ವಿರೋಧಿ ಪರಿಹಾರಂಗಳ್ – 5

ಶ್ರೀಃ ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮತ್ ವರವರಮುನಯೇ ನಮ: ಶ್ರೀ ವಾನಾಛಲ ಮಹಾಮುನಯೆ ನಮಃ   ದಿನನಿತ್ಯದ ಜೀವನದ ವಿವಿಧ ಅಂಶಗಳಲ್ಲಿ ಶ್ರೀವೈಷ್ಣವರು ಎದುರಿಸುತ್ತಿರುವ ಅಡೆತಡೆಗಳನ್ನು ಎಂಪೆರುಮಾನಾರ್ ವಂಗಿ ಪುರತ್ತು ನಂಬಿಗೆ ವಿವರಿಸುತ್ತಾರೆ. ವಂಗಿ ಪುರತ್ತು ನಂಬಿ ಈ ಸೂಚನೆಗಳನ್ನು ವಿರೋಧಿ ಪರಿಹಾರಂಗಳ್ (ಅಡೆತಡೆಗಳನ್ನು ತೆಗೆದುಹಾಕುವುದು) ಎಂಬ ವ್ಯಾಖ್ಯಾನದೊಂದಿಗೆ ಅದ್ಭುತವಾದ ಗ್ರಂಥದಲ್ಲಿ ದಾಖಲಿಸಿದ್ದಾರೆ. ಶ್ರೀ ಉ.ವೇ ರಾಮಾನುಜಮ್  ಅವರು ನೀಡಿದ ವಿವರಣೆಗಳ ಸಹಾಯದಿಂದ ನಾವು ಈಗ ಈ ಗ್ರಂಥದ ಆಂಗ್ಲ ಅನುವಾದವನ್ನು ಪಾಲಿಸಿ ಕನ್ನಡ ಅನುವಾದವನ್ನು … Read more

ವಿರೋಧಿ ಪರಿಹಾರಂಗಳ್ -4

ಶ್ರೀಃ ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮತ್ ವರವರಮುನಯೇ ನಮ: ಶ್ರೀ ವಾನಾಛಲ ಮಹಾಮುನಯೆ ನಮಃ   ದಿನನಿತ್ಯದ ಜೀವನದ ವಿವಿಧ ಅಂಶಗಳಲ್ಲಿ ಶ್ರೀವೈಷ್ಣವರು ಎದುರಿಸುತ್ತಿರುವ ಅಡೆತಡೆಗಳನ್ನು ಎಂಪೆರುಮಾನಾರ್ ವಂಗಿ ಪುರತ್ತು ನಂಬಿಗೆ ವಿವರಿಸುತ್ತಾರೆ. ವಂಗಿ ಪುರತ್ತು ನಂಬಿ ಈ ಸೂಚನೆಗಳನ್ನು ವಿರೋಧಿ ಪರಿಹಾರಂಗಳ್ (ಅಡೆತಡೆಗಳನ್ನು ತೆಗೆದುಹಾಕುವುದು) ಎಂಬ ವ್ಯಾಖ್ಯಾನದೊಂದಿಗೆ ಅದ್ಭುತವಾದ ಗ್ರಂಥದಲ್ಲಿ ದಾಖಲಿಸಿದ್ದಾರೆ.       ಶ್ರೀ ಉ.ವೇ ರಾಮಾನುಜಮ್  ಅವರು ನೀಡಿದ ವಿವರಣೆಗಳ ಸಹಾಯದಿಂದ ನಾವು ಈಗ ಈ ಗ್ರಂಥದ ಆಂಗ್ಲ ಅನುವಾದವನ್ನು ಪಾಲಿಸಿ ಕನ್ನಡ … Read more

ಮುಮುಕ್ಷುಪ್ಪಡಿ – ಸೂತ್ರಮ್ 7 – 12

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ ಹಿಂದಿನ ಲೇಖನವನ್ನು ಸೂತ್ರಮ್ – 7 ಪರಿಚಯ: “ಒಬ್ಬರು ಶಿಷ್ಯನಾಗಿದ್ದುಕೊಂಡು ಈ ಮಂತ್ರವನ್ನು ಕಲಿತು, ಜ್ಞಾನವನ್ನು ಪಡೆಯಬಹುದೇ? ಹಾಗಾದರೆ ಎಲ್ಲಾ ಶಾಸ್ತ್ರಗಳೂ ಜ್ಞಾನದ ಉಪಕರಣಗಳೇ? ಒಬ್ಬರು ಶಾಸ್ತ್ರವನ್ನು ಕಲಿತು ಅದರ ಸಹಾಯದಿಂದ ಜ್ಞಾನವನ್ನು ಪಡೆಯಬಹುದೇ?” ಎಂದು ಕೇಳಿದಾಗ, ಪಿಳ್ಳೈ ಲೋಕಾಚಾರ್‍ಯರು ಶಾಸ್ತ್ರದಿಂದ ಕಲಿತ ಜ್ಞಾನಕ್ಕೂ ಈ ಮಂತ್ರದಿಂದ ಬಂದ ಜ್ಞಾನಕ್ಕೂ ವ್ಯತ್ಯಾಸವನ್ನು ತಿಳಿಸುತ್ತಾರೆ. ಈ ಸೂತ್ರವು “ಸಕಲ ಶಾಸ್ತ್ರಂಗಳಲುಮ್” ಎಂದು … Read more

