ಶ್ರೀ ವೈಷ್ಣವಕ್ಕೆ ಸರಳ ಮಾರ್ಗದರ್ಶನ – ಉಲ್ಲೇಖಗಳು

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ << ದಿನಚರಿಯ ಪ್ರಮುಖ ನಿತ್ಯಕ್ರಮ ನಮ್ಮಲ್ಲಿ ಬಹಳಷ್ಟು ಹಲವು ಭಾಷೆಗಳಲ್ಲಿ ಉಲ್ಲೇಖದ ವಸ್ತುಗಳಿವೆ. ಉಪಯುಕ್ತವಾಗಬಹುದಾದ ಕೆಲವೊಂದು ತ್ವರಿತ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ : ಸಾಮಾನ್ಯ ಕೊಂಡಿಗಳು https://koyil.org/?page_id=1205 – ಶ್ರೀವೈಷ್ಣವ ವೆಬ್ಸೈಟ್ಸ್ ಪೋರ್ಟಲ್ https://acharyas.koyil.org – ಗುರು ಪರಂಪರೈ ಪೋರ್ಟಲ್ ಲಿಂಕ್ಸ್ -ಆಳ್ವಾರ್ / ಆಚಾರ್ಯರ ಜೀವನ ಚರಿತ್ರೆ ಹಲವು ಭಾಷೆಗಳಲ್ಲಿ (ಆಂಗ್ಲ … Read more

ಶ್ರೀವೈಷ್ಣವಕ್ಕೆ ಒಂದು ಸರಳ ಮಾರ್ಗದರ್ಶಿ – ದಿನಚರಿಯಲ್ಲಿ ಪ್ರಮುಖವಾದ ಅಂಶಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀ ವಾನಾಚಲಮಹಾಮುನಯೇ ನಮಃ ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ << ತಪ್ಪಿಸಬೇಕಾದ ಅಪಚಾರಗಳು ಶ್ರೀವೈಷ್ಣವರಿಗೆ ತಮ್ಮ ದೈನಂದಿನ ಜೀವನದಲ್ಲಿ ಅರ್ಥಮಾಡಿಕೊಳ್ಳಲು ಮತ್ತು ಅನುಸರಿಸಲು ಈ ಕೆಳಗಿನ ಅಂಶಗಳು ಪ್ರಯೋಜನಕಾರಿಯಾಗಿವೆ: ೧. ಶ್ರೀವೈಷ್ಣವರನ್ನು, ಅವರ ವರ್ಣ, ಆಶ್ರಮ, ಜ್ಞಾನ, ಇತ್ಯಾದಿಗಳನ್ನು ಪರಿಗಣಿಸದೆ ಗೌರವದಿಂದ ಕಾಣುವುದು. ಭಗವಂತನು ತನ್ನ ಭಕ್ತರಿಂದ ಮೊದಲು ನಿರೀಕ್ಷಿಸುವುದು ಇತರ ಭಾಗವತರನ್ನು ಗೌರವದಿಂದ ಕಾಣುವುದು. ೨. ಪ್ರತಿಷ್ಠೆ ಮತ್ತು ಸ್ವಂತಿಕೆಯಿಲ್ಲದೆ ಸರಳವಾದ ಜೀವನವನ್ನು ನಡೆಸುವುದು. ನಾವು … Read more

ಶ್ರೀವೈಷ್ಣವಕ್ಕೆ ಒಂದು ಸರಳ ಮಾರ್ಗದರ್ಶಿ – ತಪ್ಪಿಸಬೇಕಾದ ಅಪಚಾರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀ ವಾನಾಚಲಮಹಾಮುನಯೇ ನಮಃ ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ << ಅರ್ಥಪಂಚಕಮ್ ಚಾಂಡಿಲಿ – ಗರುಡ ಪ್ರಸಂಗ (ಗರುಡಳ್ವಾರ್ ಚಾಂಡಿಲಿಯು ಪವಿತ್ರ ಕ್ಷೇತ್ರವನ್ನು ಬಿಟ್ಟು ಒಂದು ನಿರ್ಜನವಾದ ಪ್ರದೇಶದಲ್ಲಿ ವಾಸಿಸುತ್ತಿರುವ ಬಗ್ಗೆ ಯೋಚಿಸುವಾಗ ಅವರ ರೆಕ್ಕೆಗಳು ತಕ್ಷಣವೇ ಉರಿದು ಬೀಳುತ್ತವೆ) ಈ ಲೇಖನದಲ್ಲಿ ನಾವು ಶ್ರೀವೈಷ್ಣವರು ತಪ್ಪಿಸಬೇಕಾದ ವಿವಿಧ ಅಪಚಾರಗಳ ಬಗ್ಗೆ ತಿಳಿದುಕೊಳ್ಳೋಣ. ಶ್ರೀವೈಷ್ಣವರಿಗೆ ಶಾಸ್ತ್ರವೇ ಆಧಾರ – ನಮ್ಮ ಪ್ರತಿಯೊಂದು ಕ್ರಿಯೆಗೂ ನಾವು ಶಾಸ್ತ್ರವನ್ನು … Read more

ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ – ಅರ್ಥಪಂಚಕಮ್

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ << ತತ್ತ್ವ ತ್ರಯಮ್   ಪರಮ ಪ್ರಾಪ್ಯನಾದ ಭಗವಂತನು ಆರು ರೂಪಗಳನ್ನು ತಾಳುತ್ತಾನೆ. ಅವೇ ಪರತ್ತ್ವ (ಪರಮಪದದಲ್ಲಿ), ವ್ಯೂಹ (ಕ್ಷೀರಾಬ್ಧಿಯಲ್ಲಿ), ವಿಭವ (ಅವತಾರಗಳು), ಅಂತರ್ಯಾಮಿ (ಎಲ್ಲರಲ್ಲಿಯೂ ಇರುವವನು), ಅರ್ಚಾವತಾರ (ದೇವಸ್ಥಾನಗಳಲ್ಲಿ, ಮಠಗಳಲ್ಲಿ ಮತ್ತು ಮನೆಗಳಲ್ಲಿರುವ ರೂಪಗಳು), ಮತ್ತು ಆಚಾರ್ಯನೆಂಬ ಈ ಆರು ರೂಪಗಳು. ಮಿಕ್ಕವಿರೈನಿಲೈಯುಂ ಮೆಯ್ಯಾಮ್ ಉಯಿರ್ ನಿಲೈಯುಂ ತಕ್ಕ ನೆರಿಯುಂ ತಡೈಯಾಗಿತ್ತೊಕ್ಕಿಯಲುಂ … Read more

ಶ್ರೀವೈಷ್ಣವಕ್ಕೆ ಒಂದು ಸರಳ ಮಾರ್ಗದರ್ಶಿ – ತತ್ತ್ವ ತ್ರಯಮ್

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀ ವಾನಾಚಲಮಹಾಮುನಯೇ ನಮಃ ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ << ರಹಸ್ಯ ತ್ರಯಮ್ ಎಲ್ಲಾ ವಸ್ತುಗಳನ್ನು ಮುಖ್ಯವಾಗಿ ಮೂರು ವಿಧಗಳಾಗಿ ವಿಂಗಡಿಸಬಹುದು. ಅವು: ಚಿತ್, ಅಚಿತ್, ಮತ್ತು ಈಶ್ವರ ತತ್ತ್ವಗಳು. ’ಚಿತ್’ ಎಂಬುದು ನಿತ್ಯವಿಭೂತಿ (ಪರಮಪದ – ನಾಶರಹಿತವಾದ ಶ್ರೀವೈಕುಂಠಲೋಕ) ಮತ್ತು ಲೀಲಾವಿಭೂತಿ (ನಶ್ವರವಾದ ಸಂಸಾರ ಮಂಡಲ) ಎಂಬ ಎರಡೂ ಮಂಡಲಗಳಲ್ಲಿರುವ ಅಸಂಖ್ಯಾತ ಜೀವಾತ್ಮಗುಣವನ್ನು ಸೂಚಿಸುತ್ತದೆ. ಪ್ರತಿಯೊಂದು ಜೀವಾತ್ಮವೂ ಸ್ವಾಭಾವಿಕವಾಗಿಯೇ ಜ್ಞಾನಮಯವೂ (ಜ್ಞಾನದಿಂದಾಗಿರುವುದು), ಜ್ಞಾನಗುಣಕವೂ (ಜ್ಞಾನವನ್ನು … Read more

