ತತ್ತ್ವ ತ್ರಯಮ್ – ಈಶ್ವರ – ಭಗವಂತನೆಂದರೆ ಯಾರು?

ಶ್ರೀಃ  ಶ್ರೀಮತೇ ರಾಮಾನುಜಾಯ ನಮಃ  ಶ್ರೀಮದ್ ವರವರ ಮುನಯೇ ನಮಃ  ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಶೀರ್ಷಿಕೆ ಇಲ್ಲಿಯವರೆಗೂ ನಾವು ಚಿತ್‍ನ ಸ್ವರೂಪವನ್ನು ನೋಡಿದೆವು. (……….) ಮತ್ತು ಅಚಿತ್‍ನ ಸ್ವರೂಪವನ್ನು ನೋಡಿದೆವು,(…..) ಈ ಲೇಖನವನ್ನು ಪ್ರೆಸೆಂಟೇಶನ್‍ನ ಮೂಲಕ ಕೂಡಾ ನೋಡಬಹುದಾಗಿದೆ. (……………….) ಈಶ್ವರ ತತ್ವವನ್ನು ಬುದ್ಧಿವಂತ ಮನುಜರ ಬೋಧನೆಯಿಂದ ಅರ್ಥಮಾಡಿಕೊಳ್ಳುವುದು ನಾವು ಮೂರು ರೀತಿಯ ತತ್ವಗಳನ್ನು (ಚಿತ್, ಅಚಿತ್, ಈಶ್ವರ) ಪಿಳ್ಳೈ ಲೋಕಾಚಾರ್‍ಯರ ದಿವ್ಯ ಗ್ರಂಥವಾದ “ ತತ್ತ್ವ ತ್ರಯ”ದ ಮೂಲಕ … Read more

ತತ್ತ್ವ ತ್ರಯಮ್ – ಅಚಿತ್ – ನಿರ್ಜೀವ ವಸ್ತುಗಳೆಂದರೆ ಏನು?

ಶ್ರೀಃ  ಶ್ರೀಮತೇ ರಾಮಾನುಜಾಯ ನಮಃ  ಶ್ರೀಮದ್ ವರವರ ಮುನಯೇ ನಮಃ  ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಶೀರ್ಷಿಕೆ ಇದಕ್ಕೂ ಹಿಂದಿನ ಶೀರ್ಷಿಕೆಯಲ್ಲಿ , ನಾವು ಚಿತ್‍ ತತ್ತ್ವದ ಸ್ವಭಾವವನ್ನು ಅರಿತೆವು. ಈಗ ನಾವು ನಮ್ಮ ಪ್ರಯಾಣವನ್ನು ಮುಂದುವರೆಸುತ್ತಾ ಮೂರೂ ವಿಭಾಗವನ್ನು ( ಚಿತ್, ಅಚಿತ್, ಈಶ್ವರನ್) ದಿವ್ಯ ಗ್ರಂಥವಾದ ಪಿಳ್ಳೈ ಲೋಕಾಚಾರ್‍ಯರ “ತತ್ತ್ವ ತ್ರಯ”ದ ಮೂಲಕ ಮತ್ತು ಮಣವಾಳ ಮಾಮುನಿಗಳ ಸುಂದರವಾದ ವ್ಯಾಖ್ಯಾನದ ಸಹಾಯದಿಂದ ಅರಿತುಕೊಳ್ಳುತ್ತೇವೆ. ಅಚಿತ್ (ವಸ್ತು) ತತ್ತ್ವವನ್ನು ಬುದ್ಧಿವಂತರ … Read more

ತತ್ತ್ವ ತ್ರಯಮ್ – ಚಿತ್ – ನಾನು ಯಾರು?