ನಾಯನಾರರ ತಿರುಪ್ಪಾವೈ ಸಾರಮ್

ಮುನ್ನುಡಿ ಆಣ್ಡಾಳ್ ನಿಂದ ಆಶೀರ್ವದಿಸಿ ಕೊಡಲ್ಪಟ್ಟ ತಿರುಪ್ಪಾವೈ, ವೇದದ ಸಾರ ಅಥವಾ ಬೀಜ ಎಂದೇ ಪರಿಗಣಿಸಲಾಗಿದೆ. ನಮ್ಮ ಎಲ್ಲಾ ಆಚಾರ್‍ಯರೂ ತಿರುಪ್ಪಾವೈಯನ್ನು ಬಹಳವಾಗಿ ಆನಂದಿಸಿದ್ದಾರೆ. ಇದು ನಮ್ಮ ಸಂಪ್ರದಾಯದ ಅನೇಕ ಆಳವಾದ ಅರ್ಥಗಳನ್ನು ಒಳಗೊಂಡಿದೆ. ನಾವು ಈಗ ಅಂತಹ ತಿರುಪ್ಪಾವೈಯ ಕೆಲವು ಭಾಗಗಳನ್ನು ಒಂದೆರಡು ಲೇಖನಗಳಿಂದ ಆನಂದಿಸಲು ತಯಾರಾಗಿದ್ದೇವೆ – ಆಣ್ಡಾಳ್ ರಂಗಮನ್ನಾರ್, ಎಂಪೆರುಮಾನಾರ್ ಮತ್ತು ಪೆರಿಯ ಜೀಯರ್ ಅವರ ಆಶೀರ್ವಾದಗಳೊಂದಿಗೆ. ನಾಯನಾರರ ತಿರುಪ್ಪಾವೈ ಸಾರಮ್ ಆಣ್ಡಾಳ್ ರವರು ಶ್ರೀಮನ್ನಾರಾಯಣರ ದಿವ್ಯ ಮಡದಿಯಾದ ಭೂದೇವಿ ನಾಚ್ಚಿಯಾರ್ ರವರ … Read more

ಮುಮುಕ್ಷುಪ್ಪಡಿ – ಸೂತ್ರಮ್ 4-6

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ ಹಿಂದಿನ ಲೇಖನವನ್ನು ಸೂತ್ರಮ್ – 4 ಪರಿಚಯ:  “ನಾವು ಇದನ್ನು ಅತ್ಯಂತ ಪ್ರೀತಿಯಿಂದ ಆರಾಧಿಸಿದರೆ ಇದು ಪಠಿಸುವವರಿಗೆ ಫಲವನ್ನು ಅಷ್ಟರ ಮಟ್ಟಿಗೆ ಕೊಡುತ್ತದೆಯೇ?” ಎಂಬ ಪ್ರಶ್ನೆಗೆ ಲೋಕಾಚಾರ್‍ಯರು ಉತ್ತರವನ್ನು “ಮಂತ್ರತ್ತಿಲುಮ್” ನಿಂದ ವಿವರಿಸುತ್ತಾರೆ. ಮಂತ್ರತ್ತಿಲುಮ್ ಮಂತ್ರತ್ತುಕ್ಕುಳ್ಳೀಡಾನ ವಸ್ತುವಿಲುಮ್ ಮಂತ್ರಪ್ರದನಾನ ಆಚಾರ್‍ಯನ್ ಪಕ್ಕಲಿಲುಮ್ ಪ್ರೇಮಮ್ ಗನಕ್ಕ ಉಣ್ಡಾನಾಲ್ ಕಾರ್ಯಕರಮಾವದು ಸರಳ ಅರ್ಥ: ಯಾವಾಗ ಮುಮುಕ್ಷುವು ಅತ್ಯಂತ ಪ್ರೀತಿ ಮತ್ತು ವಾತ್ಸಲ್ಯವನ್ನು ಈ … Read more

