ಅದ್ಭುತವಾದ ಗ್ರಂಥದಲ್ಲಿ ದಾಖಲಿಸಿದ್ದಾರೆ.       ಶ್ರೀ ಉ.ವೇ ರಾಮಾನುಜಮ್  ಅವರು ನೀಡಿದ ವಿವರಣೆಗಳ ಸಹಾಯದಿಂದ ನಾವು ಈಗ ಈ ಗ್ರಂಥದ ಆಂಗ್ಲ ಅನುವಾದವನ್ನು ಪಾಲಿಸಿ ಕನ್ನಡ … Read more