ಶ್ರೀಃ  ಶ್ರೀಮತೇ ರಾಮಾನುಜಾಯ ನಮಃ  ಶ್ರೀಮದ್ ವರವರ ಮುನಯೇ ನಮಃ  ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಶೀರ್ಷಿಕೆ ಚಿತ್ (ಆತ್ಮ) ತತ್ತ್ವಮ್ ನನ್ನು ಬುದ್ಧಿವಂತರ ಬೋಧನೆಯಿಂದ ತಿಳಿದುಕೊಳ್ಳುವುದು ಪರಿಚಯ: ಆತ್ಮದ, ವಸ್ತುವಿನ ಮತ್ತು ದೇವರ ಸಹಜ ನಿಜ ಸ್ವರೂಪವನ್ನು ತಿಳಿದುಕೊಳ್ಳಲು ಎಲ್ಲರಿಗೂ ಕುತೂಹಲಕಾರಿಯಾದ ವಿಷಯ. ಎಲ್ಲಾ ನಾಗರೀಕತೆಗಳಲ್ಲೂ , ಈ ಮೂರೂ ವಿಷಯಗಳನ್ನು ಅರ್ಥ ಮಾಡಿಕೊಳ್ಳುವುದು ಬುದ್ಧಿಜೀವಿಗಳಿಗೆ ಒಂದು ಸಾಮಾನ್ಯವಾದ ವಿಷಯವಾಗಿರುತ್ತದೆ. ವೇದಮ್, ವೇದಾಂತಮ್, ಸ್ಮೃತಿಗಳು, ಪುರಾಣಗಳು, ಇತಿಹಾಸಗಳನ್ನು ಅವಲಂಬಿಸಿರುವ ಸನಾತನ … Read more

ಪಿಳ್ಳೈ ಲೋಕಾಚಾರ್‍ಯರ ತತ್ತ್ವ ತ್ರಯದ ಪರಿಚಯ

ಶ್ರೀಃ  ಶ್ರೀಮತೇ ರಾಮಾನುಜಾಯ ನಮಃ  ಶ್ರೀಮದ್ ವರವರ ಮುನಯೇ ನಮಃ  ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಶೀರ್ಷಿಕೆ ನಾವು ಈಗ ಅಪೂರ್ವ ಕರುಣಾಮಯಿಯಾದ ಪಿಳ್ಳೈ ಲೋಕಾಚಾರ್ಯರ ಬಗ್ಗೆ ಒಂದು ನೋಟ ಹರಿಸೋಣ ಮತ್ತು ಅವರ ದಿವ್ಯ ಸಾಹಿತ್ಯವಾದ ತತ್ತ್ವ ತ್ರಯಮ್ ಅನ್ನು ಮತ್ತು ಇಂತಹ ಅದ್ಭುತ ಕೃತಿಗೆ ಮಣವಾಳ ಮಾಮುನಿಗಳ್ ಬರೆದಿರುವ ಅತ್ಯಂತ ಸುಂದರವಾದ ವ್ಯಾಖ್ಯಾನ ಅವತಾರಿಕಾ (ವ್ಯಾಖ್ಯಾನದ ಪರಿಚಯ) ವನ್ನು ಗಮನಿಸೋಣ. ತತ್ತ್ವ ತ್ರಯಮ್‍, ಕುಟ್ಟಿಭಾಷ್ಯವೆಂದೂ  ಪ್ರಸಿದ್ಧಿಯಾಗಿದೆ. (ಶ್ರೀಭಾಷ್ಯಮ್‍ನ ಒಂದು … Read more

ವಿರೋಧಿ ಪರಿಹಾರನ್ಗಳ್ – 1 ಬುನಾದಿ

ಶ್ರೀಃ ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮತ್ ವರವರಮುನಯೇ ನಮ: ಶ್ರೀ ವಾನಾಛಲ ಮಹಾಮುನಯೆ ನಮ ದಿನನಿತ್ಯದ ಜೀವನದ ವಿವಿಧ ಅಂಶಗಳಲ್ಲಿ ಶ್ರೀವೈಷ್ಣವರು ಎದುರಿಸುತ್ತಿರುವ ಅಡೆತಡೆಗಳನ್ನು ಎಂಪೆರುಮಾನಾರ್ ವಂಗಿ ಪುರತ್ತು ನಂಬಿಗೆ ವಿವರಿಸುತ್ತಾರೆ. ವಂಗಿ ಪುರತ್ತು ನಂಬಿ ಈ ಸೂಚನೆಗಳನ್ನು ವಿರೋಧಿ ಪರಿಹಾರಂಗಳ್ (ಅಡೆತಡೆಗಳನ್ನು ತೆಗೆದುಹಾಕುವುದು) ಎಂಬ ವ್ಯಾಖ್ಯಾನದೊಂದಿಗೆ ಅದ್ಭುತವಾದ ಗ್ರಂಥದಲ್ಲಿ ದಾಖಲಿಸಿದ್ದಾರೆ. ಶ್ರೀ ಉ . ವೇ ರಾಮಾನುಜಮ್  ಅವರು ನೀಡಿದ ವಿವರಣೆಗಳ ಸಹಾಯದಿಂದ ನಾವು ಈಗ ಈ ಗ್ರಂಥದ ಇಂಗ್ಲಿಷ್ ಅನುವಾದವನ್ನು … Read more