ಮುಮುಕ್ಷುಪ್ಪಡಿ – ಸೂತ್ರಮ್ 1-3

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ ಹಿಂದಿನ ಲೇಖನವನ್ನು ಸೂತ್ರಮ್ – 1 ಮುಮುಕ್ಷುವುಕ್ಕು ಅಱಿಯ ವೇಣ್ಡುಮ್ ರಹಸ್ಯಮ್ ಮೂನ್ಱು. ಸರಳ ಅರ್ಥ: ಎಲ್ಲಾ ಮುಮುಕ್ಷುಗಳೂ (ಯಾರು ಮೋಕ್ಷವನ್ನು ಆಶಿಸುತ್ತಾರೋ) ಮೂರು ರಹಸ್ಯಗಳನ್ನು ತಿಳಿದುಕೊಳ್ಳಬೇಕು. ವ್ಯಾಖ್ಯಾನಮ್ : ಮುಮುಕ್ಷು ಎಂದರೆ ಯಾರು ಮುಕ್ತಿಯನ್ನು ಪಡೆಯಲು ಆಶಿಸುತ್ತಾರೋ ಅವರು. “ಮುಚೀ ಮೋಕ್ಷಣೇ” ಎಂಬುದು ಸಂಸ್ಕೃತದ ಮೂಲ ಪದ. ಇದು ಪ್ರತಿಯೊಂದು ಆತ್ಮವು ಯಾವುದು ಲೌಕಿಕ ಸಂಸಾರದಿಂದ ಮುಕ್ತಿಯನ್ನು ಬಯಸುತ್ತದೆಯೋ … Read more

ಮುಮುಕ್ಷುಪ್ಪಡಿ – ಪರಿಚಯ

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ ತನಿಯನ್‍ಗಳು ಶ್ರೀಶೈಲೇಶ ದಯಾಪಾತ್ರಮ್ ಧೀ ಭಕ್ತ್ಯಾದಿ ಗುಣಾರ್ಣವಮ್ಯತೀಂದ್ರಪ್ರವಣಮ್ ವಂದೇ ರಮ್ಯಜಾಮಾತರಮ್ ಮುನಿಮ್ ಲೋಕಾಚಾರ್‍ಯ ಗುರವೇ ಕೃಷ್ಣ ಪಾದಸ್ಯ ಸೂನವೇಸಂಸಾರ ಭೋಗಿ ಸಂಧಷ್ಟ ಜೀವ ಜೀವಾತವೇ ನಮಃ ಮಣವಾಳ ಮಾಮುನಿಗಳ ಅವರ ಮುಮುಕ್ಷುಪ್ಪಡಿ ವ್ಯಾಖ್ಯಾನಕ್ಕೆ ಪರಿಚಯ ಶ್ರೀಮಹಾಲಕ್ಷ್ಮಿಯ ಪ್ರೀತಿಯ ಸರ್ವೇಶ್ವರನು, ನಿತ್ಯ, ಮುಕ್ತ ಮತ್ತು ಶ್ರೀವೈಕುಂಠದಲ್ಲಿರುವ ಭಕ್ತರ ಸಂಗದಲ್ಲಿ ಅತ್ಯಂತ ಆನಂದಮಯವಾಗಿರುವನು. ಅವನು ಸಂಸಾರದಲ್ಲಿರುವ ಅನೇಕ ಜನರನ್ನು ಕಂಡು, ಅವರೂ ಸಹ … Read more

ವಿರೋಧಿ ಪರಿಹಾರನ್ಗಳ್-3

ಶ್ರೀಃ ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮತ್ ವರವರಮುನಯೇ ನಮ: ಶ್ರೀ ವಾನಾಛಲ ಮಹಾಮುನಯೆ ನಮಃ   ದಿನನಿತ್ಯದ ಜೀವನದ ವಿವಿಧ ಅಂಶಗಳಲ್ಲಿ ಶ್ರೀವೈಷ್ಣವರು ಎದುರಿಸುತ್ತಿರುವ ಅಡೆತಡೆಗಳನ್ನು ಎಂಪೆರುಮಾನಾರ್ ವಂಗಿ ಪುರತ್ತು ನಂಬಿಗೆ ವಿವರಿಸುತ್ತಾರೆ. ವಂಗಿ ಪುರತ್ತು ನಂಬಿ ಈ ಸೂಚನೆಗಳನ್ನು ವಿರೋಧಿ ಪರಿಹಾರಂಗಳ್ (ಅಡೆತಡೆಗಳನ್ನು ತೆಗೆದುಹಾಕುವುದು) ಎಂಬ ವ್ಯಾಖ್ಯಾನದೊಂದಿಗೆ ಅದ್ಭುತವಾದ ಗ್ರಂಥದಲ್ಲಿ ದಾಖಲಿಸಿದ್ದಾರೆ. ಶ್ರೀ ಉ . ವೇ ರಾಮಾನುಜಮ್  ಅವರು ನೀಡಿದ ವಿವರಣೆಗಳ ಸಹಾಯದಿಂದ ನಾವು ಈಗ ಈ ಗ್ರಂಥದ ಇಂಗ್ಲಿಷ್ … Read more