ಶ್ರೀವೈಷ್ಣವಕ್ಕೆ ಒಂದು ಸರಳ ಮಾರ್ಗದರ್ಶಿ – ರಹಸ್ಯ ತ್ರಯ – ಮೂರು ರಹಸ್ಯಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀ ವಾನಾಚಲಮಹಾಮುನಯೇ ನಮಃ ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ << ದಿವ್ಯಪ್ರಬಂಧಗಳು ಮತ್ತು ದಿವ್ಯದೇಶಗಳು ಪಂಚಸಂಸ್ಕಾರದ ಒಂದು ಭಾಗವಾಗಿ ಮಂತ್ರೋಪದೇಶವು ಮಾಡಲ್ಪಡುತ್ತದೆ. ಅದರಲ್ಲಿ, ೩ ರಹಸ್ಯಗಳು ಆಚಾರ್ಯರಿಂದ ಶಿಷ್ಯರಿಗೆ ಬೋಧಿಸಲ್ಪಡುತ್ತವೆ. ಅವುಗಳೆಂದರೆ: ತಿರುಮಂತ್ರ – ನಾರಾಯಣ ಋಷಿಯು ನರ ಋಷಿಗೆ (ಇಬ್ಬರೂ ಭಗವಂತನ ಅವತಾರಗಳು) ಬದರಿಕಾಶ್ರಮದಲ್ಲಿ ಪ್ರಕಟಪಡಿಸಿದುದು. ಓಂ ನಮೋ ನಾರಾಯಣಾಯ  ಸರಳ ಅರ್ಥ: ಭಗವಂತನ ಸ್ವಾಮ್ಯದಲ್ಲಿರುವ ಜೀವಾತ್ಮನು ಕೇವಲ ಭಗವಂತನ ಸಂತೋಷಕ್ಕಾಗಿಯೇ ಜೀವಿಸಬೇಕು, ಅವನು ಎಲ್ಲರ … Read more

ಶ್ರೀವೈಷ್ಣವಕ್ಕೆ ಒಂದು ಸರಳ ಮಾರ್ಗದರ್ಶಿ – ದಿವ್ಯಪ್ರಬಂಧಗಳು ಮತ್ತು ದಿವ್ಯದೇಶಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀ ವಾನಾಚಲಮಹಾಮುನಯೇ ನಮಃ ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ << ಗುರುಪರಂಪರೆ ಶ್ರೀಮನ್ ನಾರಾಯಣ ಶ್ರೀದೇವಿ (ಶ್ರೀ ಮಹಾಲಕ್ಷ್ಮಿ), ಭೂದೇವಿ, ನೀಳಾದೇವಿ ಮತ್ತು ನಿತ್ಯಸೂರಿಗಳೊಂದಿಗೆ ಪರಮಪದದಲ್ಲಿ ಈ ಹಿಂದಿನ ಲೇಖನದಲ್ಲಿ ನಾವು ಗುರುಪರಂಪರೆಯ ವೈಭವಗಳನ್ನು ತಿಳಿದುಕೊಂಡೆವು. ಈಗ ನಾವು ದಿವ್ಯಪ್ರಬಂಧಗಳು ಮತ್ತು ದಿವ್ಯದೇಶಗಳ ಪ್ರಾಮುಖ್ಯತೆಯನ್ನು ತಿಳಿದುಕೊಳ್ಳೋಣ. ಶ್ರೀಮನ್ ನಾರಾಯಣನು ಅನಂತವಾದ ಮತ್ತು ಅದ್ಭುತವಾದ ಕಲ್ಯಾಣಗುಣಗಳಿಂದ ಕೂಡಿದ ಸರ್ವೋಚ್ಚನಾದ ದೇವನು. ತನ್ನ ದೈವಿಕ ಮತ್ತು ನಿರುಪಾಧಿಕ ಕೃಪೆಯಿಂದಾಗಿ, … Read more

ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ – ಗುರುಪರಂಪರೆ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀ ವಾನಾಚಲಮಹಾಮುನಯೇ ನಮಃ ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ << ಆಚಾರ್ಯ-ಶಿಷ್ಯ ಸಂಬಂಧ ಈ ಹಿಂದಿನ ಲೇಖನದಲ್ಲಿ ನಾವು ಆಚಾರ್ಯ-ಶಿಷ್ಯ ಸಂಬಂಧದ ವೈಶಿಷ್ಟ್ಯವನ್ನು ಕಂಡೆವು. ಕೆಲವರು “ನಮಗೂ ಭಗವಂತನಿಗೂ ನಡುವೆ ಆಚಾರ್ಯನೆಂಬುವನ ಅವಶ್ಯಕತೆಯಿದೆಯೇ? ಭಗವಂತನು ಈ ಮೊದಲೇ ಗಜೇಂದ್ರಾಳ್ವಾನ್, ಗುಹ, ಶಬರಿ, ಅಕ್ರೂರ, ತ್ರಿವಕ್ರಾ (ಕೃಷ್ಣಾವತಾರ ಕಾಲದಲ್ಲಿದ್ದ ಗೂನಿ), ಮಾಲಾಕಾರ (ಹೂಗಾರ) ಮುಂತಾದವರನ್ನು ನೇರವಾಗಿಯೇ ಅಂಗೀಕರಿಸಿರುವನಲ್ಲ?” ಎಂದು ಕೇಳಬಹುದು. ಇದಕ್ಕೆ ನಮ್ಮ ಪೂರ್ವಾಚಾರ್ಯರುಗಳು ಕೊಡುವ ಸಮಜಾಯಿಷಿ … Read more