ಶ್ರೀ ರಾಮಾನುಜ ವೈಭವ

ಶ್ರೀಃ  ಶ್ರೀಮತೇ ಶಠಕೋಪಾಯ ನಮಃ  ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಉಪದೇಶ ರತ್ತಿನ ಮಾಲೈಯಿನಲ್ಲಿ, ಮಣವಾಳ ಮಾಮುನಿಗಳು , ಶ್ರೀ ರಂಗನಾಥನು ಎಲ್ಲರೂ ನಮ್ಮ ಸಂಪ್ರದಾಯಕ್ಕೆ ರಾಮಾನುಜರು ನೀಡಿದ ಕೊಡುಗೆಯನ್ನು ಸದಾ ಸ್ಮರಿಸಲು ನಮ್ಮ ಸಂಪ್ರದಾಯವನ್ನು ಎಮ್ಪೆರುಮಾನಾರ್ ದರಿಸನಮ್ (ರಾಮಾನುಜ ದರ್ಶನಮ್) ಎಂಬ ಹೆಸರನ್ನು ನೀಡಿದ್ದಾರೆ .ರಾಮಾನುಜರು ಈ ಸಂಪ್ರದಾಯದ ಸ್ಥಾಪಕಾಚಾರ್ಯರಲ್ಲ, ಸಂಪ್ರದಾಯದ ಒಬ್ಬರೇ ಆಚಾರ್ಯರಲ್ಲ, ಆದರೆ ಇವರು ಈ ಸಂಪ್ರದಾಯವನ್ನು ಸದಾ ನೆಲೆಸುವಂತೆ ದೈಢವಾಗಿ ಸ್ಥಾಪಿಸಿದ ಕಾರಣದಿಂದ … Read more

ಅನಧ್ಯಯನ ಕಾಲ ಮತ್ತು ಅಧ್ಯಯನ ಉತ್ಸವ

ಶ್ರೀಃ  ಶ್ರೀಮತೇ ಶಠಕೋಪಾಯ ನಮಃ  ಶ್ರೀಮತೇ ರಾಮಾನುಜಾಯ ನಮಃ  ಶ್ರೀಮದ್ವರವರಮುನಯೇ ನಮಃ  ಶ್ರೀ ವಾನಾಚಲಮಹಾಮುನಯೇ ನಮಃ ನಮ್ಮ ಶ್ರೀವೈಷ್ಣವ ಸಂಪ್ರದಾಯ ಉಭಯ ವೇದಾಂತ ಸಿದ್ಧಾಂತವನ್ನು  ಆಧರಿಸಿದೆ .ಉಭಯ ಅಂದರೆ  “ಎರಡು” (ಎರಡು ಅಂಶಗಳು ) ಮತ್ತು ವೇದಾಂತಮ್ ಅಂದರೆ  ವೇದದ ಕೊನೆಯ (ಎಲ್ಲದಕ್ಕೂ ಮೇಲೆ) ಅಂಶ. ನಮ್ಮ ಸಂಪ್ರದಾಯದಲ್ಲಿ  ಸಂಸ್ಕೃತ ವೇದ-(ಋಗ್ , ಯಜುರ್, ಸಾಮ ಮತ್ತೇ ಅಥರ್ವಣ ವೇದ) ಮತ್ತು ವೇದಾಂತಮ್ (ಉಪನಿಷಧಗಳು) ಇದರ  ಜೊತೆಯಲ್ಲಿ ದ್ರಾವಿಡ ವೇದ- ದಿವ್ಯ ಪ್ರಬಂಧಗಳು  ಮತ್ತು ವೇದಾಂತಮ್ (ವ್ಯಾಕರಣಗಳು … Read more