ವಿರೋಧಿ ಪರಿಹಾರನ್ಗಳ್-2 

ಶ್ರೀಃ  ಶ್ರೀಮತೇ ಶಠಕೋಪಾಯ ನಮ:  ಶ್ರೀಮತೇ ರಾಮಾನುಜಾಯ ನಮ:  ಶ್ರೀಮತ್ ವರವರಮುನಯೇ ನಮ:  ಶ್ರೀ ವಾನಾಛಲ ಮಹಾಮುನಯೆ ನಮ   ದಿನನಿತ್ಯದ ಜೀವನದ ವಿವಿಧ ಅಂಶಗಳಲ್ಲಿ ಶ್ರೀವೈಷ್ಣವರು ಎದುರಿಸುತ್ತಿರುವ ಅಡೆತಡೆಗಳನ್ನು ಎಂಪೆರುಮಾನಾರ್ ವಂಗಿ ಪುರತ್ತು ನಂಬಿಗೆ ವಿವರಿಸುತ್ತಾರೆ. ವಂಗಿ ಪುರತ್ತು ನಂಬಿ ಈ ಸೂಚನೆಗಳನ್ನು ವಿರೋಧಿ ಪರಿಹಾರಂಗಳ್ (ಅಡೆತಡೆಗಳನ್ನು ತೆಗೆದುಹಾಕುವುದು) ಎಂಬ ವ್ಯಾಖ್ಯಾನದೊಂದಿಗೆ ಅದ್ಭುತವಾದ ಗ್ರಂಥದಲ್ಲಿ ದಾಖಲಿಸಿದ್ದಾರೆ. ಶ್ರೀ ಉ. ವೇ. ರಾಮಾನುಜಮ್  ಅವರು ನೀಡಿದ ವಿವರಣೆಗಳ ಸಹಾಯದಿಂದ ನಾವು ಈಗ ಈ ಗ್ರಂಥದ ಇಂಗ್ಲಿಷ್ ಅನುವಾದವನ್ನು ಪಾಲಿಸಿ ಕನ್ನಡ ಅನುವಾದವನ್ನು  ವೀಕ್ಷಿಸುತ್ತಿದ್ದೇವೆ.  ಇಡೀ ಸರಣಿಯನ್ನು  https://granthams.koyil.org/virodhi-pariharangal-kannada/  ನಲ್ಲಿ ವೀಕ್ಷಿಸಬಹುದು.  ಹಿಂದಿನ … Read more

ತಿರುಪ್ಪಾವೈ – ಅರ್ಥ ಪಂಚಕಮ್

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರ ಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಮುನ್ನುಡಿ: ಸರ್ವೇಶ್ವರ , ಶ್ರೀ ಮಹಾಲಕ್ಷ್ಮಿಯ ದಿವ್ಯ ಪತಿಯಾಗಿರುವವನು , ಆಳ್ವಾರರನ್ನು ಸ್ಪಷ್ಟವಾದ ಜ್ಞಾನದಿಂದಲೂ ಮತ್ತು ಪರಿಮಿತಿಯಿಲ್ಲದ ಭಕ್ತಿಯನ್ನು ಅವನ ಮೇಲೆ ಹೊಂದುವಂತೆಯೂ ಆಶೀರ್ವದಿಸಿದನು. ಅವರಲ್ಲಿ,  ಕುರುಗೂರ್ ಚಡಗೋಪನ್ ಎಂಬ ದಿವ್ಯ ನಾಮವನ್ನು ಹೊಂದಿರುವ ನಮ್ಮಾಳ್ವಾರರು ಮುಖ್ಯಸ್ಥರು. ನಮ್ಮಾಳ್ವಾರರು ನಮಗೆ ನಾಲ್ಕು ವೇದದ ಸಾರವಾಗಿರುವ ನಾಲ್ಕು ಪ್ರಬಂಧಗಳನ್ನು ಕೊಟ್ಟು ಆಶೀರ್ವದಿಸಿದ್ದಾರೆ. ನಮ್ಮ ಪೂರ್ವಾಚಾರ್‍ಯರು ತಿರುವಾಯ್ಮೊೞಿಯನ್ನು ಅತ್ಯಂತ … Read more