ಶ್ರೀವೈಷ್ಣವಕ್ಕೆ ಒಂದು ಸರಳ ಮಾರ್ಗದರ್ಶಿ – ಆಚಾರ್ಯ-ಶಿಷ್ಯ ಸಂಬಂಧ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀ ವಾನಾಚಲಮಹಾಮುನಯೇ ನಮಃ ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ << ಪಂಚ ಸಂಸ್ಕಾರ ಶ್ರೀವೈಷ್ಣವಕ್ಕೆ ಒಂದು ಸರಳ ಮಾರ್ಗದರ್ಶಿ – ಆಚಾರ್ಯ-ಶಿಷ್ಯ ಸಂಬಂಧ ಹಿಂದಿನ ಲೇಖನದಲ್ಲಿ ನಾವು ಹೇಗೆ ಪಂಚಸಂಸ್ಕಾರವು ಒಬ್ಬ ಶ್ರೀವೈಷ್ಣವನ ಯಾತ್ರೆಯನ್ನು ಪ್ರಾರಂಭಿಸುತ್ತದೆಂದು ನೋಡಿದೆವು. ಅದಲ್ಲದೆ ನಾವು “ಆಚಾರ್ಯ-ಶಿಷ್ಯ ಸಂಬಂಧ” ಎಂಬ ಒಂದು ಅನನ್ಯವಾದ ಸಂಬಂಧವು ಹೇಗೆ ಆರಂಭವಾಗುತ್ತದೆಂದೂ ನೋಡಿದೆವು. ಇದು ನಮ್ಮ ಸಂಪ್ರದಾಯದಲ್ಲಿ ಒಂದು ಅತಿ ಮುಖ್ಯವಾದ ಅಂಶವಾದುದರಿಂದ, ನಾವು ಪೂರ್ವಾಚಾರ್ಯ … Read more

ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ – ಪಂಚ ಸಂಸ್ಕಾರ

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ << ಪರಿಚಯ ಶ್ರೀವೈಷ್ಣವರಾಗುವುದು ಹೇಗೆ? ಪುರ್ವಾಚಾರ್ಯರುಗಳು ಹೇಳಿರುವ ಪ್ರಕಾರ ಶ್ರೀವೈಷ್ಣವರಾಗಲು ಒಂದು ವಿಧಾನವಿದೆ – ಅದೇ ಪಂಚ ಸಂಸ್ಕಾರ (ಸಂಪ್ರದಾಯಕ್ಕೆ ಉಪಕ್ರಮ). ಸಂಸ್ಕಾರವೆಂದರೆ ಶುದ್ಧೀಕರಿಸುವ ಪ್ರಕ್ರಿಯೆ. ಇದು ಸಂಪ್ರದಾಯದಲ್ಲಿ ತೊಡಗಿಸಿಕೊಳ್ಳಲು ಅನರ್ಹರಾದವರನ್ನು ಅರ್ಹತೆ ಹೊ೦ದಿದವರನ್ನಾಗಿ ಮಾಡುವ ಪ್ರಕ್ರಿಯೆ. ಈ ಪ್ರಕ್ರಿಯೆಯ ಮೂಲಕವೇ ಮೊದಲಿಗೆ ಶ್ರೀವೈಷ್ಣವರಾಗುತ್ತಾರೆ.  ಬ್ರಾಹ್ಮಣರ ಕುಟುಂಬದಲ್ಲಿ ಹುಟ್ಟಿ ಬ್ರಹ್ಮ ಯಜ್ಞದ ಮೂಲಕ ಹೇಗೆ ಸುಲಭವಾಗಿ … Read more