ಶ್ರೀ ವೈಷ್ಣವಕ್ಕೆ ಸರಳ ಮಾರ್ಗದರ್ಶನ – ಉಲ್ಲೇಖಗಳು

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ << ದಿನಚರಿಯ ಪ್ರಮುಖ ನಿತ್ಯಕ್ರಮ ನಮ್ಮಲ್ಲಿ ಬಹಳಷ್ಟು ಹಲವು ಭಾಷೆಗಳಲ್ಲಿ ಉಲ್ಲೇಖದ ವಸ್ತುಗಳಿವೆ. ಉಪಯುಕ್ತವಾಗಬಹುದಾದ ಕೆಲವೊಂದು ತ್ವರಿತ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ : ಸಾಮಾನ್ಯ ಕೊಂಡಿಗಳು https://koyil.org/?page_id=1205 – ಶ್ರೀವೈಷ್ಣವ ವೆಬ್ಸೈಟ್ಸ್ ಪೋರ್ಟಲ್ https://acharyas.koyil.org – ಗುರು ಪರಂಪರೈ ಪೋರ್ಟಲ್ ಲಿಂಕ್ಸ್ -ಆಳ್ವಾರ್ / ಆಚಾರ್ಯರ ಜೀವನ ಚರಿತ್ರೆ ಹಲವು ಭಾಷೆಗಳಲ್ಲಿ (ಆಂಗ್ಲ … Read more

ಶ್ರೀವೈಷ್ಣವಕ್ಕೆ ಒಂದು ಸರಳ ಮಾರ್ಗದರ್ಶಿ – ದಿನಚರಿಯಲ್ಲಿ ಪ್ರಮುಖವಾದ ಅಂಶಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀ ವಾನಾಚಲಮಹಾಮುನಯೇ ನಮಃ ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ << ತಪ್ಪಿಸಬೇಕಾದ ಅಪಚಾರಗಳು ಶ್ರೀವೈಷ್ಣವರಿಗೆ ತಮ್ಮ ದೈನಂದಿನ ಜೀವನದಲ್ಲಿ ಅರ್ಥಮಾಡಿಕೊಳ್ಳಲು ಮತ್ತು ಅನುಸರಿಸಲು ಈ ಕೆಳಗಿನ ಅಂಶಗಳು ಪ್ರಯೋಜನಕಾರಿಯಾಗಿವೆ: ೧. ಶ್ರೀವೈಷ್ಣವರನ್ನು, ಅವರ ವರ್ಣ, ಆಶ್ರಮ, ಜ್ಞಾನ, ಇತ್ಯಾದಿಗಳನ್ನು ಪರಿಗಣಿಸದೆ ಗೌರವದಿಂದ ಕಾಣುವುದು. ಭಗವಂತನು ತನ್ನ ಭಕ್ತರಿಂದ ಮೊದಲು ನಿರೀಕ್ಷಿಸುವುದು ಇತರ ಭಾಗವತರನ್ನು ಗೌರವದಿಂದ ಕಾಣುವುದು. ೨. ಪ್ರತಿಷ್ಠೆ ಮತ್ತು ಸ್ವಂತಿಕೆಯಿಲ್ಲದೆ ಸರಳವಾದ ಜೀವನವನ್ನು ನಡೆಸುವುದು. ನಾವು … Read more

ಶ್ರೀವೈಷ್ಣವಕ್ಕೆ ಒಂದು ಸರಳ ಮಾರ್ಗದರ್ಶಿ – ತಪ್ಪಿಸಬೇಕಾದ ಅಪಚಾರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀ ವಾನಾಚಲಮಹಾಮುನಯೇ ನಮಃ ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ << ಅರ್ಥಪಂಚಕಮ್ ಚಾಂಡಿಲಿ – ಗರುಡ ಪ್ರಸಂಗ (ಗರುಡಳ್ವಾರ್ ಚಾಂಡಿಲಿಯು ಪವಿತ್ರ ಕ್ಷೇತ್ರವನ್ನು ಬಿಟ್ಟು ಒಂದು ನಿರ್ಜನವಾದ ಪ್ರದೇಶದಲ್ಲಿ ವಾಸಿಸುತ್ತಿರುವ ಬಗ್ಗೆ ಯೋಚಿಸುವಾಗ ಅವರ ರೆಕ್ಕೆಗಳು ತಕ್ಷಣವೇ ಉರಿದು ಬೀಳುತ್ತವೆ) ಈ ಲೇಖನದಲ್ಲಿ ನಾವು ಶ್ರೀವೈಷ್ಣವರು ತಪ್ಪಿಸಬೇಕಾದ ವಿವಿಧ ಅಪಚಾರಗಳ ಬಗ್ಗೆ ತಿಳಿದುಕೊಳ್ಳೋಣ. ಶ್ರೀವೈಷ್ಣವರಿಗೆ ಶಾಸ್ತ್ರವೇ ಆಧಾರ – ನಮ್ಮ ಪ್ರತಿಯೊಂದು ಕ್ರಿಯೆಗೂ ನಾವು ಶಾಸ್ತ್ರವನ್ನು … Read more